No Result
View All Result
20,000+ runners participated in the 8th Edition of Manipal Marathon
English Articles

20,000+ runners participated in the 8th Edition of Manipal Marathon

by ಕಲ್ಪ ನ್ಯೂಸ್
February 12, 2026
0

Kalpa Media House  |  Manipal | The 8th edition of the Manipal marathon concluded successfully at KMC Greens, Manipal, on...

Read moreDetails
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
  • Advertise With Us
  • Grievances
  • About Us
  • Contact Us
Thursday, February 12, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ತ್ವಂಭೂಮಿರಾಪೋನಲೋನಿಲೋ ನಭಃ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 13, 2018
in Army
0
Share on FacebookShare on TwitterShare on WhatsApp

ನಮ್ಮ ದೇಹದೊಳಗೆ ಸಹಸ್ರ ಗಣ-ಪತಿಗಳಿದ್ದಾರೆ ಎಂಬುದನ್ನರಿತರೆ ಗಣಪತಿ ನಮಗೊಲಿವನು. ದೇಹದೊಳಗೆ 72 ಸಾವಿರ ಪ್ರಧಾನ ನಾಡಿಗಳು ಮತ್ತು ಅದರ ಉಪನಾಡಿಗಳು ನಿರಂತರ ಕೆಲಸ ಮಾಡುತ್ತಿವೆ. ಈ ನಾಡಿಗಳಲ್ಲಿ ದೇಹದ ಒಂದೊಂದು ಕ್ರಿಯಾದಿಗಳಿಗೆ ಒಂದೊಂದು ಗುಂಪುಗಳಿವೆ.

ಹಾಗೆಯೇ ಕ್ರಿಯಾಭಂಗವಾಗದಂತೆ ರಕ್ಷಣೆ ನೀಡಲೂ ಅನೇಕ ನಾಡಿ ಸಮೂಹಗಳಿವೆ. ಇಂತಹ ಅನೇಕ ಸಮೂಹಗಳ ಗಣಪತಿಗಳಿಗೆ ಮೂಲಾಧಾರವಾಗಿ ಇನ್ನೊಂದು ಪ್ರಧಾನ ಗಣಪತಿ ಇದ್ದಾನೆ. ಅವನೇ ಭಗವಂತ. ವಿಶ್ವಂಭರ ರೂಪಿ ಮಹಾಗಣಪತಿ.

ಬಹಳ ಪೂರ್ವದಿಂದಲೇ ಗಣಪತಿ ಆರಾಧನೆ ಇತ್ತು. ಈ ಮೊದಲ ಮೃಣ್ಮಯ ಗಣಪತಿ ಮಾಡಿದ್ದೇ ತಾಯಿ ಪಾರ್ವತಿ ದೇವಿ. ಶಿವನ ಕೋಪಕ್ಕೆ ಈ ಮೃಣ್ಮಯ ಗಣಪತಿಯ ಶಿರವು ಛೇಧಿಸಲ್ಪಟ್ಟಾಗ, ನೊಂದ ಶಿವನು ಆನೆಯ ಮೊಗವನ್ನಿರಿಸಿ ಪಾರ್ವತಿಗೆ ಆರಾಧನೆಗೆ ಸಹಾಯ ಮಾಡಿದ.

ನಂತರ ಪ್ರತೀ ಭಾದ್ರಪದ ಮಾಸದ ಬಹುಳ ಚೌತಿಯು ಗಣಪತಿಯ ಹಬ್ಬವಾಯ್ತು. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ. ಪ್ರಪಂಚದಾದ್ಯಂತ ಗಣಪತಿ ಆರಾಧನೆಯ ಚರಿತ್ರೆಗಳು ಸಿಗುತ್ತದೆ.

ಗಣಪತಿ ಅಥರ್ವ ಶೀರ್ಷವನ್ನು ಅಧ್ಯಯನ ಮಾಡಿದಾಗ ಗಣಪತಿಯ ಮಹಿಮೆ ತಿಳಿಯಬಹುದು.

ತ್ವಂಭೂಮಿರಾಪೋನಲೋನಿಲೋ ನಭಃ ಎಂದಿದ್ದಾರೆ. ಇದನ್ನು ಬಿಡಿಸಿದರೆ ಭೂಮಿ+ ಆಪೋ+ ಅನಲ+ಅನಿಲ+ನಭಃ= ಅಂದರೆ ಶಿಖಿಭೂಖಪಯೋಮರುತ್= ಪಂಚ ತತ್ವಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳೆಂಬ ಐದು ತತ್ವಗಳಲ್ಲಿ ಗಣಪತಿಯ ಸಾನ್ನಿಧ್ಯವಿದೆ. ಐದು ತತ್ವಗಳಿಂದಲೇ ಇಡೀ ಬ್ರಹ್ಮಾಂಡ ಮತ್ತು ಅದರೊಳಗಿನ ಚರಾಚರಗಳು. ಹಾಗಾಗಿ ಇಡೀ ಬ್ರಹ್ಮಾಂಡವೇ ವಿಶ್ವಂಭರ ರೂಪಿ ಮಹಾಗಣಪತಿಯ ಅಧೀನ ಎಂದರ್ಥ.

ಇದಕ್ಕಾಗಿ ಮೊದಲ ಪೂಜೆಯನ್ನು ಗಣಪತಿಗೇ ಮಾಡುವ ವಾಡಿಕೆ ಶುರುವಾಯ್ತು.

ಇಂತಹ ವಿರಾಟ ಸ್ವರೂಪಿ ಮಹಾಗಣಪತಿಯನ್ನು ಪೂಜೆಗಳಲ್ಲಿ ‘ತ್ರಿಕೋಣ ಮಾಧ್ಯಗತಂ’ ತ್ರಿಕೋಣದ ಮಧ್ಯದಲ್ಲಿ ಆರಾಧಿಸಿದರು. ಸ್ವಸ್ತಿಕಾ ಮಧ್ಯೇ ಎಂದು ಗಣಪತಿಯನ್ನು ಪೂಜಿಸಿದರು. ಮೃಣ್ಮಯದಲ್ಲಿ ಗಜಮುಖ ಸ್ವರೂಪದಲ್ಲಿ ಆಚರಿಸಲು ಶುರುಮಾಡಿದರು. ಬಾಹ್ಯ ಜಗತ್ತಿಗೆ ನಾವು ಭಕ್ತಿಶ್ರದ್ಧೆಯಿಂದ ಆರಾಧಿಸುವ ಬಿಂಬರೂಪಿ ಗಣಪತಿಯು, ದೇಹಾಂತರ್ಗತ ಗಣಪತಿಗೆ ಪ್ರಿಯವಾಗಿ ಸಕಲ ವಿಘ್ನಗಳೂ ನಿವಾರಣೆ ಆಗುತ್ತದೆ. ಯಾವುದೇ ಕಾರ್ಯ ಮಾಡಬೇಕಾದರೂ ಗಣಪತಿಯನ್ನು ‘ನಿರ್ವಿಘತಾ ಸಿದ್ಧ್ಯರ್ಥೇ’ ಎಂದು ಮೊದಲ್ಗೊಂಡೇ ಕಾರ್ಯಾರಂಭ ಮಾಡುವುದನ್ನು ಕಾಣಬಹುದು.

ದಾಸವರೇಣ್ಯರ ಹಾಡುಗಳೂ ಗಣಪತಿಯ ಬಗ್ಗೆ ಚಿಂತನೆ ನಡೆಸಿದೆ. ‘ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದಾನು ರಣದಲಿ ಗಣನಾಥ’ ಎಂದು ಹೇಳಿದ್ದಾರೆ. ಅದೇ ಹಾಡಿನಲ್ಲಿ,’ ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ’ ಎಂದು ಗಣಪನ ಪೂಜಿಸಿ ಬಂಧ ಮುಕ್ತನಾದ ವಿಚಾರ ಹೇಳಿದ್ದಾರೆ.

ಇದು ಪುರಾಣ ಕಥೆಯಾದರೆ, ಬಾಲಗಂಗಾಧರ ತಿಲಕರು ಯಾವಾಗ ಗಣಪತಿಯ ಆರಾಧನೆ ಮಾಡಿ ಸ್ವಾತಂತ್ರ್ಯಕ್ಕಿಳಿದರೋ ಅದು ವರವಾಯ್ತು. ಹಾಗಾಗಿ ದೇಹವ್ಯಾಪಿಯಾಗಿ ಗಣಪತಿ ನಮ್ಮೊಳಗೇ ಇದ್ದಾನೆ ಎಂಬ ಆರಿವು ನಮಗಾದಾಗ ಯಾವ ವಿಘ್ನವೂ ನಮ್ಮತ್ತ ಸುಳಿಯಲಾರದು.


॥ಗಂ ಗಣಪತಯೇ ನಮಃ॥

-ಪ್ರಕಾಶ್ ಅಮ್ಮಣ್ಣಾಯ,
  ಜ್ಯೋರ್ತಿವಿಜ್ಞಾನಂ

Tags: Ganesha ChaturthiGanesha FestivalPrakash Ammannayaತ್ವಂಭೂಮಿರಾಪೋನಲೋನಿಲೋ ನಭಃ
Share196Tweet123Send
Previous Post

ಮತ್ತೊಮ್ಮೆ ಅವತರಿಸಿ ಬರಲಿದ್ದಾನೆ… ವಿನಾಯಕ

Next Post

ಕುಂಚ ಲೋಕಕ್ಕೆ ಅದ್ಬುತ ಕೊಡುಗೆ ಕರಣ್ ಆಚಾರ್ಯರ ಈ ಗಣಪನ ಚಿತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕುಂಚ ಲೋಕಕ್ಕೆ ಅದ್ಬುತ ಕೊಡುಗೆ ಕರಣ್ ಆಚಾರ್ಯರ ಈ ಗಣಪನ ಚಿತ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
ಶಾಸಕ ಬೈರತಿ ಬಸವರಾಜ್’ಗೆ ಅರೆಸ್ಟ್ ಭೀತಿ | ಫೋನ್ ಕಾಲ್’ಗೂ ಸಿಗದೇ ಎಸ್ಕೇಪ್

ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್’ನಲ್ಲೂ ವಜಾ

February 12, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಅಂತರಾಷ್ಟ್ರೀಯ ರೇಸಿಂಗ್ ಫೆಸ್ಟಿವಲ್‌ಗೆ ಸಜ್ಜಾದ ಗೋವಾ | ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಸ್ಪರ್ಧೆ!

ಅಂತರಾಷ್ಟ್ರೀಯ ರೇಸಿಂಗ್ ಫೆಸ್ಟಿವಲ್‌ಗೆ ಸಜ್ಜಾದ ಗೋವಾ | ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಸ್ಪರ್ಧೆ!

February 12, 2026
Mysore – Shivamogga Express Big Update on this Date | Must Read

ಹಾಸನ-ಸೋಲಾಪುರ ಎಕ್ಸ್’ಪ್ರೆಸ್ ರೈಲಿನ ಟೈಮಿಂಗ್ ಬದಲು | ಇಲ್ಲಿದೆ ಡೀಟೇಲ್ಸ್

February 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL