ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಾಗರ ರಸ್ತೆಯಲ್ಲಿರು ಆದಾಯ ತೆರಿಗೆ ಇಲಾಖೆ ಕ್ವಾರ್ಟರ್ಸ್ನ ಸೇವಂತ್ ಎಂಬುವವರ ಮನೆ ಬಳಿ ಶೂ ಒಳಗೆ ಅಡಗಿ ಕೂತಿದ್ದ ಒಂದು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
Also read: ವಿದ್ಯಾರ್ಥಿಗಳು ಸಾಧನೆ ಹೊಂದಲು ಬದುಕಿನಲ್ಲಿ ಶಿಸ್ತು ಮುಖ್ಯ: ಎಸ್.ಎನ್. ನಾಗರಾಜ
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವಿಗಾಗಿ ಎಲ್ಲೆಡೆ ಹುಡುಕಿದರು. ಮನೆ ಬಳಿ ಇಟ್ಟಿದ್ದ ಶೂ ಪರಿಶೀಲಿಸಿದಾಗ ಅದರೊಳಗೆ ಹಾವು ಅವಿತಿರುವುದು ಗೊತ್ತಾಗಿದೆ. ಕೂಡಲೆ ಶೂ ಒಳಗಿನಿಂದ ಹಾವನ್ನು ರಕ್ಷಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post