ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನ ವತಿಯಿಂದ ಜ.29ರ ಭಾನುವಾರ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ, ಡಾ. ಕೆ.ಎಸ್. ಪವಿತ್ರ ಅವರ ನಿರ್ದೇಶನದಲ್ಲಿ ಡಾ. ಪುತಿನ ಅವರ ‘ಗೋಕುಲ ನಿರ್ಗಮನ’ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ.
ಡಾ. ಕೆ.ಎಸ್. ಚೈತ್ರ, ಡಾ. ಕೆ.ಎಸ್. ಪವಿತ್ರ, ಡಾ. ಕೆ.ಎಸ್. ಶುಭ್ರತಾ ಮತ್ತು ಶ್ರೀವಿಜಯದ ತಂಡದವರಿಂದ ಈ ನೃತ್ಯ ರೂಪಕ ಮೂಡಿಬರಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮತ್ತು ಕನ್ನಡ ಪ್ರಾಧ್ಯಾಪಕರಾದ ಡಾ. ಚನ್ನೇಶ್ ಹೊನ್ನಾಳಿ ಅವರು ಆಗಮಿಸಲಿದ್ದಾರೆ.

Also read: ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ ಚಿತ್ರ ಭಕ್ತರ ಮನ ತಲುಪಲಿದೆ: ಅಭಿನವ ಶ್ರೀಬಸವಣ್ಣನವರು












Discussion about this post