Friday, March 20, 2026
Advertisement
ADVERTISEMENT

Tag: Journalist Died

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ರಿಪ್ಪನ್'ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ರಿಪ್ಪನ್'ಪೇಟೆ ನಿವಾಸಿಯಾಗಿದ್ದ ಖುರೇಶಿ ...

  • Trending
  • Latest
error: Content is protected by Kalpa News!!