No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
  • Advertise With Us
  • Grievances
  • About Us
  • Contact Us
Thursday, July 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ವಿಜ್ಞಾನ-ತಂತ್ರಜ್ಞಾನ

ಚಂದ್ರನ ಸುತ್ತ ಟ್ರಾಫಿಕ್ ಜಾಮ್ | ಈ ಹೆದ್ದಾರಿಯಲ್ಲಿರುವುದು ಚಂದ್ರಯಾನ-3 ಮಾತ್ರವಲ್ಲ | ಹಾಟ್’ಸ್ಪಾಟ್ ಮೂನ್

ವಿಕ್ರಂ ಲ್ಯಾಂಡರ್'ನೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ-2 ಎಲ್ಲಿದೆ?

kalpa News by kalpa News
August 10, 2023
in ವಿಜ್ಞಾನ-ತಂತ್ರಜ್ಞಾನ, ರಾಷ್ಟ್ರೀಯ
0
ಚಂದ್ರನ ಸುತ್ತ ಟ್ರಾಫಿಕ್ ಜಾಮ್ | ಈ ಹೆದ್ದಾರಿಯಲ್ಲಿರುವುದು ಚಂದ್ರಯಾನ-3 ಮಾತ್ರವಲ್ಲ | ಹಾಟ್’ಸ್ಪಾಟ್ ಮೂನ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ನವದೆಹಲಿ/ಶ್ರೀಹರಿಕೋಟಾ  |

ಭಾರತದ ಮಹತ್ವದ ಚಂದ್ರಯಾನ-3 #Chandrayana3 ಚಂದ್ರನ ಕಕ್ಷೆಯನ್ನು ಸುತ್ತುವುದನ್ನು ಮುಂದುವರೆಸಿದ್ದು, ಇದರ ಅಂತರವನ್ನು ಕಡಿಮೆ ಮಾಡುವುದು ಅಷ್ಟು ಸುಲಭವಾಗಿಲ್ಲ ಎಂದು ಹೇಳಲಾಗಿದೆ. ಕಾರಣ ಇಲ್ಲಿರುವ ಟ್ರಾಫಿಕ್ ಜಾಮ್…

ಹೌದು… ಪ್ರಸ್ತುತ ವರದಿಯಂತೆ ಚಂದ್ರನ #Moon ಸುತ್ತ ಕಕ್ಷೆಯಲ್ಲಿ ಒಟ್ಟು ಆರು ಸಕ್ರಿಯ ಕಕ್ಷಗಾಮಿಗಳು ಸುತ್ತುತ್ತಿದ್ದು, ಇವುಗಳ ನಡುವೆ ಚಂದ್ರಯಾನ-3ನ್ನು ಚಂದ್ರನ ಮೇಲೆ ಇಳಿಸುವುದು ಸವಾಲಿನ ಕಾರ್ಯವಾಗಿದೆ.
ಎಷ್ಟು ಕಕ್ಷಗಾಮಿಗಳಿವೆ?
ಪ್ರಸ್ತುತ ಚಂದ್ರನ ಸುತ್ತಲೂ ನಾಸಾದ #NASA ವಿಚಕ್ಷಣ ಕಕ್ಷಗಾಮಿ(Nasa’s Lunar Reconnaissance Orbiter), #ARTEMIS ಅಡಿಯಲ್ಲಿ ಮರುಸ್ಥಾಪಿಸಲಾಗಿರುವ ನಾಸಾದ ಆರ್ಟೆಮಿಸ್ ಮಿಷನ್’ನ ಎರಡು ತನಿಖಾ ಕಕ್ಷಗಾಮಿಗಳು, ಭಾರತದ ಚಂದ್ರಯಾನ-2, ಕೊರಿಯಾ ಪಾತ್’ಫೈಂಡರ್ ಲೂನಾರ್ ಆರ್ಬಿಟರ್ ಹಾಗೂ ನಾಸಾದ ಕ್ಯಾಪ್ಸ್ಟೋನ್ ಅನ್ನು ಒಳಗೊಂಡಿದೆ.

ನಾಸಾದಿಂದ 2009ರಲ್ಲಿ ಉಡಾವಣೆಯಾಗಿರುವ ಎಲ್’ಆರ್’ಒ ಆರ್ಬಿಟಡ್ ಚಂದ್ರನ ಕಕ್ಷೆಗೆ ಅತಿ ಹತ್ತಿರ ಅಂದರೆ 50-200 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದ್ದು, ಇದು ಚಂದ್ರನ ಹೈ ರೆಸ್ಯುಲೂಷನ್ ನಕ್ಷೆಗಳನ್ನು ಒದಗಿಸಿದೆ. ಜೂನ್ 2011 ರಲ್ಲಿ ಚಂದ್ರನ ಕಕ್ಷೆಗೆ ಸೇರಿಸಲಾದ #ARTEMIS ಪಿ1 ಮತ್ತು ಪಿ2 ಶೋಧಕಗಳು, ಸರಿಸುಮಾರು 100 ಕಿಲೋ ಮೀಟರ್ X 19,000 ಕಿಲೋ ಮೀಟರ್ ಎತ್ತರದ ಸ್ಥಿರವಾದ ಸಮಭಾಜಕ, ಹೆಚ್ಚಿನ-ವಿಕೇಂದ್ರೀಯ ಕಕ್ಷೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇನ್ನು, ಚಂದ್ರಯಾನ-2, 2019 ರಲ್ಲಿ ತನ್ನ ವಿಕ್ರಮ್ ಲ್ಯಾಂಡರ್’ನೊಂದಿಗೆ #VikramLander ಸಂಪರ್ಕವನ್ನು ಕಳೆದುಕೊಂಡರೂ, 100 ಕಿಮೀ ಎತ್ತರದ ಧ್ರುವ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಕೆಪಿಎಲ್’ಒ ಮತ್ತು ಕ್ಯಾಪ್ಸ್ಟೋನ್ ಸಹ ಚಂದ್ರನ ಬಳಿಯ ಟ್ರಾಫಿಕ್’ಗೆ ಕಾರಣವಾಗಿವೆ. ಕ್ಯಾಪ್ಸ್ಟೋನ್ ನಿಯರ್-ರೆಕ್ಟಿಲಿನಿಯರ್ ಹಾಲೋ ಆರ್ಬಿಟ್’ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನೂ ಹೆಚ್ಚಾಗಲಿದೆ ಟ್ರಾಫಿಕ್!
ಇದರೊಂದಿಗೆ ಮುಂದಿನ ತಿಂಗಳಿನಲ್ಲಿ ಚಂದ್ರನ ಕಕ್ಷೆಯಲ್ಲಿ ಟ್ರಾಫಿಕ್ #Traffic ಇನ್ನೂ ಹೆಚ್ಚಾಗಲಿದೆ. ಕಾರಣ, ರಷ್ಯಾದ ಲೂನಾ 25 ಮಿಷನ್ ಇದೇ ವರ್ಷ ಆಗಸ್ಟ್ 10,ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 16, 2023 ರ ವೇಳೆಗೆ ಚಂದ್ರನ ಕಕ್ಷೆಗೆ ಸೇರುವ ನಿರೀಕ್ಷೆಯಿದೆ.
ಇದು, ಚಂದ್ರನ #Moon ದಕ್ಷಿಣ ಧ್ರುವವನ್ನು ಅನ್ವೇಷಿಸುವ ಗುರಿಯನ್ನು ಈ ಕಾರ್ಯಾಚರಣೆಯು ಹೊಂದಿದ್ದು, 47 ವರ್ಷಗಳ ಅವಧಿಯ ನಂತರ ಚಂದ್ರನ ಮೇಲ್ಮೈಗೆ ರಷ್ಯಾ ಮರಳಲಿದೆ. ಲೂನಾ 25 ಕಕ್ಷಗಾಮಿಯು 100 ಕಿಮೀ ಎತ್ತರದ ಕಕ್ಷೆಯಲ್ಲಿ ಚಂದ್ರನ ಕಕ್ಷೆಯನ್ನು ಸೇರಲಿದೆ. ಇದು, ಆಗಸ್ಟ್ 21-23ರ ನಡುವೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ನಿರ್ಧರಿಸಲಾಗಿದೆ.

ಲೂನಾ 25 ಜೊತೆಗೆ, ನಾಸಾದ ಆರ್ಟೆಮಿಸ್ ಕಾರ್ಯಕ್ರಮವು ಚಾಲ್ತಿಯಲ್ಲಿರುವ ಚಂದ್ರನ ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ. ಆರ್ಟೆಮಿಸ್ 1, ಸಿಬ್ಬಂದಿಗಳಿಲ್ಲದ ಪರೀಕ್ಷಾ ಹಾರಾಟ, 2022 ರ ಕೊನೆಯಲ್ಲಿ ಚಂದ್ರನ ಆಚೆಗೆ ಕಕ್ಷೆಯಲ್ಲಿ ಸುತ್ತುತ್ತದೆ. ಭವಿಷ್ಯದ ಆರ್ಟೆಮಿಸ್ ಕಾರ್ಯಾಚರಣೆಗಳು ಚಂದ್ರನ ಸಂಚಾರಕ್ಕೆ ಸೇರಿಸುವ ನಿರೀಕ್ಷೆಯಿದೆ.
ಹೆಚ್ಚಾಗುತ್ತಿರುವ ಯೋಜನೆ ಹಾಗೂ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಚಂದ್ರ ಗ್ರಹವು ವೈಜ್ಞಾನಿಕ ಆವಿಷ್ಕಾರ ಹಾಗೂ ಪರಿಶೋಧನೆಗೆ ಹಾಟ್’ಸ್ಪಾಟ್ #Hotspot ಆಗಿ ಪರಿವರ್ತನೆಯಾಗುತ್ತಿದೆ.

ಇದರ ನಡುವೆಯೇ ಚಂದ್ರನ ಕಕ್ಷೆಯನ್ನು ಹೆಚ್ಚುತ್ತಿರುವ ಈ ಸಂಚಾರಗಳಿಂದಾಗಿ ಘರ್ಷಣೆಗಳ ಸಂಭವಿಸುವ ಸಂಭವವೂ ಸಹ ಇದೆ ಎಂದು ಊಹಿಸಲಾಗಿದೆ. ಹೀಗಾಗಿ, ಕಕ್ಷೆಯನ್ನು ಸೇರಿಸುವುದು ಹಾಗೂ ಅದು ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ನಿರ್ವಹಿಸುವುದು ಒಂದು ಸವಾಲಿನ ಕಾರ್ಯವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005.mp4
Tags: ARTEMISChandrayaan-3ISROKannada News WebsiteLatest News KannadaLunar highwayMoonNASANasa's Lunar Reconnaissance OrbiterRussiaScience and TechnologyTraffic jam around Moonಆರ್ಟೆಮಿಸ್ಚಂದ್ರಚಂದ್ರಯಾನ-3ಟ್ರಾಫಿಕ್ ಜಾಮ್ನವದೆಹಲಿನಾಸಾಶ್ರೀಹರಿಕೋಟಾ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಪ್ರತಿಭಟನೆ

Next Post

ಪ್ರತಿಪಕ್ಷಗಳ ಅವಿಶ್ವಾಸಕ್ಕೆ ಭಾರೀ ಮುಖಭಂಗ: ವಿಶ್ವಾಸ ಗೆದ್ದ ಪ್ರಧಾನಿ ಮೋದಿ ಸರ್ಕಾರ

kalpa News

kalpa News

Next Post

ಪ್ರತಿಪಕ್ಷಗಳ ಅವಿಶ್ವಾಸಕ್ಕೆ ಭಾರೀ ಮುಖಭಂಗ: ವಿಶ್ವಾಸ ಗೆದ್ದ ಪ್ರಧಾನಿ ಮೋದಿ ಸರ್ಕಾರ

Leave a Reply Cancel reply

Your email address will not be published. Required fields are marked *

No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL