Monday, July 7, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಕನ್ನಡ-ತುಳು ಚಿತ್ರರಂಗದ ಸಕಲಕಲಾವಲ್ಲಭ ನಮ್ಮ ಈ ಕೀರ್ತನ್ ಭಂಡಾರಿ

December 13, 2019
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲೇಖನಿ ಮತ್ತು ಪುಸ್ತಕ ಆತ್ಮೀಯ ಗೆಳೆಯರು… ಇವನ್ನು ತಮ್ಮ ಗೆಳೆಯರಾಗಿಸಿಕೊಂಡು ತಮಗಾದ ಅನುಭವಗಳನ್ನು ಪುಸ್ತಕದೊಂದಿಗೆ ಹಂಚಿಕೊಳ್ಳುತ್ತಾ, ಸಾಲುಗಳನ್ನು ವರ್ಣಿಸುತ್ತಾ… ಇವುಗಳನ್ನೇ ಪೂಜಿಸುವ ಅದೆಷ್ಟೋ ಸಾಹಿತಿಗಳ ನಡುವೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸಾಗುತ್ತಿರುವ ಯುವ ಸಾಹಿತಿ ಕೀರ್ತನ್ ಭಂಡಾರಿ ಇವರ ಬಗ್ಗೆ ಒಂದೆರಡು ನುಡಿಗಳು.

1996ರ ನವೆಂಬರ್ 20ರಂದು ಮಾಧವ ಭಂಡಾರಿ ಮತ್ತು ವತ್ಸಲ ದಂಪತಿಗಳ ಮಗನಾಗಿ ಜನಿಸಿದ ಇವರು, ಕಾವ್ಯ ಇವರ ಪ್ರೀತಿಯ ಅಕ್ಕ ಇವರ ಪ್ರೈಮರಿ ಶಿಕ್ಷಣವನ್ನು ವೆಂಕಟರಮಣ ಸ್ಕೂಲ್ ಇಲ್ಲಿ ಮುಗಿಸಿ, ಹೈಸ್ಕೂಲ್ ವಿದ್ಯೋದಯ ಸುರತ್ಕಲ್ ಮತ್ತು ಪಿಯುಸಿ ಗೋವಿಂದ ಸುರತ್ಕಲ್, ಡಿಗ್ರಿಯನ್ನು ರಾಮಕೃಷ್ಣ ಕಾಲೇಜು ಬಂಟ್ಸ್‌ ಹಾಸ್ಟೆಲ್’ನಲ್ಲಿ ಮುಗಿಸಿದರು.

ಇವರನ್ನು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಸಾಹಿತ್ಯ ರಚನೆ, ನಿರೂಪಣೆ, ಸ್ಕ್ರಿಪ್ಟ್‌ ರೈಟಿಂಗ್, ನಟನೆ ಎಲ್ಲದರಲ್ಲೂ ಮುಂದು. ಹವ್ಯಾಸದಿಂದ ಬೀದಿ ನಾಟಕಗಳನ್ನು ಮಾಡುತ್ತಿದ್ದ ಭಂಡಾರಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಡಿಯಲ್ಲಿ ಸ್ಕ್ರಿಪ್ಟ್‌ ರೈಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಇವರು ರಚಿಸಿದ ನಾಟಕ ‘ಸಿರಿಮಂಗಲಾಂಬಿಕೆ’ಯಲ್ಲಿ ಇವರು ಬರೆದ ಡೈಲಾಗ್ ಮತ್ತು ಹಾಡುಗಳೇ ಇವರ ಸಾಹಿತ್ಯದ ಮೊದಲ ಹೆಜ್ಜೆಗಳು.

ನಂತರ ತನ್ನ 19ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ತುಳು ಚಲನಚಿತ್ರ ದೊಂಬರಾಟ ಮತ್ತು ಒಂದು ಮೊಟ್ಟೆಯ ಕಥೆ ಎಂಬ ಕನ್ನಡ ಚಿತ್ರಕ್ಕೆ ಸಾಹಿತ್ಯವನ್ನು ರಚಿಸಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ನಂತರ ಸಾಲುಸಾಲಾಗಿ ತೊಟ್ಟಿಲು, ಉಮಿಲ್, ಕಟಪಾಡಿ ಕಟ್ಟಪ್ಪ, ಗಿರ್ ಗಿಟ್ ಮುಂತಾದವು, ಹಾಗೆ ಕನ್ನಡದಲ್ಲಿ ಅನುಕ್ತ, ಮಾಯಾಕನ್ನಡಿಗಳಿಗೂ ಸಹ ಕೆಲಸ ಮಾಡಿದ್ದಾರೆ.

ಗಿರ್ಗಿಟ್ ಎಂಬ ತುಳು ಚಿತ್ರಕ್ಕೆ ಇವರು ಬರೆದ ಬರಿ ಬರಿಟೆ ಉಂತುದೊಂಜಿ ಸೆಲ್ಫಿ ದೆಪ್ಪುಗ ಎಂಬ ಹಾಡು ಎಲ್ಲೆಡೆ ಪ್ರಸಿದ್ಧವಾಯಿತು. ಮಾಯೋದ ನಿರೆಲ್’ನ ಮಂತ್ರದ ಮೂರ್ತಿಯೆ ಈ ಹಾಡುಗಳು ಕೂಡ ಇವರಿಗೆ ಬಹಳಷ್ಟು ಯಶಸ್ಸನ್ನು ತಂದುಕೊಟ್ಟಿತು. ಅನುಕ್ತಾ ಚಿತ್ರದಲ್ಲಿ ಅವರು ಬರೆದ ಮಗ ಬಾರೋ ಎಂಬ ಹಾಡನ್ನು ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ಮತ್ತು ಈ ಸನಿಹ ಹಾಯಾಗಿದೆ ಎಂಬ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಈ ಹಾಡು ಕೂಡ ಬಹಳಷ್ಟು ಹೆಸರು ಮಾಡಿದೆ.


ಹಾಗೆ ಉಮಿಲ್ ತುಳು ಚಿತ್ರದಲ್ಲಿ ಪುನೀತ್ ರಾಜಕುಮಾರ್ ಹಾಡಿರುವ ರಾವೊಂದು ರಾವೊಂದು ಬತ್ತುಂಡು ಉಮಿಲ್ ನ ಸಾಹಿತಿ ಕೂಡ ಇವರೇ. ಇವರ ಊರೆಮುರುಕಡ್ ಎಂಬ ಗಿರ್ಗಿಟ್ ಚಿತ್ರದ ಹಾಡನ್ನು ಗುರುಕಿರಣ್ ಅವರು ಹಾಡಿದ್ದಾರೆ.

ಪೃಥ್ವಿ ಅಂಬರ್ ಅಭಿನಯದ ಡಿಕೆ ಬಾಸ್ ಎಂಬ ಚಿತ್ರದಲ್ಲಿ ನಾನು ಹುಡುಕುತ್ತಿರುವ ಹಾದಿ ಎಂಬ ಹಾಡನ್ನು ಸಂಜಿತ್ ಹೆಗಡೆ ಇವರು ಹಾಡಿದ್ದಾರೆ. ಇನ್ನೂ ಹಲವಾರು ಹೆಸರಾಂತ ಗಾಯಕರು ಇವರ ಸಾಹಿತ್ಯವನ್ನು ಹಾಡಿ ಹೊಗಳಿದ್ದು, ಜಯಂತ್ ಕಾಯ್ಕಿಣಿ,ರವಿ ಬಸ್ರೂರು ಅವರಂತಹ ಘಟಾನುಘಟಿಗಳು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ ಇವರನ್ನು ಜೂನಿಯರ್ ಜಯಂತ್ ಕಾಯ್ಕಿಣಿ ಎಂದು ಕೂಡ ಕರೆಯುತ್ತಾರೆ.


ಇದುವರೆಗೂ ಸುಮಾರು ತುಳು ಹಾಗೂ ಕನ್ನಡದ 25 ಚಿತ್ರಗಳಿಗೆ ಸಾಹಿತ್ಯ ರಚಿಸಿರುವ ಭಂಡಾರಿ, ಹಲವಾರು ಜನ ದಿಗ್ಗಜರುಗಳಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

ತನ್ನೆಲ್ಲಾ ಸಾಧನೆಗೆ ದೈವ-ದೇವರುಗಳ ಆಶೀರ್ವಾದ ತಂದೆ-ತಾಯಿಯರ ಹಾರೈಕೆ ಹಾಗೆ ಸ್ನೇಹಿತರಾದ ವಿನ್ಯಾಸ್ ಶ್ರೇಯಸ್ ಸೃಜನ್ ಇವರುಗಳ ಸಹಕಾರ ಎನ್ನುತ್ತಾರೆ ಕೀರ್ತನ್.

ಇನ್ನು ಇವರು ಸ್ಕ್ರೀನ್ ಪ್ಲೇ ಹೇಳಿರುವ ಲಾಸ್ಟ್‌ ಬೆಂಚ್ ಎಂಬ ಚಲನಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ಸಾಹಿತ್ಯ ರಚಿಸಿರುವ ಕೆಲವು ಚಿತ್ರಗಳು ಸದ್ಯದಲ್ಲೇ ತೆರೆ ಕಾಣಲಿದೆ. ಇದಕ್ಕೆಲ್ಲ ಶುಭ ಹಾರೈಸುತ್ತಾ ಇವರ ಮುಂದಿನ ಕಲಾ ಪ್ರಯಾಣ ಎಣಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿ ಎಂದು ಹಾರೈಸೋಣ.

Get in Touch With Us info@kalpa.news Whatsapp: 9481252093

Tags: Kannada ArticleKirtan BhandariLiteraturePlay ScreenPuneeth RajkumarSouth KendraSuratkalTulu Movieತುಳು ಚಲನಚಿತ್ರಯುವ ಸಾಹಿತಿ ಕೀರ್ತನ್ ಭಂಡಾರಿಸಾಹಿತಿಸಿರಿಮಂಗಲಾಂಬಿಕೆ ನಾಟಕಸುರತ್ಕಲ್ಸ್ಕ್ರೀನ್ ಪ್ಲೇ
Previous Post

ವರದಪುರದ ಮಹಾತಪಸ್ವಿ ಭಕ್ತ ಜನೋದ್ಧಾರಕ ಶ್ರೀಧರ ಸ್ವಾಮಿಗಳು

Next Post

ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ ಯತ್ನ ಖಂಡನೀಯ: ಫಕೀರಪ್ಪ ಭಜಂತ್ರಿ

July 7, 2025

ನಾಳೆಯಿಂದ ಪಾಲಿಕೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ | ಈ ಎಲ್ಲಾ ಕೆಲಸಗಳು ಸ್ಥಗಿತ

July 7, 2025

ಪಾಲಿಕೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ | ತಕ್ಷಣ ತೆರವುಗೊಳಿಸಿ: ಶಾಸಕ ಚನ್ನಬಸಪ್ಪ ಆಗ್ರಹ

July 7, 2025

ಶಿವಮೊಗ್ಗ, ಅರಸಾಳು ನಿಲ್ದಾಣಗಳಿಗೆ ನೈಋತ್ಯ ರೈಲ್ವೆ ಜಿಎಂ ಮುಕುಲ್ ಭೇಟಿ | ಏನೆಲ್ಲಾ ಚರ್ಚೆಯಾಯ್ತು?

July 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ ಯತ್ನ ಖಂಡನೀಯ: ಫಕೀರಪ್ಪ ಭಜಂತ್ರಿ

July 7, 2025

ನಾಳೆಯಿಂದ ಪಾಲಿಕೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ | ಈ ಎಲ್ಲಾ ಕೆಲಸಗಳು ಸ್ಥಗಿತ

July 7, 2025

ಪಾಲಿಕೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ | ತಕ್ಷಣ ತೆರವುಗೊಳಿಸಿ: ಶಾಸಕ ಚನ್ನಬಸಪ್ಪ ಆಗ್ರಹ

July 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!