Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ವಿನಯ್ ಶಿವಮೊಗ್ಗ

ಪ್ರಕೃತಿ ಮೇಲೆ ಮನುಷ್ಯನೆಂಬ ಕ್ಷುದ್ರ ಜೀವಿಯ ನಿರಂತರ ಅತ್ಯಾಚಾರವೇ ನೆರೆ-ಬರಕ್ಕೆ ಕಾರಣ

August 9, 2019
in ವಿನಯ್ ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಳೆದ 5 ದಿನಗಳಿಂದ ಕೆಲಸದ ನಿಮಿತ್ತ ದೆಹೆಲಿಯಲ್ಲಿದ್ದೇನೆ. ಇಲ್ಲಿಗೆ ಬಂದ ದಿನದಿಂದ ನನ್ನೂರಿನಲ್ಲಿ ಮಹಾ ಮಳೆ!!! ಅಮ್ಮನಿಗೆ ಫೋನಾಯಿಸಿದಾಗಲೆಲ್ಲ ಬರೀ ನೀರಿನದೇ ಚರ್ಚೆ. ತುಂಗೆ ತುಂಬಿ ಹರಿಯುತ್ತಿದ್ದಾಳೆ, ಮಂಟಪ ಮುಳುಗಿದೆ, ಕೆಲವು ಕೆಳ ಪ್ರದೇಶಗಳಿಗೆ ನೀರು ನುಗ್ಗಿದೆ ….ಇನ್ನೂ ಏನೇನೋ.

ಇಲ್ಲಿನ ಹೋಟೆಲ್ಲಿನ್ನಲ್ಲಿ ಕಷ್ಟುಪಟ್ಟು ಹುಡುಕಿದ ಒಂದೆರಡು ಕನ್ನಡ ಚಾನಲ್ಗಳನ್ನು ನೋಡಿದ ನಂತರ ಸುಮ್ಮನೆ ಇರಲಾಗದ-ಏನೂ ಮಾಡಲಾಗದ ಚಡಪಡಿಕೆ…..ಯಾವ ಯಾವ ನೆಲದಲ್ಲಿ ನೀರೆಂದರೆ ಜನ ಪ್ರಾಣ ಬಿಡುತ್ತಿದ್ದರೋ ಅಲ್ಲೇ ಆ ಜನರು ನೀರಿನಿಂದಲೇ ಪ್ರಾಣ ಬಿಡುವಂತಾಗಿದೆ!!! ಎಂದೂ ಹೆಸರು ಸಹಾ ಕೇಳದ ಯಾವುದೋ ಹೊಸ ನದಿಗಳೆಲ್ಲ ತುಂಬಿ ಹರಿಯುತ್ತಿದೆ!! ನೀರಿಗಾಗಿ ಆ ಬಯಲುಸೀಮೆ ಜನರು ವರ್ಷಾನುಗಟ್ಟಲೆ ಮಾಡಿದ ತಪ್ಪಸ್ಸನ್ನು ಮೆಚ್ಚಿ ಒಮ್ಮೆಲೆ ಆಕಾಶದ ನಲ್ಲಿಯನ್ನು ತಿರುಗಿಸಿ ಆ ದೇವರು ನೀರು ಬಿಟ್ಟಂತಾಗಿದೆ.!

ಅಲ್ಲಿ ಕೆಲವು ಜಾಗಗಳಲ್ಲಿ ಮಳೆ ಇಲ್ಲವೇ ಇಲ್ಲ! ಆದರೆ ಪ್ರವಾಹವಿದೆ…. ಎಲ್ಲೋ ಹನಿಯಾಗಿ ಬಿದ್ದ ನೀರು ಇಲ್ಲಿ ಬಂದು ಈ ಜನರನ್ನು ಒದ್ದೆ ಮಾಡಿದೆ!!!! ಎಂದೂ ಕಂಡು ಕೇಳಿರದ ಹೊಸ ರೌದ್ರಾನುಭವಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ನೀರಿನ ನಾಮಾವಷೇವೂ ಇಲ್ಲದ ಕೆರೆ-ಕೊಳ್ಳಗಳು ಕೋಡಿ ಬಿದ್ದಿವೆ….. ಬಯಸಿ ಬಯಸಿ ಬರೆ ಎಳೆದುಕೊಂಡಂತಾಗಿದೆ.

ಬಾಗಲಕೋಟೆ, ಬೆಳಗಾಮ್, ಬೀದರ್, ಬಿಜಾಪುರದ ಕಥೆ ಇದಾದರೆ…..ಮಳೆ ಸಹಜವಾಗಿಯೇ ಹೆಚ್ಚಿರುವ ಮಲೆನಾಡಿನಲ್ಲೂ ಅದೇ ಕುಂಭದ್ರೋಣದ ಅವಸ್ಥೆ!!!! ವರ್ಷಾನು ವರ್ಷ ಮಳೆ ಇಲ್ಲದೇ ಪರಿತಪಿಸುವ ಹಾಸನದ ಬಯಲುಸೀಮೆ ಭಾಗಗಳಾದ ಬೆಳವಾಡಿ, ಅರಸೀಕೆರೆ, ಹಾರನಹಳ್ಳಿಗಳಲ್ಲಿ ಮಳೆ ಇಲ್ಲದೇ ಜನ ಆಕಾಶದತ್ತ ಮುಖಮಾಡಿ ಕಾಯುತ್ತಿದ್ದಾರೆ….. ಇತ್ತ ಬಳ್ಳಾರಿ-ಕೊಪ್ಪಳ ಭಾಗದಲ್ಲೂ ಬರದ ಕರಿ ನೆರಳು. ಇದರ ಮಧ್ಯೆ ಅಲ್ಲಿ ಮೈಸೂರು ಕೊಡಗು ಮುಳು ಮುಳುಗಿ ಎಳುತ್ತಿವೆ….ಉತ್ತರ ಕನ್ನಡ-ದಕ್ಷಿಣ ಕನ್ನಡವಂತೂ ಅಕ್ಷರಷಃ ಕೊಚ್ಚಿ ಹೋಗಿವೆ!!!!!

ಇದೇನು ವಿಪರ್ಯಸ ಒಂದು ರಾಜ್ಯದಲ್ಲಿ ಒಂದೇ ಸಮಯದಲ್ಲಿ ಬರ ಮತ್ತು ನೆರೆ ಒಟ್ಟೊಟ್ಟಿಗೆ!!!!! ಒಮ್ಮೆ ಅತಿವೃಷ್ಠಿ ಒಮ್ಮೆ ಅನಾವೃಷ್ಠಿ ನೋಡಿದ್ದ ನಮಗೆ ಈ ಎರಡೂ ವಿಪರೀತಗಳೂ ಕೈ ಕೈ ಹಿಡಿದು ಜೊತೆಯಾಗಿ ಬಂದಿರುವುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!!!

ಒಮ್ಮೆ ಯೋಚಿಸಿ ನೋಡಿ…. ಏಕೆ ಹೀಗೆ ?!! ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಂಡವೇ? ಇದ್ದರೂ ಇರಬಹುದು!!! ಗೊತ್ತಿಲ್ಲ …..ಕವಿ ಜಿ.ಎಸ್.ಎಸ್ ಈ ನಿರ್ವಾತ ಸ್ಥಿತಿಯನ್ನು ಈ ರೀತಿ ಬಣ್ಣಿಸುತ್ತಾರೆ. “ನಾಗರಿಕತೆಯಲ್ಲಿ ನಾವು ಮುಂದುವರಿದಂತೆ ನಮಗೂ ನಿಸರ್ಗಕ್ಕೂ ನಡುವಣ ಅಂತರ ಹೆಚ್ಚಾಗುತ್ತಿದೆ. ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಮ್ಮ ಕಣ್ಣೆದುರಿಗೆ ನಾವು ಪರಿಸರ ನಾಶದ ಮಹಾದುರಂತಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವಧಾತುವಾದ ಹಸಿರು ಕಣ್ಮರೆಯಾಗುತ್ತಿದೆ; ಯಂತ್ರೋದ್ಯಮಗಳ ಆಧಿಕ್ಯದಿಂದ ನಮ್ಮ ನದೀಜಲಗಳು ಕಲ್ಮಶಗೊಳ್ಳುತ್ತಿವೆ; ಉಸಿರಾಡುವ ಗಾಳಿ, ತಿನ್ನುವ ಅನ್ನ – ಎಲ್ಲವೂ ಮಲಿನಗೊಳ್ಳುತ್ತಿವೆ. ನಗರೀಕರಣದ, ಯಾಂತ್ರೀಕರಣದ ಭರಾಟೆಗಳಲ್ಲಿ ನಾವು ಸುತ್ತಣ ನಿಸರ್ಗದ ಯಾವ ಚೆಲುವನ್ನೂ ಕಾಣಲಾರದ ಪ್ರಾಯೋಜನಿಕ ಬುದ್ಧಿಯ ಬಂದಿಗಳಾಗಿದ್ದೇವೆ. ಯಾವುದೂ ತನ್ನ ಮೊದಲಿನ ಶುದ್ಧ ರೂಪದಲ್ಲಿ ದೊರೆಯಲಾಗದ ಒಂದು ‘ಮಾಲಿನ್ಯ ಯುಗ’ವನ್ನು ನಾವು ಪ್ರವೇಶಿಸುತ್ತಿದ್ದೇವೆ. ಈ ಮಾಲಿನ್ಯ ಕೇವಲ ಹೊರಗಿನದು ಮಾತ್ರವಲ್ಲ, ಒಳಗಿನದೂ ಕೂಡ!”……. ಎಷ್ಟು ನಿಜ ಅಲ್ವಾ?!

ಎರಡು ತಿಂಗಳ ಹಿಂದೆ ಮುಂಗಾರು ಆರಂಭವಾದಾಗ ಬರಬೇಕಾದ ಮಳೆ ಬಂದಿರಲಿಲ್ಲ…..ಧರ್ಮಸ್ಥಳದಂತಹ ನಿತ್ಯ ಹರಿದ್ವರ್ಣದ ಜಾಗದಲ್ಲಿ ನೀರು ಇರಲಿಲ್ಲ.. ಬಿಸಿಲ ಝಳ ತಾಳದೇ ಮಲೆನಾಡಿನ ಅಡಿಕೆ ಮರಗಳು ಒಣಗಿ ಹೋಗಿದ್ಹವು. ಮಲೆನಾಡಿನ ಜೀವ ನದಿಗಳಾದ ತುಂಗಾ, ಭಧ್ರ, ಶರಾವತಿಯ ಆಣೆಕಟ್ಟಿನ ಹಿನ್ನೀರು ಬತ್ತಿ ನೆಲ ಕಾಣುವ ಹಂತಕ್ಕೆ ಬಂದು ತಲುಪಿದ್ದವು!!! ಮುಂದಿನ ದಿನಗಳು ಹೇಗೋ ಅನ್ನುವಷ್ಟರಲ್ಲಿ ಈಗ ಈ ಮಳೆ. ಬರೀ ಮಳೆಯಲ್ಲಿ ಮಹಾಮಾರಿಯ ಮಳೆ!!

ಪ್ರತಿ ನೈಸರ್ಗಿಕ ಪ್ರಕೋಪವು ನಮಗೆ ಸುತ್ತಿ ಬಳಸಿ ಹೇಳುವುದೊಂದೆ…. ಹೇ ಮನುಜ ಪ್ರಕೃತಿಯ ಮುಂದೆ ನಿನ್ನ ಅಸ್ತಿತ್ವಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ…. ನೆಲ- ನೀರು, ಗಾಳಿ, ಪರಿಸರಕ್ಕೆ ಕೊಡಬೇಕಾದ ಮರ್ಯದೆಯನ್ನು ನೀನು ಕೊಡುತ್ತಿಲ್ಲ… ಇಗೋ ಇದು ನನ್ನ ಎಚ್ಚರಿಕೆಯ ಕರೆಗಂಟೆ!!

ಮನುಷ್ಯನೆಂಬ ಅತಿ ಕ್ಷುದ್ರ ಜೀವಿ ನಿರಂತರವಾಗಿ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ. ಅವಳು ಅಸಹಾಯಕಳಾಗಿ ರೋಧಿಸುತ್ತಿದ್ದಾಳೆ. ಕಣ್ಣೀರು ಕೋಡಿಯಾಗಿದೆ…. ಕೋಡಿಯಿಂದ ಕಟ್ಟೆಯೊಡೆದಿದೆ……. ಕಟ್ಟೆಯೊಡೆದು ಕೊಚ್ಚಿ ಹೋಗಿದೆ!! ಆಧುನಿಕರಾದ ನಾವು ಚಂದ್ರ-ಮಂಗಳ ಗ್ರಹಗಳನ್ನು ತಲುಪಬಹುದು ಆದರೆ ಸುರಿವ ಮಳೆಯನ್ನು ನಿಲ್ಲಿಸಲಾರೆವು….. ಪ್ರಾರ್ಥನೆಯೊಂದೆ ನಮಗಿರುವ ದಾರಿ…

“ಬೆಟ್ಟವೂ ನಿನ್ನದೇ ಬಯಲೂ ನಿನ್ನದೇ….ಹಬ್ಬಿ ನಗಲಿ ಪ್ರೀತಿ ನೆರಳೋ-ಬಿಸಿಲೋ ಎಲ್ಲವೂ ನಿನ್ನದೇ….ಇರಲಿ ಏಕರೀತಿ”

ಮುಳುಗದಿರಲಿ_ಬದುಕು

ಲೇಖನ: ವಿನಯ್ ಶಿವಮೊಗ್ಗ

Tags: droughtFloods in KarnatakaHuman BeingKannada ArticleNatural disasterRivers in KarnatakaVinay Shimogaನೈಸರ್ಗಿಕ ವಿಕೋಪಪ್ರವಾಹಮನುಷ್ಯ
Previous Post

ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಲು ಶಿಷ್ಯಕೋಟಿಗೆ ರಾಘವೇಶ್ವರ ಶ್ರೀ ಕರೆ

Next Post

ಶಿವಮೊಗ್ಗ: ತುಂಗಾ ಹಳೇ ಸೇತುವೆ ಅಂಚಿನಲ್ಲಿ ಬಿರುಕು, ಸಂಚಾರ ಸಂಪೂರ್ಣ ಸ್ಥಗಿತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ: ತುಂಗಾ ಹಳೇ ಸೇತುವೆ ಅಂಚಿನಲ್ಲಿ ಬಿರುಕು, ಸಂಚಾರ ಸಂಪೂರ್ಣ ಸ್ಥಗಿತ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!