Monday, August 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಅನ್ನಮಯ, ಜಲಮಯ, ತೇಜೋಮಯಕ್ಕೆ ಸನಾತನ ಸತ್ಯವೇ ಸ್ಪೂರ್ತಿ

October 5, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - < 1 minute

ಅನ್ನ ಮಶಿತಂ ತ್ರೇಧಾ ವಿಧೀಯತೇ
ತಸ್ಯಯಃ ಸ್ಥವಿಷ್ಠೋ ಧಾತುಸ್ತತ್ ಪುರೀಷಂ ಭವತಿ, ಯೋ ಮಧ್ಯಮಸ್ತನ್ಮಾಂಸಂ, ಯೋಣಿಷ್ಠಸ್ತನ್ಮನಃ

ಆಪಃ ಪೀತಾಸ್ತ್ಯೇಧಾ ವಿಧೀಯಂತೇ

ತಾಸಾಂ ಯಃ ಸ್ತವಿಷ್ಠೋ ಧಾತುಸ್ತನ್ಮೂತ್ರಂ ಭವತಿ
ಯೋ ಮಧ್ಯಮಸ್ತಲ್ಲೋಹಿತಂ ಯೋಣಿಷ್ಠಃ ಪ್ರಾಣಃ॥

ತೇಜೋಶಿತಂ ತ್ರೇಧಾ ವಿಧೀಯತೇ

ತಸ್ಯಯಃ ಸ್ಥವಿಷ್ಠೋ ಧಾತುಸ್ತದಸ್ಥಿ ಭವತಿ
ಯೋ ಮಧ್ಯಮಃ ಸಮಜ್ಜಾಃ ಯೋಣಿಷ್ಠಃ ಸಾ ವಾಕ್‌ ಅನ್ನಮಯಂ ಹಿ ಸೋಮ್ಯಮನ ಆಪೋಮಯಃ ಪ್ರಾಣಸ್ತೇಜೋಮಯಿಃ ವಾಗಿತಿ॥

ಯಾವುದೇ ಅನ್ನಾಹಾರದಲ್ಲಿ ಮೂರು ರೂಪದ ಮಿಶ್ರಣಗಳಿವೆ.
1. ಘನ, 2. ದ್ರವ, 3.ತೈಲ.
ಘನದಲ್ಲಿರುವ ಸ್ಥೂಲಾಂಶವೇ ಮಲದ ರೂಪದಲ್ಲಿ ವಿಸರ್ಜನೆಯಾಗುತ್ತದೆ. ಮಧ್ಯಮಾಂಶದಲ್ಲಿ ಮಾಂಸವಾಗುತ್ತದೆ. ಅದರ ಸೂಕ್ಷ್ಮಾಂಶವು ಮನಸ್ಸಿಗೆ ಪೋಷಣೆಯಾಗುತ್ತದೆ.

ದ್ರವದಲ್ಲೂ ಮೂರು ಅಂಶಗಳಿವೆ. ಮೊದಲನೆಯ ಅಂಶವು ಮೂತ್ರದ ರೂಪದಲ್ಲಿ ವಿಸರ್ಜನೆಯಾಗುತ್ತದೆ. ಮೂತ್ರ. ಮಧ್ಯಮಾಂಶವು ರಕ್ತದ ರೂಪದಲ್ಲಿ ಪರಿವರ್ತಿತವಾಗುತ್ತದೆ. ಇದರ ಸೂಕ್ಷ್ಮಾಂಶವು ದ್ರವ ಆಮ್ಲಜನಕ(liquid oxygen) ಆಗುತ್ತದೆ.

ಅನ್ನದೊಳಗಿನ ತೈಲಾಂಶದಲ್ಲಿ ಮೂರು ವಿಧಗಳಿವೆ. ಇದರ ಸ್ತೂಲಾಂಶವು ಅಸ್ತಿ(ಎಲುಬು) ಎಲುಬಾಗಿ ಪರಿವರ್ತನೆಯಾಗುತ್ತದೆ. ಮಧ್ಯಮಾಂಶವು ಮಜ್ಜಾ ಧಾತುವಾಗಿ ಪರಿವರ್ತನೆಯಾಗುತ್ತದೆ. ಇದರ ಸೂಕ್ಷ್ಮಾಂಶವು ವಾಣಿ(ವಾಕ್)ಯಾಗಿ ಪರಿವರ್ತಿತವಾಗುತ್ತದೆ.

ಒಟ್ಟಿನಲ್ಲಿ ನಾವು ಸೇವಿಸುವ ಆಹಾರವು ಹೊಟ್ಟೆ ತುಂಬುವುದು ಎನ್ನುವುದಕ್ಕಿಂತ ಸಂಕ್ಷೇಪದಲ್ಲಿ ಹೇಳುವುದಾದರೆ ಮನಸ್ಸು- ಅನ್ನಮಯ, ಪ್ರಾಣ-ಜಲಮಯ, ವಾಣಿಯು ತೇಜೋಮಯವಾಗಿದೆ. ವೇದ ಧರ್ಮದ ಅಶೌಚದ ಪರಿಕಲ್ಪನೆಯ ಹಿಂದೆ ಈ ಸನಾತನ ಸತ್ಯವೇ ಸಂಸ್ಪೂರ್ತಿ ತತ್ವವಾಗಿದೆ. ಕಂಡ ಕಂಡಲ್ಲಿ ತಿನ್ನುವುದರಿಂದ ಹೊಟ್ಟೆ ತುಂಬುಹುದಷ್ಟೇ ವಿನಃ ಪೋಷಣೆಗಳು ಲಭಿಸದು. ಮಲ ಮೂತ್ರಗಳು ಪ್ರಮಾಣಕ್ಕಿಂತ ಹೆಚ್ಚಾಗಿ ವಿಸರ್ಜನೆಯಾದೀತಷ್ಟೆ.

ಬ್ರಾಹ್ಮಣ ಭೋಜನ ಪ್ರಿಯಃ ಎಂದರೆ ಇಂತಹ ಪರಿಕಲ್ಪನೆಯ ಆಹಾರ ನಿಯಮ ಮತ್ತು ಸೇವನೆಯಾಗುತ್ತದೆ. ಒಮ್ಮೆ ಆಹಾರ ಸೇವಿಸಿದರೆ ಮಧ್ಯೆ ಆರು ಘಂಟೆಗಳವರೆಗೆ ಆಹಾರ ಸೇವಿಸಬಾರದು ಎಂದು ವೈದ್ಯರೂ ಹೇಳುವುದು ಈ ಕಾರಣಕ್ಕಾಗಿ.

ದುಃಖ, ಜಗಳ, ವ್ಯಥೆಯಲ್ಲಿ ಸೇವಿಸುವ ಆಹಾರವು ಸರಿಯಾದ ನಿಯಮದಲ್ಲಿ ರೂಪುಗೊಳ್ಳದೆ, ಹಂಚಿಕೆಯಲ್ಲಿ(distribution) ಏರುಪೇರಾಗಿ ರೋಗೋತ್ಪತ್ತಿಗೆ ಕಾರಣವಾದೀತು. ಬಹಳ ಪುರಾತನದಲ್ಲೇ ಆಹಾರ ಸೇವನೆಯ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿದ್ದರು. ಅದಕ್ಕಾಗಿ ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂದರು.

ಶರೀರ ಆರೋಗ್ಯಯುತವಾಗಿದ್ದಾಗ ಯಾವ ಕಾರ್ಯವನ್ನೂ ಮಾಡಬಹುದು. ಕೇವಲ ಜ್ವರಬಾಧಾದಿಗಳೇ ಅನಾರೋಗ್ಯವಲ್ಲ. ಮಲಮೂತ್ರ ಸ್ವೇದಾದಿಗಳ ವಿಸರ್ಜನೆ ಸರಿಯಾಗಿದ್ದಾಗ ಮನಸ್ಸು ಶುದ್ಧವಾಗಿ ಪ್ರಫುಲ್ಲವಾಗಿದ್ದಾಗ ಇರುವುದೇ ಉತ್ತಮ ಆರೋಗ್ಯ. ಇದು ಕೆಟ್ಟರೂ ಅನಾರೋಗ್ಯವೇ ಎಂದು ತಿಳಿಯಬೇಕು.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: human digestive systemHuman Food SystemPrakash Ammannayaಅನ್ನಮಯಜಲಮಯತೇಜೋಮಯಬ್ರಾಹ್ಮಣ ಭೋಜನ ಪ್ರಿಯಃ
Previous Post

ಇಂಟರ್‌ಸಿಟಿ ರೈಲು ತಾಳಗುಪ್ಪಕ್ಕೆ ವಿಸ್ತರಣೆ: ವೇಳಾಪಟ್ಟಿ ಹೀಗಿದೆ

Next Post

Highlights: 05.10.2018

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Highlights: 05.10.2018

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಮರಕ್ಕೆ ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ..!

August 4, 2025
Image Courtesy: Internet

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸುರೇನ್ ನಿಧನ

August 4, 2025

ಧರ್ಮಾವರಂ-ವೈಟ್’ಫೀಲ್ಡ್ ಭಾಗದಲ್ಲಿ ಬೆಂಗಳೂರು ರೈಲ್ವೆ ಜಿಎಂ ವ್ಯಾಪಕ ತಪಾಸಣೆ

August 3, 2025

ಹಾಸನ-ಸುಬ್ರಹ್ಮಣ್ಯ-ಬಂಟ್ವಾಳ ರೈಲ್ವೆ ಮಾರ್ಗಗಳ ಪರಿಶೀಲಿಸಿದ ರೈಲ್ವೆ ಎಂಡಿ ಮುದಿತ್ ಮಿತ್ತಲ್

August 3, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಮರಕ್ಕೆ ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ..!

August 4, 2025
Image Courtesy: Internet

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸುರೇನ್ ನಿಧನ

August 4, 2025

ಧರ್ಮಾವರಂ-ವೈಟ್’ಫೀಲ್ಡ್ ಭಾಗದಲ್ಲಿ ಬೆಂಗಳೂರು ರೈಲ್ವೆ ಜಿಎಂ ವ್ಯಾಪಕ ತಪಾಸಣೆ

August 3, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!