ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನೀಡುವ ಶೇ.5ರಷ್ಟು ಅನುದಾನದಲ್ಲಿ ವಿಕಲಚೇತನರ ವಾಹನವನ್ನು ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಫಲಾನುಭವಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಪಿ. ಗಿರೀಶ್, ವಾರ್ಡಿನ ಮುಖಂqರಾದ ಕೃಷ್ಣಮೂರ್ತಿ, ಪ್ರಸನ್ನ, ಚಂದ್ರು ಗೆಡ್ಡೆ, ಚೆನ್ನಿ, ಚಂದ್ರಶೇಖರ್ ಬಸವರಾಜ್, ಪುಷ್ಪಕ್ ಕುಮಾರ್, ತಿವಾರಿ ಇತರರು ಇದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post