No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಚುನಾವಣೆಯಲ್ಲಿ ಮೋದಿ ಕೊಡುವ CHECK MATEಗೆ ಯುಪಿಎ ಅಡ್ಡಡ್ಡ ಮಲಗುವುದು ನಿಶ್ಚಿತ

ಮೋದಿಯವರಲ್ಲಿ ಒಂದು Hidden ತಂತ್ರಗಾರಿಕೆ ಇದೆ. ಅದು ಅವರಿಗೆ ಮಾತ್ರವೇ ಗೊತ್ತು. ಆ ತಂತ್ರಗಾರಿಕೆಯು ಎರಡು ವರ್ಷದ ಹಿಂದೆ ಒಂದು ಅದ್ಭುತ ಕೆಲಸ ಮಾಡಿತು.

kalpa News by kalpa News
January 25, 2019
in Army
0
ಚುನಾವಣೆಯಲ್ಲಿ ಮೋದಿ ಕೊಡುವ CHECK MATEಗೆ ಯುಪಿಎ ಅಡ್ಡಡ್ಡ ಮಲಗುವುದು ನಿಶ್ಚಿತ
Share on FacebookShare on TwitterShare on WhatsApp

2019 ಲೋಕಸಭಾ ಚುನಾವಣೆಯಲ್ಲಿ ಕೋಟ್ಯಂತರ ಜನ ಮೋದಿಯ ನಿರೀಕ್ಷೆಯಲ್ಲೂ, ಇನ್ನೊಂದಡೆ ಯುಪಿಎ ಗೆಲುವಿನ ನಿರೀಕ್ಷಯಲ್ಲೂ ಇರುವುದು ಕಾಣುತ್ತದೆ. ಆದರೆ ಈ ವರ್ಷದ ವಿದ್ಯಾಮಾನ(ಗ್ರಹಸ್ಥಿತಿ ವಾತಾವರಣ) ದ ಪ್ರಕಾರ ಮೋದಿಯವರು ಮತ್ತೆ ಪ್ರಧಾನಿಯಾಗಿಯೇ ಆಗುತ್ತಾರೆ ಎಂದು ಹೇಳಬಹುದು. ಇದಕ್ಕೆ ಕಾರಣ ಅವರ ಜಾತಕ ಮತ್ತು ವರ್ಷ ಪಂಚಾಂಗ ಸ್ಥಿತಿಗಳು. ಆದರೆ ಯೋಗ ಇದ್ದವರೆಲ್ಲ ಪ್ರಧಾನಮಂತ್ರಿಯಾಗುವುದು ಅಸಾಧ್ಯ.

ಉದಾ: ಒಂದು ಉತ್ತಮ Trade Center ನಲ್ಲಿ ಅಂಗಡಿ ಹಾಕಿ ಮುಳುಗಿದವರೂ ಇದ್ದಾರೆ, ಬೆಳೆದವರೂ ಇದ್ದಾರೆ. ನನಗೆ ಲಾಭದಾಯಕ ದಶೆ, ಲಾಭದಾಯಕ ಗ್ರಹಸ್ಥಿತಿ ಎಂದು ಯಾವುದೇ ಕ್ರಿಯಾತ್ಮಕ, ಭಾವನಾತ್ಮಕ ಸ್ಪಂದನ ಇಲ್ಲದಿದ್ದರೆ ಉದ್ಧಾರ ಹೇಗಾಗಬೇಕು? ಅಂಗಡಿ ಹಾಕಿದವ ನನಗೆ ಲಾಭದ ದಶಾ ಭುಕ್ತಿ ಇದೆ ಎಂದು ಸಾರ್ವಜನಿಕರಿಗೆ(ವ್ಯಾಪಾರಕ್ಕೆ ಬರುವವರಿಗೆ) ಅವಶ್ಯಕತೆ ಇರುವ ಸಾಮಾನು(Commodities) ಇಡದೆ ಇದ್ದರೆ ಹೇಗಾದೀತು? ಅಥವಾ ಬೇಕಾದ ಸಾಮಾನುಗಳಿದ್ದು ದರ್ಪ ಅಹಂಕಾರದಿಂದ ಮಾತನಾಡಿದರೆ ಹೇಗಾದೀತು?.

ಗೆದ್ದೇಗೆಲ್ಲುವ ಆತ್ಮವಿಶ್ವಾಸ

ರಾಹುಲ್ ಗಾಂಧಿಯವರಲ್ಲಿ ಇರುವಷ್ಟು ಧನ ಸಂಪತ್ತು ಮೋದಿಯವರಲ್ಲೇನೂ ಇರಲಿಲ್ಲ. ಆದರೆ ವಾತಾವರಣಕ್ಕೆ ಹೊಂದಿಕೆ ಆಗುವಂತಹ ಕಾರ್ಯ ಚಟುವಟಿಕೆಯು ಮೋದಿಯವರನ್ನು ಇಷ್ಟು ಮೇಲೆ ತಂದಿದೆ. ಆದರೆ ಈ ಚಟುವಟಿಕೆಗೂ ವಿಪರೀತ ವಿರೋಧವೂ ಎದ್ದು ಕಾಣುತ್ತದೆ. ಆಗ ಮೋದಿಯವರನ್ನು ಇಷ್ಟ ಪಟ್ಟವರಿಗೆ ಒಮ್ಮೊಮ್ಮೆ ನಿರಾಶೆಯೂ ಆಗುತ್ತದೆ. ಅಟಲ್ ಜೀಯವರಂತೆ ಮತ್ತೆ ಬಾರದಿದ್ದರೆ? ಎಂಬ ಸಂಶಯವು ಮೋದಿ ಪ್ರಿಯರಿಗಿದ್ದರೆ, ಮೋದಿ ವಿರೋಧಿಗಳಿಗೆ ಅಟಲ್ ಜೀಯವರ ನಂತರದ ಬೆಳವಣಿಗೆ ಪುನರಾವರ್ತಿಸಬಹುದು ಎಂಬ ಆತ್ಮವಿಶ್ವಾಸ ಇದೆ. ಹಾಗಾಗಿಯೇ ನಾವು ಗೆದ್ದೇ ಗೆಲ್ಲುತ್ತೇವೆ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಿಯೇ ಆಗುತ್ತಾರೆ ಎಂಬ ಆತ್ಮವಿಶ್ವಾಸ.


ಅಟಲ್ ಜೀ ದಕ್ಷ, ಪ್ರಾಮಾಣಿಕರಾದರೂ ಒಂದು ವಿಚಾರದಲ್ಲಿ ಹಿಂದೆ ಬಿದ್ದಿದ್ದರು. ಅಂದರೆ ಆಗ ಇಷ್ಟೊಂದು Media work ಇರಲಿಲ್ಲ. ಒಂದು ಹಗರಣವು ಸಾರ್ವಜನಿಕರಿಗೆ ತಡವಾಗಿ ತಿಳಿಯುತ್ತಿತ್ತು. ಒಂದು ಅಭಿವೃದ್ಧಿಯೂ ಅಷ್ಟೆ. ತಡವಾಗಿ ಸಾರ್ವಜನಿಕರಿಗೆ ತಿಳಿಯುತ್ತಿತ್ತು. ಆದರೆ ಈಗ ಹಾಗಲ್ಲ. ಸಾಕಷ್ಟು Mediaಗಳಿವೆ. ಒಂದು ಹಿನ್ನಡೆಯೋ, ಮುನ್ನಡೆಯೋ ಸಾಮಾಜಿಕ ಜಾಲತಾಣದಲ್ಲಿ ಕೇವಲ 1 ನಿಮಿಷದಲ್ಲಿ ಕೋಟ್ಯಂತರ ಜನರಿಗೆ ತಲುಪುವ ವ್ಯವಸ್ಥೆ ಇದೆ. ಇದು UPA- NDA ಎರಡಕ್ಕೂ ಮುನ್ನಡೆಯೂ ಆಗಬಹುದು, ಹಿನ್ನಡೆಯೂ ಆಗಬಹುದು.

ಮೋದಿಯವರಲ್ಲಿದೆ ಹಿಡನ್ ತಂತ್ರಗಾರಿಕೆ

ಮೋದಿಯವರಲ್ಲಿ ಒಂದು Hidden ತಂತ್ರಗಾರಿಕೆ ಇದೆ. ಅದು ಅವರಿಗೆ ಮಾತ್ರವೇ ಗೊತ್ತು. ಆ ತಂತ್ರಗಾರಿಕೆಯು ಎರಡು ವರ್ಷದ ಹಿಂದೆ ಒಂದು ಅದ್ಭುತ ಕೆಲಸ ಮಾಡಿತು. Demonetize, GST ಗಳೇ ಪ್ರಧಾನ. ಈ ಕೆಲಸವು ಕಪ್ಪುಹಣವಂತರನ್ನು ಬಾಯಿ ಮುಚ್ಚಿಸುವಂತೆ ಮಾಡಿತ್ತು. ನೆರೆಯ ಪಾಕಿಸ್ಥಾನವು ಆರ್ಥಿಕ ಸಂಕಷ್ಡಕ್ಕೆ ಒಳಗಾಗುವಂತೆಯೂ ಮಾಡಿತ್ತು. ಒಂದು ವೇಳೆ ಚುನಾವಣೆಗೆ ಕೇವಲ ಎರಡು ತಿಂಗಳ ಮುಂದೆ ಇದೇ ಸತ್ಕಾರ್ಯ ಮಾಡುತ್ತಿದ್ದರೆ ಮೋದಿಯವರು ಸೋಲಬಹುದಿತ್ತು. ಇದನ್ನು ಮನಗಂಡೇ ಈ ಕೆಲಸವನ್ನು ಎರಡು ವರ್ಷ ಹಿಂದೆಯೇ ಮಾಡಿದ್ದರು. ಈಗ ಜನರು ಅದಕ್ಕೆ ಹೊಂದಿಕೊಂಡಾಗಿದೆ ಮತ್ತು ಅದರ ಮಹತ್ವವನ್ನೂ ಅರಿತಾಗಿದೆ.


ಇದೊಂದು ಹೆಜ್ಜೆಯಾದರೆ ಇನ್ನೊಂದೆಡೆ ಸುಪ್ರೀಂ ಕೋರ್ಟ್ ತೀರ್ಮಾನಗಳು. ತ್ರಿತಲಾಕ್, ಇತ್ತೀಚೆಗಿನ ಮುಸ್ಲಿಂ ಹಿಂದೂ ಅಂತರ್ಜಾತಿಯ ವಿವಾಹಕ್ಕೆ ಪ್ರತಿಬಂಧಕ ಇತ್ಯಾದಿಗಳೂ ಬಹುಸಂಖ್ಯಾತರ ಒಲವನ್ನು ಪಡೆಯಲು ಕಾರಣವಾಗಿದೆ. ಕೇಂದ್ರ ಸರಕಾರದ ಆಧೀನದಲ್ಲಿ ಸುಪ್ರೀಂ ಕೋರ್ಟು ಕೆಲಸವೇನೂ ಮಾಡುತ್ತಿಲ್ಲ ಅಥವಾ ಮಾಡುವುದೂ ಇಲ್ಲ. ಆದರೆ Relevant ಪ್ರಸ್ತಾಪಗಳನ್ನು ಕೋರ್ಟಿಗೆ ತಲುಪಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಹಿಂದಿನ ಸರಕಾರವು ಬೇಜವಾಬ್ದಾರಿಯಾಗಿದ್ದ ಪರಿಣಾಮವೇ ಮೋದಿ ಸರಕಾರಕ್ಕೆ ಲಾಭವೇ ಆಯ್ತು.

CHECK MATE CHECK MATE

ಇನ್ನೂ ಚುನಾವಣೆ ಘೋಷಣೆಗೆ ಮುಂಚೆ ಕೆಲವೊಂದು ಪ್ರಜಾಹಿತ ಕಾರ್ಯಗಳು ಆಗಲಿವೆ. ಹಾಗೆಯೇ ಕಪ್ಪು ಕುಳಗಳ ಮೇಲೆ ಇನ್ನಷ್ಟು ಕಲಂಕ ತರುವ ಕೆಲಸವೂ ಆಗಲಿದೆ. ಇದು ಮಾತ್ರ ಮೋದಿಯವರ ಗೆಲುವಿಗೆ 100% ಲಾಭ ತರಲಿದೆ. ಈಗಾಗಲೇ ಮೀಸಲಾತಿಯ 10% ಆರ್ಥಿಕ ದುರ್ಬಲರಿಗೆ ನೀಡಿದ್ದೂ ಗೆಲುವಿಗೆ ಪೂರಕ. ಅಂದರೆ ಇದನ್ನೆಲ್ಲ ಒಟ್ಟಿಗೆ CHECK MATE ಎನ್ನಬಹುದು. ಚಿತ್ರದಲ್ಲಿ ತೋರಿಸಿದಂತೆ ಚದುರಂಗದಾಟದಲ್ಲಿ ಗೆಲ್ಲುವ ಆಟಗಾರ ಮೊದಲೇ CHECK MATE ಕೊಡುವುದಿಲ್ಲ. ಅವನು ಆಟದ ಕೊನೆಗೆ ಎದುರಾಳಿಯನ್ನು ಪೂರ್ಣ CHECK MATE ಮಾಡಿಬಿಡುತ್ತಾನೆ. ಈ ಜಾಣ್ಮೆ ಮೋದಿಯವರಲ್ಲಿ ಇದೆ. ಕಾದು ನೋಡೋಣ.

CHECK MATE CHECK MATE

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: 2019 ಲೋಕಸಭಾ ಚುನಾವಣೆCHECK MATEElection PredictionGeneral Elections 2019Loksabha election 2019Modi HoroscopePM Narendra ModiPrakash AmmannayaRahul Gandhiಅಟಲ್ ಜೀಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯರಾಹುಲ್ ಗಾಂಧಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರಶಾಂತ್ ಸಂಬರಗಿ ಪ್ರಯತ್ನದ ಫಲ: ರಾಜ್ಯಕ್ಕೆ ಪ್ಯಾಡಲ್ ಟೆನ್ನಿಸ್ ಲಗ್ಗೆ

Next Post

ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

kalpa News

kalpa News

Next Post
ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

ಪ್ಯಾಡಲ್ ಟೆನ್ನಿಸ್ ಆಡಿದ ಪವರ್'ಸ್ಟಾರ್ ಪುನೀತ್: ಎಕ್ಸ್'ಕ್ಲೂಸಿವ್ ಫೋಟೋ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL