ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅನೀಸ್ ಖಾನ್ Anees Khan ಎಂಬ ಪ್ರಮುಖ ಆರೋಪಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಎನ್ ಕೌಂಟರ್ ಮಾಡಿದೆ.
ಕಳೆದ ತಿಂಗಳು, ಅಯೋಧ್ಯೆಯ Ayodhya ಬಳಿ ಸರಯೂ ಎಕ್ಸ್;ಪ್ರೆಸ್’ನಲ್ಲಿ ಮಹಿಳಾ ಕಾನ್ಸ್ಸ್ಟೆಬಲ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆಕೆಯ ತಲೆಯ ಮೇಲೆ ತೀವ್ರ ಗಾಯಗಳಾಗಿತ್ತು. ಆಕೆ ಇನ್ನೂ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ಮೇಲೆ ಅನೀಸ್ ಖಾನ್ ಮಾರಣಾಂತಿಕ ಹಲ್ಲೆ ನಡೆಸಿದ್ದನು.

Also read: ಅಂತರ ಶಾಲೆ ಗಣಪ ಚಿತ್ರಾ ಸ್ಪರ್ಧೆ ವಿಜೇತರಿಗೆ 24ರಂದು ಬಹುಮಾನ ವಿತರಣೆ











Discussion about this post