Saturday, March 25, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

The Living Legend: ಈ ಯೋಧನ ಸಾಹಸಕ್ಕೆ ಪಾಕಿಸ್ಥಾನವೇ ನಿಬ್ಬೆರಗಾಗಿತ್ತು

June 26, 2019
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - < 1 minute

ನವದೆಹಲಿ: ಭಾರತೀಯ ಸೇನೆಯ ಸಾಹಸ ಇಡಿಯ ವಿಶ್ವಕ್ಕೇ ತಿಳಿದಿದೆ. ಅಂತಹ ವೀರಾಗ್ರಣಿಗಳನ್ನು ನಮ್ಮ ಹೆಮ್ಮೆ ಭದ್ರತಾ ಪಡೆ ಹೊಂದಿದೆ. ಇಂತಹ ವೀರರ ಸಾಲಿನ ಮಹಾನ್ ಸೇನಾನಿ ಸೇನೆಯಿಂದ ‘ದಿ ಲಿವಿಂಗ್ ಲೆಜೆಂಡ್’ ಎಂದು ಪ್ರಶಂಸೆ ಪಡೆದಿರುವ ನಯೀಬ್ ಸುಬೇದಾರ್ ಬನಾ ಸಿಂಗ್.

ಅದು 1987ರ ಜೂನ್ 26, ಅಸಾಧ್ಯವಾಗಿದ್ದ ಸಾಧನೆಯೊಂದು ಸಾಧ್ಯವಾಗಿತ್ತು. ನಯೀಬ್ ಸುಬೇದಾರ್ ಬನಾ ಸಿಂಗ್ ಹಾಗೂ ಅವರ ತಂಡ ನೂರಾರು ಮೀಟರ್ ಎತ್ತರದ ಐಸ್ ಗೋಡೆಯನ್ನು ಏರಿ, ಪಾಕಿಸ್ಥಾನದ ವಶದಲ್ಲಿದ್ದ ‘ಕ್ವಾಯ್ಡ್‌’ ಪೋಸ್ಟನ್ನು ವಶಪಡಿಸಿಕೊಂಡಿತ್ತು. ಈ ಪೋಸ್ಟ್‌ ಇಂದು ಬನಾ ಪೋಸ್ಟ್‌ ಎಂದು ಹೆಸರಾಗಿದೆ. ಇಂತಹ ಸಾಧನೆ ಮಾಡಿದ ಈ ವೀರ ಯೋಧನ ಮುಡಿಗೆ ಪರಮ ವೀರ ಚಕ್ರ ಪ್ರಶಸ್ತಿಯ ಗರಿಯನ್ನು ಮುಡಿಸಲಾಗಿದೆ.

'असम्भव भी सम्भव'
26 जून 1987

नायब सुबेदार बाना सिंह ने सियाचिन में अपनी टोली के साथ सैंकड़ों मीटर ऊंची खड़ी बर्फ की दीवार चढ़ कर पाकिस्तान के काएद चौकी पर कब्ज़ा किया। आज उसे बाना पोस्ट के नाम से जाना जाता है।

पुरस्कृत #परमवीर चक्रhttps://t.co/GsbNANcKi6 pic.twitter.com/esmhdpvDmO

— ADG PI – INDIAN ARMY (@adgpi) June 26, 2019

ಈ ಯೋಧನ ಕುರಿತಾಗಿನ ಪೋಸ್ಟ್‌’ವೊಂದನ್ನು ಭಾರತೀಯ ಸೇನೆ ತನ್ನ ಟ್ವಿಟರ್’ನಲ್ಲಿ ಶೇರ್ ಮಾಡಿದ್ದು, ಇವರ ಬಗ್ಗೆ ಹೆಮ್ಮೆಯ ಪದಗಳನ್ನು ವ್ಯಕ್ತಪಡಿಸಿದೆ.

1986ರಲ್ಲಿ ಜಮ್ಮು ಕಾಶ್ಮೀರದ ಅತಿ ಎತ್ತರದ ಪರ್ವತ ಪ್ರದೇಶದ ಸಿಯಾಚಿನ್’ನಲ್ಲಿ ಪಾಕಿಸ್ಥಾನ ಕ್ವಾಯ್ಡ್‌ ಪೋಸ್ಟನ್ನು ನಿರ್ಮಿಸಿ, ಭಾರತೀಯ ಸೇನೆಯ ಚಲನವಲನಗಳನ್ನು ಗಮನಿಸುವ ಕಾರ್ಯವನ್ನು ಆರಂಭಿಸಿತ್ತು. ಈ ಪೋಸ್ಟ್‌ ಸಂಪೂರ್ಣ ಹಿಮದಿಂದ ತುಂಬಿದ್ದು, ನೇರವಾಗಿ ಹಾಗೂ ಮರಗಳಿಂದ ಕೂಡಿರುವ ದುರ್ಗಮ ಪ್ರದೇಶವಾಗಿದೆ. ಈ ಪರ್ವತ ಸಮುದ್ರ ಮಟ್ಟದಿಂದ 21,000 ಅಡಿ ಎತ್ತರದಲ್ಲಿದ್ದು, ಎರಡೂ ಭಾಗದಲ್ಲಿ ಸುಮಾರು 1,500 ಅಡಿಯಷ್ಟು ಗಾತ್ರದ ಐಸ್ ಗೋಡೆಗಳಿವೆ.

ಜೂನ್ 26, 1987 ರಂದು, ಜಮ್ಮು ಮತ್ತು ಕಾಶ್ಮೀರ ಲೈಟ್ ಕಾಲಾಳುಪಡೆಯ 8 ನೆಯ ಬೆಟಾಲಿಯನ್’ನ ನಾಯಬ್ ಸುಬೇದಾರ್ ಬಾನಾ ಸಿಂಗ್ ನೇತೃತ್ವದ ಭಾರತೀಯ ಕಾರ್ಯಪಡೆ ಈ ಪೋಸ್ಟನ್ನು ವಶಪಡಿಸಿಕೊಂಡಿತು. ಆ ವೇಳೆ ಶತ್ರುಗಳ ಮೇಲೆ ಗ್ರೆನೇಡ್’ಗಳನ್ನು ಹಾರಿಸಿ, ವಾತಾವರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.

Tags: indian armyJammu KashmirNaib Subedar Bana SinghPakistanParam Vir ChakraSiachenthe living legendಜಮ್ಮು ಕಾಶ್ಮೀರನಯೀಬ್ ಸುಬೇದಾರ್ ಬನಾ ಸಿಂಗ್ಭಾರತೀಯ ಸೇನೆಸಿಯಾಚಿನ್
Previous Post

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

Next Post

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

kalpa

kalpa

Next Post

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಘೋರ ಘಟನೆ: ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಅಪ್ರಾಪ್ತ ಬಾಲಕಿ

March 25, 2023
Internet Image

ಪ್ರಿಯಕರನ ಸಹಾಯದೊಂದಿಗೆ ಹೆತ್ತ ಮಕ್ಕಳನ್ನೇ ಕೊಂದ ದುಷ್ಟ ತಾಯಿ

March 25, 2023

ಬೆಳಗಾವಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

March 25, 2023
Internet Image

ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟ: ಯಾವ ಸಮುದಾಯಕ್ಕೆ ಎಷ್ಟು ಟಿಕೇಟ್ ನೀಡಲಾಗಿದೆ?

March 25, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಘೋರ ಘಟನೆ: ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಅಪ್ರಾಪ್ತ ಬಾಲಕಿ

March 25, 2023
Internet Image

ಪ್ರಿಯಕರನ ಸಹಾಯದೊಂದಿಗೆ ಹೆತ್ತ ಮಕ್ಕಳನ್ನೇ ಕೊಂದ ದುಷ್ಟ ತಾಯಿ

March 25, 2023

ಬೆಳಗಾವಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

March 25, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!