Tuesday, July 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಸೊರಬ

ಭೂಮಿಯ ಆರೋಗ್ಯ ಕಾಪಾಡಿಕೊಂಡಲ್ಲಿ ಸ್ವಸ್ಥ ಆರೋಗ್ಯ ಲಭ್ಯ: ಕೃಷಿಕ ಐಕಾಂತಿಕ ರಾಘವ

ಸೊರಬ | ಅಂತರ್ ಜಿಲ್ಲಾ ಮಟ್ಟದ ಸಹಜ ಕೃಷಿ ಕಾರ್ಯಾಗಾರ

July 21, 2025
in ಸೊರಬ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಸೊರಬ  |

ಭೂಮಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಅದು ನಮಗೆ ಸ್ವಸ್ಥ ಆರೋಗ್ಯವನ್ನು ಒದಗಿಸಿಕೊಡುತ್ತದೆ. ಜೀವವೈವಿಧ್ಯತೆಯ ಪೋಷಣೆಯ ಜೊತೆಗೆ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ಶ್ರೀನಿವಾಸಪುರದ ಸಹಜ ಕೃಷಿಕ ಐಕಾಂತಿಕ ರಾಘವ ಹೇಳಿದರು.

ತಾಲ್ಲೂಕು ಯಲಸಿ ಸುವರ್ಣವನದಲ್ಲಿ ಸಹಜ ಕೃಷಿಕರ ಬಳಗ ಶಿವಮೊಗ್ಗ ಇವರು ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಸಹಜ ಕೃಷಿ ಕಾರ್ಯಾಗಾರದಲ್ಲಿ ವಿಷಮುಕ್ತ ಆಹಾರ ಬೆಳೆಯುವ ವಿಧಾನ, ತೂರು ಬಿತ್ತನೆಯ ಪದ್ಧತಿ ಕುರಿತು ಮಾತನಾಡಿದರು.
ಸಮುದಾಯ ಬೀಜ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಬಿ‌. ಎಂ. ಮಲ್ಲಿಕಾರ್ಜುನ್ ಮಾತನಾಡಿ, ವಿಷರಹಿತ ಹಲವು ತರಕಾರಿ, ಧಾನ್ಯಗಳ ಬೀಜಗಳನ್ನು ಪ್ರಸರಿಸುವ ಜೊತೆಗೆ ಬೀಜ ಸಂರಕ್ಷಿಸುವ ಕಾರ್ಯದಲ್ಲಿ ಕೃಷಿಕರು ಕೈಜೋಡಿಸಬೇಕು ಎಂದರು.

ಕೃಷಿಯಲ್ಲಿ ಜೇನಿನ ಮಹತ್ವ ದ ಕುರಿತು ಗೌತಮಬಿಚ್ಚುಗತ್ತಿ ಪ್ರಾತ್ಯಕ್ಷಿಕೆ ನೀಡಿ, ಹಾವು ಮತ್ತು ನಾವು ಕುರಿತ ಉರಗ ಸಂರಕ್ಷಣೆಯ ಮಹತ್ವ, ವಿಧಾನ, ಕಡಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಯ ಕುರಿತು, ಕಸಿ ಕಟ್ಟುವ ವಿಧಾನದ ಬಗ್ಗೆ, ಮಿತ ನೀರು ಬಳಕೆಯ ಸ್ಮಾರ್ಟ್ ಇರಿಗೇಶನ್ ತಂತ್ರಜ್ಞಾನದ ಮಾಹಿತಿ ಹಂಚಿಕೊಂಡರು.

ಚೌಕಾಬಾರ ತರಕಾರಿ ಏರುಮಡಿ ಪ್ರಾತ್ಯಕ್ಷಿಕೆ ಯಲ್ಲಿ ಜೆ. ಹೊಯ್ಸಳ ಯಲಸಿ, ಈಶ್ವರ್ ಹಿತ್ತಲ, ಮನೋಜ್ ಶಿವಮೊಗ್ಗ, ಪ್ರಶಾಂತ್ ಹೊಸನಗರ, ಚೇತನ್ ಕೆಂಬಾಲ ಪಾಲ್ಗೊಂಡು ಏರುಮುಡಿ ವಿಧಾನ ವಿವರಿಸಿದರು.
ವಿಷಮುಕ್ತ ಸ್ವಚ್ಛತಾ ವಸ್ತುಗಳ ತಯಾರಿಕೆ, ಬಳಕೆ ಹಾಗೂ ಮಹತ್ವವನ್ನು ಭಾಸ್ಕರ್ ಕೆಂಚನಾಳ, ಮಲೆನಾಡ ನಾಟಿ ತಳಿ ಬೀಜಗಳನ್ನು ಸಾವಿತ್ರಮ್ಮ ಬಿಚ್ಚುಗತ್ತಿ ಪರಿಚಯಿಸಿದರು. ಮಲ್ಲಿಕಾರ್ಜುನ ರಾಮೇಶ್ವರ, ಪಾಂಡುರಂಗ ಮಲೇಬೆನ್ನೂರು, ಸಂಗಮ್ ಶಿವಮೊಗ್ಗ, ಶ್ರೀಧರ್ ಕೊರಗಿ, ಲೋಕೇಶ್ ಕಂಚಾಳಸರ, ಹರೀಶ್ ಬಾಬು ಅಂತರಗಂಗೆ ಇವರುಗಳು ನಾಟಿ ತರಕಾರಿ ಬೀಜಗಳನ್ನು ಬ್ಯಾಂಕ್ ಗೆ ನೀಡಿದರು.

ಹಾವೇರಿ ಜಿಲ್ಲಾ ಸಹಜ ಕೃಷಿ ಬಳಗದವರು, ಐಕಾಂತಿಕಾ ಬಳಗದ ಪಾಂಡುರಂಗ, ವೀರೇಶ, ಜಬಿಯುಲ್ಲ, ಹನುಮಂತ, ಔಷಧೀಯ ಸಸ್ಯಗಳ ಸಂರಕ್ಷಕ ಪ್ರಕಾಶ್ ಮಂಚಾಲೆ, ಬಿಎನ್ಸಿ ರಾವ್, ಹೊಳೆಮರೂರು ಗಂಗಾಧರಗೌಡ, ಕಲಾವಿದ ಶರತ್ ಶಿವಮೊಗ್ಗ, ಜೆ.ಎಸ್.ಚಿದಾನಂದ ಗೌಡ, ರಾಜೇಂದ್ರಜೈನ್, ರಜನಿ ಬಿ.ಗೌಡ, ಮಧುರಾಂ, ಕೋಣನಕಟ್ಟೆ ಶ್ರೀಪಾದ, ಯಲಸಿ ರಾಜೇಶ್ವರಿ, ವಸುಧಾ, ಗೀತಾ ಬರಗಿ, ಸಂತೋಷ್ ಕೊರಗಿ, ಮಂಜುನಾಥ ಸಾರೆಕೊಪ್ಪ, ರಾಮಣ್ಣ ತವನಂದಿ ಸಂವಾದದಲ್ಲಿ ಪಾಲ್ಗೊಂಡರು.

ಸಹಜ ಕೃಷಿ ಬಳಗದ ಅನೇಕ ರೈತಮಹಿಳೆಯರು, ಐಕಾಂತಿಕ, ಬಿಚ್ಚುಗತ್ತಿ , ಜೋಯ್ಸ್ ಕುಟುಂಬದವರು, ಕೃಷಿಕರು ಪಾಲ್ಗೊಂಡರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2024/04/VID-20240426-WA0008.mp4

   

Tags: Kannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsMalnadNewsNews_in_KannadaNews_KannadaShimogaShivamoggaNewsSorabaಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸೊರಬ
Previous Post

ಆಪರೇಷನ್ ಸಿಂಧೂರ್​​ | ಭಾರತ ಸೇನೆ ಶೇ.100ರಷ್ಟು ಗುರಿ ಸಾಧಿಸಿದೆ: ಪ್ರಧಾನಿ ಮೋದಿ

Next Post

ನೈಋತ್ಯ ರೈಲ್ವೆ – ಮೈಸೂರು ವಿಭಾಗ ನೌಕರರಿಗೆ ಬಹು-ವಿಶೇಷತೆ ಆರೋಗ್ಯ ಶಿಬಿರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನೈಋತ್ಯ ರೈಲ್ವೆ - ಮೈಸೂರು ವಿಭಾಗ ನೌಕರರಿಗೆ ಬಹು-ವಿಶೇಷತೆ ಆರೋಗ್ಯ ಶಿಬಿರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ

July 22, 2025

ಸೊರಬ | ಕುಬಟೂರಿನಲ್ಲಿ ನರಸಿಂಹಸ್ವಾಮಿ ಪೌರಾಣಿಕ ವಿಗ್ರಹ ಭಗ್ನಕ್ಕೆ ಖಂಡನೆ | ಮಾನಸಿಕ ಅಸ್ವಸ್ಥನಿಂದ ಕೃತ್ಯ?

July 22, 2025

ಮಹಾನ್ ಚೇತನ ಹೆಚ್. ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಸಾರ್ಥಕ ಭಾವನಮನ

July 22, 2025

ಶರಾವತಿ ಸಂತ್ರಸ್ತರ ಬೆಳೆ ತೆರವು | ರೈತರ ಆಕ್ರೋಶ

July 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ

July 22, 2025

ಸೊರಬ | ಕುಬಟೂರಿನಲ್ಲಿ ನರಸಿಂಹಸ್ವಾಮಿ ಪೌರಾಣಿಕ ವಿಗ್ರಹ ಭಗ್ನಕ್ಕೆ ಖಂಡನೆ | ಮಾನಸಿಕ ಅಸ್ವಸ್ಥನಿಂದ ಕೃತ್ಯ?

July 22, 2025

ಮಹಾನ್ ಚೇತನ ಹೆಚ್. ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಸಾರ್ಥಕ ಭಾವನಮನ

July 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!