ಕಲ್ಪ ಮೀಡಿಯಾ ಹೌಸ್
ಉತ್ತರಕನ್ನಡ: ಶ್ರೀಸಂಸ್ಥಾನ ಗೋಕರ್ಣ ಪರ್ತಗಳಿ ಜೀವೊತ್ತಮ್ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ಪೂರ್ವಾಶ್ರಮ ಶಿರೂರು ಸಮೀಪದ ಗಂಗೊಳ್ಳಿ. ಇಲ್ಲಿನ ಎಸ್ವಿಶಿಕ್ಷಣ ಸಂಸ್ಥೆಯಲ್ಲಿ ಬಾಲ್ಯ ಶಿಕ್ಷಣ ಪಡೆದವರು. ಗೌಡ ಸಾರಸ್ವತ ಸಮಾಜದ ಶ್ರೇಷ್ಟ ಯತಿವರ್ಯರಾಗಿದ್ದು ಇವರು, ಸಂಯಮ, ಸರಳತೆ, ನಿರ್ವಿವಾದದಿಂದ ಕೂಡಿದ್ದ ಅವರು ಅಧ್ಯಾತ್ಮಿಕ ಸಾಧನೆಯಿಂದ ಸರ್ವರ ಪ್ರೀತಿಪಾತ್ರರಾಗಿದ್ದರು.
ಗೋಕರ್ಣ ಪರ್ತಗಾಳಿ ಶ್ರೀಗಳು 1967 ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. ಗಂಗೊಳ್ಳಿ ಮಲ್ಯರಮಠ ಸಹಿತ ಜಿ ಎಸ್ ಬಿ ಸಮಾಜದ ಅಸಂಖ್ಯ ದೇಗುಲಗಳ ಪುನುರುತ್ಥಾನದಲ್ಲಿ ಇವರು ಕ್ಯೆಜೋಡಿಸಿದ್ದರು.
ಗಣ್ಯರ ಸಂತಾಪ:
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ್ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.#PMOIndia #BJP4India #BJP4Karnatak #CMofKarnataka pic.twitter.com/cb8FxTHRMh
— K S Eshwarappa (@ikseshwarappa) July 19, 2021
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ್ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. pic.twitter.com/VEkYCJLlH6
— Jagadish Shettar (@JagadishShettar) July 19, 2021
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ್ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. pic.twitter.com/8CBLkWtpNi
— Kourava B.C.Patil (@bcpatilkourava) July 19, 2021
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ಅಗಲಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.
ಪರಮ ಪೂಜ್ಯರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾಥಿಸುತ್ತೆನೆ.🙏 pic.twitter.com/bb2zDYTTeF
— S A Ramadass (@ramadassmysuru) July 19, 2021
ಶ್ರೀಗಳ ನಿಧನಕ್ಕೆ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಚಿವ ಬಿ.ಸಿ. ಪಾಟೀಲ್, ಶಾಸಕ ಎಸ್.ಎ. ರಾಮದಾಸ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post