No Result
View All Result
Indriya, Aditya Birla Jewellery makes history with India’s Largest Hand-Painted Madhubani Hoarding
English Articles

Indriya, Aditya Birla Jewellery makes history with India’s Largest Hand-Painted Madhubani Hoarding

by kalpa News
July 3, 2026
0

Following the launch of its Bihar Bridal Collection, Madhuragini, Indriya worked with local artisans to create a 1000 sq. ft....

Read moreDetails
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
  • Advertise With Us
  • Grievances
  • About Us
  • Contact Us
Friday, July 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುಂದಾನಗರಿಯ ಈ ಬಾಲೆಯ ವಯಸ್ಸು ಹನ್ನೊಂದು, ಸಾಧನೆ ಮಾತ್ರ ನೂರೊಂದು

kalpa News by kalpa News
November 22, 2019
in Special Articles
0
ಕುಂದಾನಗರಿಯ ಈ ಬಾಲೆಯ ವಯಸ್ಸು ಹನ್ನೊಂದು, ಸಾಧನೆ ಮಾತ್ರ ನೂರೊಂದು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಭೆ ಅನ್ನೋದು ದೈವದತ್ತವಾಗಿ ಒಲಿದ ಒಂದು ಅಮೂಲ್ಯ ವರ… ಅದನ್ನು ಸದುಪಯೋಗ ಮಾಡಿಕೊಂಡು ಸೂಕ್ತ ವೇದಿಕೆಗಳನ್ನು ಅರಸಿಕೊಂಡು ಮುನ್ನಡೆಯುತ್ತಿರುವ ಅಂತರಾ ಕುಲಕರ್ಣಿ ಬಗ್ಗೆ ಒಂದೆರಡು ನುಡಿಗಳು….ಕುಂದಾನಗರಿ ಬೆಳಗಾವಿಯಲ್ಲಿ ಅಮಿತ್ ಕುಲಕರ್ಣಿ ಹಾಗೂ ಅಕ್ಷತಾ ಕುಲಕರ್ಣಿ ಇವರ ಮಗಳಾಗಿ ಜನಿಸಿದ ಇವರು, ಇಲ್ಲಿನ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಕೇವಲ 11 ವರ್ಷದಲ್ಲಿ ಏಕೆ ಮಾಡಿರುವ ಸಾಧನೆಗಳ ಕೇಳಿದರೆ ಮೈ ರೋಮಾಂಚನವಾಗುತ್ತದೆ. ಹೌದು ಈಕೆ ಬಹುಮುಖ ಪ್ರತಿಭೆ ನಟನೆ, ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ, ಕರಾಟೆ ಹುಲ್ಲಾಹುಪ್, ಮಿಮಿಕ್ರಿ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಕರ್ನಾಟಕದಾದ್ಯಂತ 150ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಭೇಷ್ ಎನಿಸಿಕೊಂಡಿದ್ದಾರೆ. ಇವರ ಸಂಗೀತ ಗುರುಗಳು ಶ್ರೀಮತಿ ಮಂಜುಶ್ರೀ ಖೋತ… ಇವರಿಂದ ಆರು ವರ್ಷದಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸುತ್ತಿದ್ದು, 3 ಸಂಗೀತ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್’ನಲ್ಲಿ ಪಾಸ್ ಮಾಡಿರುತ್ತಾರೆ.

ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಶಾಸ್ತ್ರೀಯ ಸಂಗೀತದ ಸ್ಪರ್ಧೆಯಲ್ಲಿ ಆರ್ಟ್ಸ್‌ ಸರ್ಕಲ್ ಮ್ಯೂಸಿಕ್ ಎಂಬ ಪ್ರಶಸ್ತಿಯು ಪ್ರತಿವರ್ಷವೂ ಇವರದೇ ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಹಾಡುಗಾರಿಕೆಯನ್ನು ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮತ್ತು ಬೆಳಗಾವಿಯ ಹೊರವಲಯದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಹಲವಾರು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಇವರ ಮುಡಿಗೇರಿವೆ.


ರಾಜ್ಯ ಸರ್ಕಾರವು ನಡೆಸುತ್ತಿರುವ ಪ್ರತಿಭಾ ಕಾರಂಜಿಯ ಹಾಡುಗಾರಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ. ಎಂಟನೆಯ ವಯಸ್ಸಿನಲ್ಲಿಯೇ ಸ್ಥಳೀಯ ದೃಶ್ಯ ಮಾಧ್ಯಮವಾದ ಹಾಥ್ವೆ ಆಯೋಜಿಸಿದ ವಾಯ್ಸ್ ಆಫ್ ಬೆಳಗಾಂ ಸ್ಪರ್ಧೆಯಲ್ಲಿ ಈಕೆಗೆ ಈ ಪ್ರಶಸ್ತಿ ದೊರಕಿದೆ.

ಹಾಗೆಯೇ ಹಿಂದಿಯ ಪ್ರಖ್ಯಾತ ದೃಶ್ಯ ಮಾಧ್ಯಮದ ಲವ್ ಮಿ ಇಂಡಿಯ 2018 ಸಂಗೀತ ಸ್ಪರ್ಧೆಯಲ್ಲಿ ಇವರಿಗೆ ಟಾಪ್ 10ರಲ್ಲಿ ಸ್ಥಾನ ದೊರೆತಿದೆ. ಸುರ್ನವ ಧ್ಯಾಸನವ ಎಂಬ ಕಲರ್ಸ್ ಮರಾಠಿ ಚಾನೆಲ್’ನಲ್ಲಿ 2017ರಲ್ಲಿ ಅಂದರೆ ಹತ್ತನೆಯ ವರ್ಷದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿರುತ್ತಾರೆ. ಹಿಮೇಶ್ ರೇಶಮ್ಮಿಯ ಗುರು ರಾಂಧ್ವಾ ನೇಹಾ ಭಾಸಿನ್, ಡಾಕ್ಟರ್ ಎಸ್’ಪಿಬಿ, ನಟರಾದ ಉಪೇಂದ್ರ, ನಟಿಯರಾದ ಕಾಜಲ್ ದೇವಗನ್, ಭೂಮಿ ತ್ರಿವೇದಿ, ಅನುಷಾ ಮಣಿ, ಶ್ರೀಮಹೇಶ್ ಕಾಳೆ, ಅನಿಲ್ ಕಪೂರ್, ನವರಾಜ್ ಹನ್ಸ್‌ ಇನ್ನೂ ಅನೇಕ ಸಿನಿಮಾ ತಾರೆಗಳಿಂದ ಹೊಗಳಿಕೆ ಗಳಿಸಿದ್ದಾರೆ.

ಸ್ವರನೀಶ್ ಅಕಾಡೆಮಿ ಪುಣೆ ಈತರ ಯುಟ್ಯೂಬ್ ಚಾನೆಲ್’ನಲ್ಲಿ ಎರಡು ಆಲ್ಬಂ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಾಷ್ಟ್ರಮಟ್ಟದ ಹಾಡುಗಾರಿಕೆ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ದೊರೆತಿದ್ದು, ನಾಲ್ಕು ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್’ನಲ್ಲಿ ಹಾಡಬಲ್ಲ ಚತುರೆ ಇವರು. ಅಮ್ಮ ನಾನು ದೇವರಾಣೆ ಎಂಬ ಭಾವಗೀತೆಯನ್ನು ರಾಪ್ ಸಾಂಗ್ ಮಾಡಿದ ಹೆಗ್ಗಳಿಕೆ ಇವರದ್ದಾಗಿದ್ದು, ಹಲವಾರು ವಿಧಾನಗಳ ಪದಗಳನ್ನು ರಾಪ್ ಸಾಂಗ್ ಆಗಿ ಪರಿವರ್ತಿಸುವ ಕಲೆ ಇವರಲ್ಲಿದೆ.

ಒಂದು ಹಾಡನ್ನು ಹತ್ತು ಭಾಷೆಗಳಲ್ಲಿ ಹಾಡುವ ಕಲೆಗಾರಿಕೆ ಇವರಲ್ಲಿದ್ದು, ಈಗಾಗಲೇ ಒಂದು ಹಾಡನ್ನು ಹಾಡಿ ಮುಗಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರಲ್ಲಿ ಕ್ವಾಟರ್ ಫೈನಲ್’ಗೆ ಮೂರು ಜನ ತೀರ್ಪುಗಾರರ ಮೆಚ್ಚುಗೆ ಯೊಂದಿಗೆ ತಲುಪಿರುತ್ತಾರೆ.

ಇನ್ನು ಪ್ರತಿಭೆಗಳ ಗಣಿಯಾಗಿರುವ ಈಕೆ ಮೂಗಿನಲ್ಲಿ ಶಹನಾಯಿ ಸ್ವರ ನುಡಿಸುತ್ತಾಳೆ.

ಅಲ್ಲದೇ, ಹಲವಾರು ವಿವಿಧ ಹಕ್ಕಿಗಳ ದನಿಯನ್ನು ಬಾಯಿಂದ ನುಡಿಸುವ ಈ ಬಾಲೆ ನೃತ್ಯ ಮಾಡುವುದು ಮೃತ್ಯ ಸಂಯೋಜಿಸುವುದು ಇವರ ಅಭಿರುಚಿಗಳಲ್ಲಿ ಒಂದಾಗಿದ್ದು, ಕರಾಟೆಯಲ್ಲಿ ಆರೆಂಜ್ ಬೆಲ್ಟ್ ಇವರನ್ನು ಸೇರಿದೆ.

ಸಂತೋಷ್ ಗೌರವ್ ಅವರಿಂದ ಕೀಬೋರ್ಡ್ ಕಲಿಯುತ್ತಿರುವ ಈ ಬಾಲಕಿ ನಟನೆಯಲ್ಲಿಯೂ ಆಸಕ್ತಿ ಹೊಂದಿದ್ದು, ಈಕೆಗೆ ಅವಕಾಶವೊಂದು ಒದಗಿ ಬಂತು. ಕಲರ್ ಸೂಪರ್ ತಂಡದಿಂದ ರಚನೆಯಾಗುತ್ತಿರುವ ಶಾರ್ಟ್ ಮೂವಿ ಒಂದರಲ್ಲಿ ಇವರು ಅಭಿನಯವನ್ನು ಕೂಡ ಮಾಡಿದ್ದಾರೆ. ಚಿತ್ರಕಲೆ ಆರ್ಟ್ ಅಂಡ್ ಕ್ರಾಫ್ಟ್‌, ಕ್ರೀಡೆಗಳಲ್ಲಿ ಕೂಡ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿಡಿರುವ ಈಕೆ ಓದಿನಲ್ಲೂ ಮುಂದಿದ್ದು, ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿನಿ ಎನಿಸಿಕೊಂಡು ಅಂತಾರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಇದರೊಂದಿಗೆ ಬೆಳಗಾವಿ ಕೋಗಿಲೆ, ಸ್ಟಾರ್ ಆಫ್ ಬೆಳಗಾವಿ ರಾಜ್ಯಮಟ್ಟದ ಕರ್ನಾಟಕ ಕಲಾಚೇತನ ಪ್ರಶಸ್ತಿ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿರುವ ಈ ಬಾಲೆಯ ಸಾಧನೆ ಒಂದೊಂದೇ ಹೆಚ್ಚುತ್ತಿರುವುದು ಸಂತಸ ಮೂಡಿಸಿದೆ.

ಹೀಗೆ ತನ್ನಲ್ಲಿರುವ ಪ್ರತಿಭೆಗಳಿಂದ ಸಾಧನೆಯ ಹಣತೆ ಹಚ್ಚುತ್ತಿರುವ ಅಂತರಾಳಿಗೆ ಶುಭವಾಗಲಿ… ಈಕೆಯ ಕನಸುಗಳು ಈಡೇರಲಿ ಎಂಬುದು ನಮ್ಮೆಲ್ಲರ ಹಾರೈಕೆ…

Get in Touch With Us info@kalpa.news Whatsapp: 9481252093

Tags: Antara KulkarniBelgaumKannada ArticleKannada Kogile Season 2Kunda NagariMusicShehanaiSpecial ArticleSwathi Surajಅಂತರಾ ಕುಲಕರ್ಣಿಕನ್ನಡ ಕೋಗಿಲೆ ಸೀಸನ್-2ಕುಂದಾನಗರಿಬೆಳಗಾವಿಶಹನಾಯಿಸಂಗೀತ
Share221Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ: ನ.23ರ ನಾಳೆ ನಡೆಯಲಿರುವ ಒಡಿಸ್ಸಿ, ಭರತನಾಟ್ಯ ಪ್ರದರ್ಶನ ನೋಡಲು ಮರೆಯದಿರಿ

Next Post

ಇದು ನಂಬಿಕೆಯ ಹೊಡೆತ: ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗ ಎಂಬಾಕೆಯ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?

kalpa News

kalpa News

Next Post

ಇದು ನಂಬಿಕೆಯ ಹೊಡೆತ: ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗ ಎಂಬಾಕೆಯ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?

Leave a Reply Cancel reply

Your email address will not be published. Required fields are marked *

No Result
View All Result
Indriya, Aditya Birla Jewellery makes history with India’s Largest Hand-Painted Madhubani Hoarding
English Articles

Indriya, Aditya Birla Jewellery makes history with India’s Largest Hand-Painted Madhubani Hoarding

by kalpa News
July 3, 2026
0

Following the launch of its Bihar Bridal Collection, Madhuragini, Indriya worked with local artisans to create a 1000 sq. ft....

Read moreDetails
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL