No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ

ಮಂಗಳೂರು-ವಿಜಯಪುರ-ಮಂಗಳೂರು ರೈಲು ಸಮಯವೇನು? ಎಲ್ಲೆಲ್ಲಿ ಸ್ಟಾಪ್ ಇದೆ?

kalpa News by kalpa News
August 12, 2025
in Special Articles, ದಕ್ಷಿಣ ಕನ್ನಡ, ವಿಜಯಪುರ
0
ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಎಕ್ಸ್’ಪ್ರೆಸ್ ರೈಲು ಮಹತ್ವದ ಸಂಪರ್ಕವಾಗಿದ್ದು, ವಿಜಯಪುರ ಭಾಗದಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ರೈಲು ಅನಿಕೂಲವಾಗಿದೆ.

ಅಲ್ಲದೇ, ಕುಕ್ಕೆ ಸುಬ್ರಹ್ಮಣ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೈಲಿನಲ್ಲಿ ಹಾಸನ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಯಪುರ ಕಡೆಗೆ ಪ್ರಯಾಣಿಸುವ ಭಕ್ತಾದಿಗಳಿಗೂ ಸಹ ಇದು ಸಹಕಾರಿಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

07378 ಸಂಖ್ಯೆಯ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ. ಮಂಗಳೂರಿನಿಂದ ವಿಜಯಪುರ ಹಾಗೂ ವಿಜಯಪುರದಿಂದ ಮಂಗಳೂರುವರೆಗೂ ನಿಲುಗಡೆ ನೀಡಲಾಗುವ ನಿಲ್ದಾಣಗಳನ್ನು ತಲುಪುವ ಹಾಗೂ ಹೊರಡುವ ಸಮಯವನ್ನು ಕೊಡಲಾಗಿದೆ. ಇದನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಕ್ರಮವಾಗಿ ಯೋಜಿಸಿ.

ಮಂಗಳೂರಿನಿಂದ ವಿಜಯಪುರ:(ರೈಲು ಸಂಖ್ಯೆ: 07378) ದಿನ-1

  • ಮಂಗಳೂರು ಸೆಂಟ್ರಲ್ – ನಿರ್ಗಮನ: ಸಂಜೆ 4:45
  • ಮಂಗಳೂರು ಜಂಕ್ಷನ್ – ಸಂಜೆ 4:57 / 5:00
  • ಬಂಟ್ವಾಳ – ಸಂಜೆ 5:30 / 5:32
  • ಕಬಕ ಪುತ್ತೂರು – ಸಂಜೆ 6:00 / 6:02
  • ಸುಬ್ರಹ್ಮಣ್ಯ ರೋಡ್ – ಸಂಜೆ 6:50 / 7:00
  • ಸಕಲೇಶಪುರ – ರಾತ್ರಿ 9:20 / 9:30
  • ಹಾಸನ ಜಂಕ್ಷನ್ – ರಾತ್ರಿ 10:20 / 10:30
  • ಅರಸೀಕೆರೆ ಜಂಕ್ಷನ್ – ರಾತ್ರಿ 11:20 / 11:22
  • ಕಡೂರು – ರಾತ್ರಿ 11:59 / 12:01 (ದಿನ 2)
    ದಿನ-2
  • ಬೀರೂರು ಜಂಕ್ಷನ್ – ರಾತ್ರಿ 12:08 / 12:09
  • ಚಿಕ್ಕಜಾಜೂರು ಜಂಕ್ಷನ್ – 1:10 / 1:12
  • ದಾವಣಗೆರೆ – 1:48 / 1:50
  • ಹರಿಹರ – 2:03 / 2:05
  • ರಾಣಿಬೆನ್ನೂರು – 2:25 / 2:27
  • ಬ್ಯಾಡಗಿ – 2:44 / 2:46
  • ಎಸ್’ಎಂಎಂ ಹಾವೇರಿ – 3:00 / 3:02
  • ಯಲವಿಗಿ – 3:32 / 3:33
  • ಎಸ್’ಎಸ್’ಎಸ್ ಹುಬ್ಬಳ್ಳಿ ಜಂಕ್ಷನ್ – ಮುಂಜಾನೆ 4:40 / 4:50
  • ಅಣ್ಣಿಗೇರಿ – 5:20 / 5:21
  • ಗದಗ ಜಂಕ್ಷನ್ – ಬೆಳಗ್ಗೆ 6:15 / 6:16
  • ಮಲ್ಲಾಪುರ – 6:49 / 6:50
  • ಹೊಳೆ ಆಲೂರು – 7:07 / 7:08
  • ಬಾದಾಮಿ – 7:29 / 7:30
  • ಗುಳೇದಗುಡ್ಡ ರೋಡ್ – 7:43 / 7:44
  • ಬಾಗಲಕೋಟೆ – 7:56 / 7:58
  • ಆಲಮಟ್ಟಿ – 8:37 / 8:38
  • ಬಸವನ ಬಾಗೇವಾಡಿ ರೋಡ್ – 8:59 / 9:00
  • ವಿಜಯಪುರ – ಆಗಮನ: ಬೆಳಿಗ್ಗೆ 11:15

ವಿಜಯಪುರದಿಂದ ಮಂಗಳೂರು(ರೈಲು ಸಂಖ್ಯೆ: 07377): ದಿನ -1

  • ವಿಜಯಪುರ – 15:00
  • ಬಾಗೇವಾಡಿ ರೋಡ್ – 15:29 / 15:30
  • ಆಲಮಟ್ಟಿ – 15:49 / 15:50
  • ಬಾಗಲಕೋಟೆ – 16:38 / 16:40
  • ಗುಳೇದಗುಡ್ಡ ರೋಡ್ – 16:50 / 16:51
  • ಬಾದಾಮಿ -17:03 / 17:04
  • ಹೊಳೆ ಆಲೂರು – 17:24 / 17:25
  • ಮಲ್ಲಾಪುರ – 17:44 / 17:45
  • ಗದಗ ಜೂ – 19:20 / 19:30
  • ಅಣ್ಣಿಗೇರಿ – 19:49 / 19:50
  • ಹುಬ್ಬಳ್ಳಿ ಜಂಕ್ಷನ್ – 21:00 / 21:20
  • ಯಲ್ವಿಗಿ – 21:49 / 21:50
  • ಹಾವೇರಿ – 22:28 / 22:30
  • ಬ್ಯಾಡಗಿ – 22:46 / 22:47
  • ರಾಣಿಬೆನ್ನೂರು – 23:05 / 23:07
  • ಹರಿಹರ – 23:25 / 23:27
  • ದಾವಣಗೆರೆ – 23:43 / 23:45
    ದಿನ-2
  • ಚಿಕ್ಕಜಾಜೂರು ಜಂಕ್ಷನ್ – 00:20 / 00:21
  • ಬೀರೂರು ಜಂಕ್ಷನ್ – 00:58 / 01:00
  • ಕಡೂರು – 01:09 / 01:11
  • ಅರಸೀಕೆರೆ ಜಂಕ್ಷನ್ – 02:00 / 02:05
  • ಹಾಸನ – 03:00 / 03:10
  • ಸಕಲೇಶಪುರ – 04:00 / 04:15
  • ಸುಬ್ರಹ್ಮಣ್ಯ ರೋಡ್ – 07:15 / 07:25
  • ಕಬಕಪುತ್ತೂರು – 08:13 /08:15
  • ಬಂಟ್ವಾಳ – 08:48 /08:50
  • ಮಂಗಳೂರು ಜಂಕ್ಷನ್- 09:30 / 09:32
  • ಮಂಗಳೂರು ಸೆಂಟ್ರಲ್ – 09:50

ಪ್ರಯಾಣಿಕರು IRCTC ಹಾಗೂ RailOne ಮೂಲಕ ಅಥವಾ ನಿಮ್ಮೂರಿನ ರೈಲು ನಿಲ್ದಾಣಗಳ ಕಾಯ್ದಿರಿಸುವ ಕೌಂಟರ್’ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ 139 ಸಂಖ್ಯೆಗೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

                                               

Tags: ArsikereBirurDharmastalaHassanIndian RailwayIRCTCKaravaliMangalore CentralRail NewsRailOneTrain NewsTrain UpdatesVijayapuraಅರಸೀಕೆರೆಉತ್ತರ ಕರ್ನಾಟಕಕರಾವಳಿಕುಕ್ಕೆ ಸುಬ್ರಹ್ಮಣ್ಯದಾವಣಗೆರೆಧರ್ಮಸ್ಥಳಮಂಗಳೂರುಮಂಗಳೂರು ಸೆಂಟ್ರಲ್ವಿಜಯಪುರಹಾಸನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Supermicrosurgery at Medicover Gives New Life to a Youth Severely Injured in a Road Accident

Next Post

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

kalpa News

kalpa News

Next Post
ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL