No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Saturday, March 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಚುನಾವಣೆಯಲ್ಲಿ ಮೋದಿ ಕೊಡುವ CHECK MATEಗೆ ಯುಪಿಎ ಅಡ್ಡಡ್ಡ ಮಲಗುವುದು ನಿಶ್ಚಿತ

ಮೋದಿಯವರಲ್ಲಿ ಒಂದು Hidden ತಂತ್ರಗಾರಿಕೆ ಇದೆ. ಅದು ಅವರಿಗೆ ಮಾತ್ರವೇ ಗೊತ್ತು. ಆ ತಂತ್ರಗಾರಿಕೆಯು ಎರಡು ವರ್ಷದ ಹಿಂದೆ ಒಂದು ಅದ್ಭುತ ಕೆಲಸ ಮಾಡಿತು.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 25, 2019
in Army
0
ಚುನಾವಣೆಯಲ್ಲಿ ಮೋದಿ ಕೊಡುವ CHECK MATEಗೆ ಯುಪಿಎ ಅಡ್ಡಡ್ಡ ಮಲಗುವುದು ನಿಶ್ಚಿತ
Share on FacebookShare on TwitterShare on WhatsApp

2019 ಲೋಕಸಭಾ ಚುನಾವಣೆಯಲ್ಲಿ ಕೋಟ್ಯಂತರ ಜನ ಮೋದಿಯ ನಿರೀಕ್ಷೆಯಲ್ಲೂ, ಇನ್ನೊಂದಡೆ ಯುಪಿಎ ಗೆಲುವಿನ ನಿರೀಕ್ಷಯಲ್ಲೂ ಇರುವುದು ಕಾಣುತ್ತದೆ. ಆದರೆ ಈ ವರ್ಷದ ವಿದ್ಯಾಮಾನ(ಗ್ರಹಸ್ಥಿತಿ ವಾತಾವರಣ) ದ ಪ್ರಕಾರ ಮೋದಿಯವರು ಮತ್ತೆ ಪ್ರಧಾನಿಯಾಗಿಯೇ ಆಗುತ್ತಾರೆ ಎಂದು ಹೇಳಬಹುದು. ಇದಕ್ಕೆ ಕಾರಣ ಅವರ ಜಾತಕ ಮತ್ತು ವರ್ಷ ಪಂಚಾಂಗ ಸ್ಥಿತಿಗಳು. ಆದರೆ ಯೋಗ ಇದ್ದವರೆಲ್ಲ ಪ್ರಧಾನಮಂತ್ರಿಯಾಗುವುದು ಅಸಾಧ್ಯ.

ಉದಾ: ಒಂದು ಉತ್ತಮ Trade Center ನಲ್ಲಿ ಅಂಗಡಿ ಹಾಕಿ ಮುಳುಗಿದವರೂ ಇದ್ದಾರೆ, ಬೆಳೆದವರೂ ಇದ್ದಾರೆ. ನನಗೆ ಲಾಭದಾಯಕ ದಶೆ, ಲಾಭದಾಯಕ ಗ್ರಹಸ್ಥಿತಿ ಎಂದು ಯಾವುದೇ ಕ್ರಿಯಾತ್ಮಕ, ಭಾವನಾತ್ಮಕ ಸ್ಪಂದನ ಇಲ್ಲದಿದ್ದರೆ ಉದ್ಧಾರ ಹೇಗಾಗಬೇಕು? ಅಂಗಡಿ ಹಾಕಿದವ ನನಗೆ ಲಾಭದ ದಶಾ ಭುಕ್ತಿ ಇದೆ ಎಂದು ಸಾರ್ವಜನಿಕರಿಗೆ(ವ್ಯಾಪಾರಕ್ಕೆ ಬರುವವರಿಗೆ) ಅವಶ್ಯಕತೆ ಇರುವ ಸಾಮಾನು(Commodities) ಇಡದೆ ಇದ್ದರೆ ಹೇಗಾದೀತು? ಅಥವಾ ಬೇಕಾದ ಸಾಮಾನುಗಳಿದ್ದು ದರ್ಪ ಅಹಂಕಾರದಿಂದ ಮಾತನಾಡಿದರೆ ಹೇಗಾದೀತು?.

ಗೆದ್ದೇಗೆಲ್ಲುವ ಆತ್ಮವಿಶ್ವಾಸ

ರಾಹುಲ್ ಗಾಂಧಿಯವರಲ್ಲಿ ಇರುವಷ್ಟು ಧನ ಸಂಪತ್ತು ಮೋದಿಯವರಲ್ಲೇನೂ ಇರಲಿಲ್ಲ. ಆದರೆ ವಾತಾವರಣಕ್ಕೆ ಹೊಂದಿಕೆ ಆಗುವಂತಹ ಕಾರ್ಯ ಚಟುವಟಿಕೆಯು ಮೋದಿಯವರನ್ನು ಇಷ್ಟು ಮೇಲೆ ತಂದಿದೆ. ಆದರೆ ಈ ಚಟುವಟಿಕೆಗೂ ವಿಪರೀತ ವಿರೋಧವೂ ಎದ್ದು ಕಾಣುತ್ತದೆ. ಆಗ ಮೋದಿಯವರನ್ನು ಇಷ್ಟ ಪಟ್ಟವರಿಗೆ ಒಮ್ಮೊಮ್ಮೆ ನಿರಾಶೆಯೂ ಆಗುತ್ತದೆ. ಅಟಲ್ ಜೀಯವರಂತೆ ಮತ್ತೆ ಬಾರದಿದ್ದರೆ? ಎಂಬ ಸಂಶಯವು ಮೋದಿ ಪ್ರಿಯರಿಗಿದ್ದರೆ, ಮೋದಿ ವಿರೋಧಿಗಳಿಗೆ ಅಟಲ್ ಜೀಯವರ ನಂತರದ ಬೆಳವಣಿಗೆ ಪುನರಾವರ್ತಿಸಬಹುದು ಎಂಬ ಆತ್ಮವಿಶ್ವಾಸ ಇದೆ. ಹಾಗಾಗಿಯೇ ನಾವು ಗೆದ್ದೇ ಗೆಲ್ಲುತ್ತೇವೆ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಿಯೇ ಆಗುತ್ತಾರೆ ಎಂಬ ಆತ್ಮವಿಶ್ವಾಸ.


ಅಟಲ್ ಜೀ ದಕ್ಷ, ಪ್ರಾಮಾಣಿಕರಾದರೂ ಒಂದು ವಿಚಾರದಲ್ಲಿ ಹಿಂದೆ ಬಿದ್ದಿದ್ದರು. ಅಂದರೆ ಆಗ ಇಷ್ಟೊಂದು Media work ಇರಲಿಲ್ಲ. ಒಂದು ಹಗರಣವು ಸಾರ್ವಜನಿಕರಿಗೆ ತಡವಾಗಿ ತಿಳಿಯುತ್ತಿತ್ತು. ಒಂದು ಅಭಿವೃದ್ಧಿಯೂ ಅಷ್ಟೆ. ತಡವಾಗಿ ಸಾರ್ವಜನಿಕರಿಗೆ ತಿಳಿಯುತ್ತಿತ್ತು. ಆದರೆ ಈಗ ಹಾಗಲ್ಲ. ಸಾಕಷ್ಟು Mediaಗಳಿವೆ. ಒಂದು ಹಿನ್ನಡೆಯೋ, ಮುನ್ನಡೆಯೋ ಸಾಮಾಜಿಕ ಜಾಲತಾಣದಲ್ಲಿ ಕೇವಲ 1 ನಿಮಿಷದಲ್ಲಿ ಕೋಟ್ಯಂತರ ಜನರಿಗೆ ತಲುಪುವ ವ್ಯವಸ್ಥೆ ಇದೆ. ಇದು UPA- NDA ಎರಡಕ್ಕೂ ಮುನ್ನಡೆಯೂ ಆಗಬಹುದು, ಹಿನ್ನಡೆಯೂ ಆಗಬಹುದು.

ಮೋದಿಯವರಲ್ಲಿದೆ ಹಿಡನ್ ತಂತ್ರಗಾರಿಕೆ

ಮೋದಿಯವರಲ್ಲಿ ಒಂದು Hidden ತಂತ್ರಗಾರಿಕೆ ಇದೆ. ಅದು ಅವರಿಗೆ ಮಾತ್ರವೇ ಗೊತ್ತು. ಆ ತಂತ್ರಗಾರಿಕೆಯು ಎರಡು ವರ್ಷದ ಹಿಂದೆ ಒಂದು ಅದ್ಭುತ ಕೆಲಸ ಮಾಡಿತು. Demonetize, GST ಗಳೇ ಪ್ರಧಾನ. ಈ ಕೆಲಸವು ಕಪ್ಪುಹಣವಂತರನ್ನು ಬಾಯಿ ಮುಚ್ಚಿಸುವಂತೆ ಮಾಡಿತ್ತು. ನೆರೆಯ ಪಾಕಿಸ್ಥಾನವು ಆರ್ಥಿಕ ಸಂಕಷ್ಡಕ್ಕೆ ಒಳಗಾಗುವಂತೆಯೂ ಮಾಡಿತ್ತು. ಒಂದು ವೇಳೆ ಚುನಾವಣೆಗೆ ಕೇವಲ ಎರಡು ತಿಂಗಳ ಮುಂದೆ ಇದೇ ಸತ್ಕಾರ್ಯ ಮಾಡುತ್ತಿದ್ದರೆ ಮೋದಿಯವರು ಸೋಲಬಹುದಿತ್ತು. ಇದನ್ನು ಮನಗಂಡೇ ಈ ಕೆಲಸವನ್ನು ಎರಡು ವರ್ಷ ಹಿಂದೆಯೇ ಮಾಡಿದ್ದರು. ಈಗ ಜನರು ಅದಕ್ಕೆ ಹೊಂದಿಕೊಂಡಾಗಿದೆ ಮತ್ತು ಅದರ ಮಹತ್ವವನ್ನೂ ಅರಿತಾಗಿದೆ.


ಇದೊಂದು ಹೆಜ್ಜೆಯಾದರೆ ಇನ್ನೊಂದೆಡೆ ಸುಪ್ರೀಂ ಕೋರ್ಟ್ ತೀರ್ಮಾನಗಳು. ತ್ರಿತಲಾಕ್, ಇತ್ತೀಚೆಗಿನ ಮುಸ್ಲಿಂ ಹಿಂದೂ ಅಂತರ್ಜಾತಿಯ ವಿವಾಹಕ್ಕೆ ಪ್ರತಿಬಂಧಕ ಇತ್ಯಾದಿಗಳೂ ಬಹುಸಂಖ್ಯಾತರ ಒಲವನ್ನು ಪಡೆಯಲು ಕಾರಣವಾಗಿದೆ. ಕೇಂದ್ರ ಸರಕಾರದ ಆಧೀನದಲ್ಲಿ ಸುಪ್ರೀಂ ಕೋರ್ಟು ಕೆಲಸವೇನೂ ಮಾಡುತ್ತಿಲ್ಲ ಅಥವಾ ಮಾಡುವುದೂ ಇಲ್ಲ. ಆದರೆ Relevant ಪ್ರಸ್ತಾಪಗಳನ್ನು ಕೋರ್ಟಿಗೆ ತಲುಪಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಹಿಂದಿನ ಸರಕಾರವು ಬೇಜವಾಬ್ದಾರಿಯಾಗಿದ್ದ ಪರಿಣಾಮವೇ ಮೋದಿ ಸರಕಾರಕ್ಕೆ ಲಾಭವೇ ಆಯ್ತು.

CHECK MATE CHECK MATE

ಇನ್ನೂ ಚುನಾವಣೆ ಘೋಷಣೆಗೆ ಮುಂಚೆ ಕೆಲವೊಂದು ಪ್ರಜಾಹಿತ ಕಾರ್ಯಗಳು ಆಗಲಿವೆ. ಹಾಗೆಯೇ ಕಪ್ಪು ಕುಳಗಳ ಮೇಲೆ ಇನ್ನಷ್ಟು ಕಲಂಕ ತರುವ ಕೆಲಸವೂ ಆಗಲಿದೆ. ಇದು ಮಾತ್ರ ಮೋದಿಯವರ ಗೆಲುವಿಗೆ 100% ಲಾಭ ತರಲಿದೆ. ಈಗಾಗಲೇ ಮೀಸಲಾತಿಯ 10% ಆರ್ಥಿಕ ದುರ್ಬಲರಿಗೆ ನೀಡಿದ್ದೂ ಗೆಲುವಿಗೆ ಪೂರಕ. ಅಂದರೆ ಇದನ್ನೆಲ್ಲ ಒಟ್ಟಿಗೆ CHECK MATE ಎನ್ನಬಹುದು. ಚಿತ್ರದಲ್ಲಿ ತೋರಿಸಿದಂತೆ ಚದುರಂಗದಾಟದಲ್ಲಿ ಗೆಲ್ಲುವ ಆಟಗಾರ ಮೊದಲೇ CHECK MATE ಕೊಡುವುದಿಲ್ಲ. ಅವನು ಆಟದ ಕೊನೆಗೆ ಎದುರಾಳಿಯನ್ನು ಪೂರ್ಣ CHECK MATE ಮಾಡಿಬಿಡುತ್ತಾನೆ. ಈ ಜಾಣ್ಮೆ ಮೋದಿಯವರಲ್ಲಿ ಇದೆ. ಕಾದು ನೋಡೋಣ.

CHECK MATE CHECK MATE

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: 2019 ಲೋಕಸಭಾ ಚುನಾವಣೆCHECK MATEElection PredictionGeneral Elections 2019Loksabha election 2019Modi HoroscopePM Narendra ModiPrakash AmmannayaRahul Gandhiಅಟಲ್ ಜೀಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯರಾಹುಲ್ ಗಾಂಧಿ
Share196Tweet123Send
Previous Post

ಪ್ರಶಾಂತ್ ಸಂಬರಗಿ ಪ್ರಯತ್ನದ ಫಲ: ರಾಜ್ಯಕ್ಕೆ ಪ್ಯಾಡಲ್ ಟೆನ್ನಿಸ್ ಲಗ್ಗೆ

Next Post

ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

ಪ್ಯಾಡಲ್ ಟೆನ್ನಿಸ್ ಆಡಿದ ಪವರ್'ಸ್ಟಾರ್ ಪುನೀತ್: ಎಕ್ಸ್'ಕ್ಲೂಸಿವ್ ಫೋಟೋ ನೋಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

March 13, 2026
ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

March 13, 2026
ಜ.17ರಂದು ಭದ್ರಾವತಿಯ ಬಹುತೇಕ ಕಡೆ, ಮಾಚೇನಹಳ್ಳಿ ಪ್ರದೇಶದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಪಟ್ಟಿ

ಗಮನಿಸಿ! ಮಾರ್ಚ್ 14-15ರಂದು ಶಿವಮೊಗ್ಗದ ಈ ಎಲ್ಲ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

March 13, 2026
ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

March 13, 2026
ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

March 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL