Friday, September 26, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ

ಮಂಗಳೂರು-ವಿಜಯಪುರ-ಮಂಗಳೂರು ರೈಲು ಸಮಯವೇನು? ಎಲ್ಲೆಲ್ಲಿ ಸ್ಟಾಪ್ ಇದೆ?

August 12, 2025
in Special Articles, ದಕ್ಷಿಣ ಕನ್ನಡ, ವಿಜಾಪುರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಎಕ್ಸ್’ಪ್ರೆಸ್ ರೈಲು ಮಹತ್ವದ ಸಂಪರ್ಕವಾಗಿದ್ದು, ವಿಜಯಪುರ ಭಾಗದಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ರೈಲು ಅನಿಕೂಲವಾಗಿದೆ.

ಅಲ್ಲದೇ, ಕುಕ್ಕೆ ಸುಬ್ರಹ್ಮಣ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೈಲಿನಲ್ಲಿ ಹಾಸನ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಯಪುರ ಕಡೆಗೆ ಪ್ರಯಾಣಿಸುವ ಭಕ್ತಾದಿಗಳಿಗೂ ಸಹ ಇದು ಸಹಕಾರಿಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

07378 ಸಂಖ್ಯೆಯ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ. ಮಂಗಳೂರಿನಿಂದ ವಿಜಯಪುರ ಹಾಗೂ ವಿಜಯಪುರದಿಂದ ಮಂಗಳೂರುವರೆಗೂ ನಿಲುಗಡೆ ನೀಡಲಾಗುವ ನಿಲ್ದಾಣಗಳನ್ನು ತಲುಪುವ ಹಾಗೂ ಹೊರಡುವ ಸಮಯವನ್ನು ಕೊಡಲಾಗಿದೆ. ಇದನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಕ್ರಮವಾಗಿ ಯೋಜಿಸಿ.

ಮಂಗಳೂರಿನಿಂದ ವಿಜಯಪುರ:(ರೈಲು ಸಂಖ್ಯೆ: 07378) ದಿನ-1

  • ಮಂಗಳೂರು ಸೆಂಟ್ರಲ್ – ನಿರ್ಗಮನ: ಸಂಜೆ 4:45
  • ಮಂಗಳೂರು ಜಂಕ್ಷನ್ – ಸಂಜೆ 4:57 / 5:00
  • ಬಂಟ್ವಾಳ – ಸಂಜೆ 5:30 / 5:32
  • ಕಬಕ ಪುತ್ತೂರು – ಸಂಜೆ 6:00 / 6:02
  • ಸುಬ್ರಹ್ಮಣ್ಯ ರೋಡ್ – ಸಂಜೆ 6:50 / 7:00
  • ಸಕಲೇಶಪುರ – ರಾತ್ರಿ 9:20 / 9:30
  • ಹಾಸನ ಜಂಕ್ಷನ್ – ರಾತ್ರಿ 10:20 / 10:30
  • ಅರಸೀಕೆರೆ ಜಂಕ್ಷನ್ – ರಾತ್ರಿ 11:20 / 11:22
  • ಕಡೂರು – ರಾತ್ರಿ 11:59 / 12:01 (ದಿನ 2)
    ದಿನ-2
  • ಬೀರೂರು ಜಂಕ್ಷನ್ – ರಾತ್ರಿ 12:08 / 12:09
  • ಚಿಕ್ಕಜಾಜೂರು ಜಂಕ್ಷನ್ – 1:10 / 1:12
  • ದಾವಣಗೆರೆ – 1:48 / 1:50
  • ಹರಿಹರ – 2:03 / 2:05
  • ರಾಣಿಬೆನ್ನೂರು – 2:25 / 2:27
  • ಬ್ಯಾಡಗಿ – 2:44 / 2:46
  • ಎಸ್’ಎಂಎಂ ಹಾವೇರಿ – 3:00 / 3:02
  • ಯಲವಿಗಿ – 3:32 / 3:33
  • ಎಸ್’ಎಸ್’ಎಸ್ ಹುಬ್ಬಳ್ಳಿ ಜಂಕ್ಷನ್ – ಮುಂಜಾನೆ 4:40 / 4:50
  • ಅಣ್ಣಿಗೇರಿ – 5:20 / 5:21
  • ಗದಗ ಜಂಕ್ಷನ್ – ಬೆಳಗ್ಗೆ 6:15 / 6:16
  • ಮಲ್ಲಾಪುರ – 6:49 / 6:50
  • ಹೊಳೆ ಆಲೂರು – 7:07 / 7:08
  • ಬಾದಾಮಿ – 7:29 / 7:30
  • ಗುಳೇದಗುಡ್ಡ ರೋಡ್ – 7:43 / 7:44
  • ಬಾಗಲಕೋಟೆ – 7:56 / 7:58
  • ಆಲಮಟ್ಟಿ – 8:37 / 8:38
  • ಬಸವನ ಬಾಗೇವಾಡಿ ರೋಡ್ – 8:59 / 9:00
  • ವಿಜಯಪುರ – ಆಗಮನ: ಬೆಳಿಗ್ಗೆ 11:15

ವಿಜಯಪುರದಿಂದ ಮಂಗಳೂರು(ರೈಲು ಸಂಖ್ಯೆ: 07377): ದಿನ -1

  • ವಿಜಯಪುರ – 15:00
  • ಬಾಗೇವಾಡಿ ರೋಡ್ – 15:29 / 15:30
  • ಆಲಮಟ್ಟಿ – 15:49 / 15:50
  • ಬಾಗಲಕೋಟೆ – 16:38 / 16:40
  • ಗುಳೇದಗುಡ್ಡ ರೋಡ್ – 16:50 / 16:51
  • ಬಾದಾಮಿ -17:03 / 17:04
  • ಹೊಳೆ ಆಲೂರು – 17:24 / 17:25
  • ಮಲ್ಲಾಪುರ – 17:44 / 17:45
  • ಗದಗ ಜೂ – 19:20 / 19:30
  • ಅಣ್ಣಿಗೇರಿ – 19:49 / 19:50
  • ಹುಬ್ಬಳ್ಳಿ ಜಂಕ್ಷನ್ – 21:00 / 21:20
  • ಯಲ್ವಿಗಿ – 21:49 / 21:50
  • ಹಾವೇರಿ – 22:28 / 22:30
  • ಬ್ಯಾಡಗಿ – 22:46 / 22:47
  • ರಾಣಿಬೆನ್ನೂರು – 23:05 / 23:07
  • ಹರಿಹರ – 23:25 / 23:27
  • ದಾವಣಗೆರೆ – 23:43 / 23:45
    ದಿನ-2
  • ಚಿಕ್ಕಜಾಜೂರು ಜಂಕ್ಷನ್ – 00:20 / 00:21
  • ಬೀರೂರು ಜಂಕ್ಷನ್ – 00:58 / 01:00
  • ಕಡೂರು – 01:09 / 01:11
  • ಅರಸೀಕೆರೆ ಜಂಕ್ಷನ್ – 02:00 / 02:05
  • ಹಾಸನ – 03:00 / 03:10
  • ಸಕಲೇಶಪುರ – 04:00 / 04:15
  • ಸುಬ್ರಹ್ಮಣ್ಯ ರೋಡ್ – 07:15 / 07:25
  • ಕಬಕಪುತ್ತೂರು – 08:13 /08:15
  • ಬಂಟ್ವಾಳ – 08:48 /08:50
  • ಮಂಗಳೂರು ಜಂಕ್ಷನ್- 09:30 / 09:32
  • ಮಂಗಳೂರು ಸೆಂಟ್ರಲ್ – 09:50

ಪ್ರಯಾಣಿಕರು IRCTC ಹಾಗೂ RailOne ಮೂಲಕ ಅಥವಾ ನಿಮ್ಮೂರಿನ ರೈಲು ನಿಲ್ದಾಣಗಳ ಕಾಯ್ದಿರಿಸುವ ಕೌಂಟರ್’ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ 139 ಸಂಖ್ಯೆಗೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

                                               

Tags: ArsikereBirurDharmastalaHassanIndian RailwayIRCTCKaravaliMangalore CentralRail NewsRailOneTrain NewsTrain UpdatesVijayapuraಅರಸೀಕೆರೆಉತ್ತರ ಕರ್ನಾಟಕಕರಾವಳಿಕುಕ್ಕೆ ಸುಬ್ರಹ್ಮಣ್ಯದಾವಣಗೆರೆಧರ್ಮಸ್ಥಳಮಂಗಳೂರುಮಂಗಳೂರು ಸೆಂಟ್ರಲ್ವಿಜಯಪುರಹಾಸನ
Previous Post

Supermicrosurgery at Medicover Gives New Life to a Youth Severely Injured in a Road Accident

Next Post

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸೆ.28ರಂದು ಗಮಕ ದಸರಾ | ರಾಜ್ಯಮಟ್ಟದ ಗಮಕವಾಚನ ಸ್ಪರ್ಧೆ

September 26, 2025

ಹುಬ್ಬಳ್ಳಿ | ಕೆಳಸೇತುವೆಯಲ್ಲಿ ಕಲಾತ್ಮಕ ಅಲಂಕಾರ ಮಾಡಿ ಮಾದರಿಯಾದ ರೈಲ್ವೆ ಅಧಿಕಾರಿಗಳು

September 26, 2025

ಎನ್‌ಸಿಸಿ ಯುವಕರಲ್ಲಿ ಸಾಮಾಜಿಕ ಸೇವಾ ಮೌಲ್ಯ ಬೆಳಸಲು ಸಹಕಾರಿ: ಪ್ರಾಚಾರ್ಯ ರವೀಂದ್ರ

September 26, 2025
Image Courtesy: Internet

ಬೆಂಗಳೂರು – ಹೊಸಪೇಟೆ ನಡುವೆ ವಿಶೇಷ ರೈಲು | ಯಾವತ್ತು? ಎಲ್ಲೆಲ್ಲಿ ನಿಲುಗಡೆ?

September 26, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸೆ.28ರಂದು ಗಮಕ ದಸರಾ | ರಾಜ್ಯಮಟ್ಟದ ಗಮಕವಾಚನ ಸ್ಪರ್ಧೆ

September 26, 2025

ಹುಬ್ಬಳ್ಳಿ | ಕೆಳಸೇತುವೆಯಲ್ಲಿ ಕಲಾತ್ಮಕ ಅಲಂಕಾರ ಮಾಡಿ ಮಾದರಿಯಾದ ರೈಲ್ವೆ ಅಧಿಕಾರಿಗಳು

September 26, 2025

ಎನ್‌ಸಿಸಿ ಯುವಕರಲ್ಲಿ ಸಾಮಾಜಿಕ ಸೇವಾ ಮೌಲ್ಯ ಬೆಳಸಲು ಸಹಕಾರಿ: ಪ್ರಾಚಾರ್ಯ ರವೀಂದ್ರ

September 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!