Sunday, March 1, 2026
Advertisement
ADVERTISEMENT

Tag: ಅವಿರೋಧ ಆಯ್ಕೆ

ರಾಮಲಲ್ಲಾ ಪ್ರತಿಷ್ಠೆ ನಂತರ ಟಾರ್ಗೆಟ್ ಎಲೆಕ್ಷನ್ | ಪ್ರಧಾನಿ ಮೋದಿ 70 ದಿನ ಭರ್ಜರಿ ಸರಣಿ ಸಭೆ

ಕಮಲ ಪಕ್ಷಕ್ಕೆ ಮೊದಲ ವಿಜಯಮಾಲೆ | ಈ ರಾಜ್ಯದ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್’ಗೆ ಅಭ್ಯರ್ಥಿಗಳೇ ಇಲ್ಲ!

ಕಲ್ಪ ಮೀಡಿಯಾ ಹೌಸ್  |  ಅರುಣಾಚಲ ಪ್ರದೇಶ  | 2024ರ ವರ್ಷದಲ್ಲಿ ದೇಶದಾದ್ಯಂತ ಬಿಜೆಪಿಗೆ #BJP ಮೊದಲ ಜಯದ ಸೂಚನೆ ದೊರೆತಿದ್ದು, ಅರುಣಾಚಲ ಪ್ರದೇಶವೇ #ArunachalPradesh ಇದರ ಮೊದಲ ಹೆಜ್ಜೆಯಾಗಿದೆ. ವರದಿಗಳಂತೆ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 10 ಸ್ಥಾನಗಳನ್ನು ಅವಿರೋಧವಾಗಿ ಗೆಲ್ಲುವುದು ...

ಗೌರಿಬಿದನೂರು: ಕೋಚಿಮುಲ್ ನಿರ್ದೇಶಕರಾಗಿ ಕಾಂತರಾಜು ಅವಿರೋಧ ಆಯ್ಕೆ

ಗೌರಿಬಿದನೂರು: ಕೋಚಿಮುಲ್ ನಿರ್ದೇಶಕರಾಗಿ ಕಾಂತರಾಜು ಅವಿರೋಧ ಆಯ್ಕೆ

ಗೌರಿಬಿದನೂರು: ತೊಂಡೇಬಾವಿಯ ಜೆ.ಕಾಂತರಾಜು ಎರಡನೇ ಬಾರಿ ಕೋಚಿಮುಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 6 ರಂದು ತಾಲೂಕಿನಿಂದ ಕೋಚಿಮುಲ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂತರಾಜು ವಿರುದ್ಧ ಎದುರಾಳಿಯಾಗಿ ತಾಲೂಕಿನಿಂದ ಚಿಮಕಲಹಳ್ಳಿ ಶ್ರೀನಿವಾಸರೆಡ್ಡಿ, ಚರಕಮಟ್ಟೆನಹಳ್ಳಿಯ ಲಿಂಗಪ್ಪ, ಚಿಕ್ಕಕುರುಗೋಡಿನ ಲಂಕಪ್ಪ ನಾಮಪತ್ರ ಸಲ್ಲಿಸಿದ್ದರು. ...

  • Trending
  • Latest
error: Content is protected by Kalpa News!!