No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Friday, May 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪೊಲೀಸರಲ್ಲಿ ನಮ್ಮ ಪ್ರಾಣವಿದೇರೀ, ನಮ್ಮ ಜೀವವಿದೇರೀ…!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 12, 2018
in Army
0
ಪೊಲೀಸರಲ್ಲಿ ನಮ್ಮ ಪ್ರಾಣವಿದೇರೀ, ನಮ್ಮ ಜೀವವಿದೇರೀ…!
Share on FacebookShare on TwitterShare on WhatsApp

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣೋಚ್ಛಿಷ್ಟದಲ್ಲಿ ಮಡೆಸ್ನಾನ(ಉರುಳು ಸೇವೆ) ಮಾಡುವ ಒಂದು ಕಾರ್ಯವನ್ನು ಪ್ರಗತಿಪರರು ಎಂದು ಬೋರ್ಡು ಹಾಕ್ಕೊಂಡವರು, ಕೆಲವು ಢೋಂಗಿ ಸ್ವಾಮಿಗಳು ದಿನ ದಿನವೂ ಡಿಬೇಟ್ ಮಾಡಿ, ಅದೊಂದು ನೀಚ ಪದ್ಧತಿ, ಮೂಢನಂಬಿಕೆ ಎಂದು ಹೋರಾಡಿ ನಿಲ್ಲಿಸಿದ್ದು ಎಲ್ಲರಿಗೂ ತಿಳಿದಿದೆ.

ಸರಿಯಪ್ಪ ನಾವೂ ಇದನ್ನು ಒಪ್ಪಿದ್ದೇವೆ, ಈಗ ಆ ಕಾರ್ಯವೂ ನಡೆಯುತ್ತಿಲ್ಲ. ಒಳ್ಳೆಯದಾಯ್ತು ಬಿಡಿ. ಇದೇ ಸಾಮಾಜಿಕ ಕಳಕಳಿಯ ಮನುಷ್ಯರು ಇತ್ತೀಚೆಗೆ ನಡೆದ ಒಂದು ಘಟನೆಯ ಬಗ್ಗೆ ಯಾಕೆ ಚಕಾರ ಎತ್ತಲಿಲ್ಲ?

ಜಮೀರ್ ಅಹ್ಮದ್ ಎಂಬ ಜವಾಬ್ದಾರಿಯುತ ಸಚಿವ ಮೈಸೂರು ದಸರಾದಲ್ಲಿ ಮಾಡಿದ್ದೇನು? ಆ ನಾಚಿಕೆ ಕೆಟ್ಟ ಬೇಜವಾಬ್ದಾರಿ ಪೋಲೀಸ್ ಪೇದೆಗಳು ಹೇಗೆ ನಡೆದುಕೊಂಡಿದ್ದಾರೆ. ಕುಕ್ಕೆಯಲ್ಲಿ ಉಚ್ಛಿಷ್ಟದಲ್ಲಿ ಹೊರಳುವುದು ನೀಚ ಪದ್ಧತಿಯಾದರೆ, ಈ ಸಚಿವನ ಉಚ್ಛಿಷ್ಟ ಮುಕ್ಕುವುದು ಯಾವ ಪದ್ಧತಿ. ನೀಚಾತಿನೀಚವೂ ಅಲ್ಲ. ಇದೊಂದು ಶ್ವಾನ ಪದ್ಧತಿಯೆಂದೇ ಹೇಳಿದರೆ ತಪ್ಪಾದೀತೇ?

ಮನೆಯಲ್ಲಿ ಸಹೋದರರೋ, ತಾಯಿ ಮಕ್ಕಳೋ, ಗಂಡ ಹೆಂಡತಿಯೋ ಈ ರೀತಿ ಉಚ್ಛಿಷ್ಟ ತಿಂದರೆ ಅದಕ್ಕೊಂದು ಅರ್ಥವಿದೆ. ಪ್ರೀತಿ, ಪ್ರೇಮ, ಮಮತೆ, ಭ್ರಾತೃತ್ವ, ಭ್ರಾತೃ ಭಗಿನಿ ಪ್ರೀತಿ ವೃದ್ಧಿ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದು ಯಾವ ಪ್ರೇಮ? ‘ಬಾರೋ ನಾನು ಸಾಕಿದ … ನೀನು. ತಿನ್ನೋ ಒಂದು ಉಚ್ಛಿಷ್ಟದ ತುತ್ತು’ ಎಂದು ಹೇಳಿದರೆ ತಪ್ಪಾಗದು.

ಈ ಜಮೀರ್ ಅಹ್ಮದ್ ಎಂತಹ ಶ್ರೇಷ್ಟ ಸಂತ? ಎಂತಹ ಸದ್ಗುಣವಂತ? ಇದನ್ನೆಲ್ಲ ನೋಡಿದಾಗ ಇವನೊಬ್ಬ ಲಾಭಿ ಮಾಡಿ ಮಂತ್ರಿ ಪಟ್ಟ ಪಡೆದವನು ಎಂಬುದನ್ನು ಬಿಟ್ಟರೆ ಇನ್ನೇನೂ ಗುಣಗಳು ಕಾಣುವುದಿಲ್ಲ ಇವನಲ್ಲಿ.

ಒಬ್ಬ ಯೋಧನಾಗಿ, ಸರಕಾರದ ಸೇವಕನಾಗಿರುವ ಈ ಪೊಲೀಸಪ್ಪಂದಿರು ಆ ಎಂಜಲು ಮುಕ್ಕಿದ ಎಂದರೆ ಇದಕ್ಕಿಂತ ದೊಡ್ಡ ಅವಮಾನ ಬೇರೆ ಇಲ್ಲ. ಇಡೀ ಪೊಲೀಸ್ ಇಲಾಖೆಗೇ ಒಂದು ಕಪ್ಪು ಚುಕ್ಕಿ. ಅದರಲ್ಲೂ ಸಾರ್ವಜನಿಕವಾಗಿ, ಪಂಕ್ತಿಯಲ್ಲಿ ತಿನ್ನುವುದು ಅಂದರೆ ಇದೊಂದು ಶ್ವಾನ ಬುದ್ಧಿಗೆ ಸಮಾನ. ಇಂತಹ ಪೊಲೀಸರನ್ನು ನಮ್ಮ ಸರಕಾರ ಇಟ್ಟುಕೊಂಡಿದೆಯಲ್ಲಾ, ಈ ಸರಕಾರಕ್ಕೆ ಬುದ್ಧಿ ಏನಾದರೂ ಇದೆಯೇ?

ಪೊಲೀಸರು ರಕ್ಷಣೆಗಾಗಿ ಇರುವವರಷ್ಟೇ ವಿನಾ ಈ ರೀತಿ ಶ್ವಾನ ತಿಂದ ಹಾಗೆ ತಿನ್ನುವುದಕ್ಕಲ್ಲ. ಅವರು ಯಾರು? ನಮ್ಮ ಪೋಲೀಸರು ಕಣ್ರೀ. ಅವರಿಗೆ ಅವಮಾನ ಆದರೆ ನಮಗೂ ಅವಮಾನ ಕಣ್ರೀ? ಯೋಗಸ್ಯ ಪರಿರಕ್ಷಣಂ ಎಂದು ಅಂತಹ ಇಲಾಖೆಯ ಯೋಗ್ಯತೆ ಉಳಿಸಿಕೊಳ್ಳುವುದು ಸಿಬ್ಬಂದಿಗಳ ಕೆಲಸವೂ, ಸಿಬ್ಬಂದಿಗಳ ಗೌರವ ರಕ್ಷಣೆ ಮಾಡುವುದೂ ಕರ್ನಾಟಕದ ಪ್ರಜೆಗಳ ಕರ್ತವ್ಯವೂ ಆಗಿದೆ.

ಪೊಲೀಸರ ಮೇಲಿನ ಗೌರವ, ಪ್ರೀತಿ, ವಿಶ್ವಾಸಗಳು ನಶಿಸಲು ಇಂತಹ ಘಟನೆಗಳು ಸಾಕು. ಈ ಬಗ್ಗೆ ಸರಕಾರ, ಪೊಲೀಸ್ ಇಲಾಖೆ ಎಚ್ಚರವಹಿಸಿ, ಕ್ರಮ ತೆಗೆದುಕೊಳ್ಳಬೇಕು. ಬಾಯಿಗೆ ಬಂದಂತೆ ಒದರುವ ಬುದ್ಧಿಜೀವಿಗಳು ಹಿಂದುತ್ವಕ್ಕೆ ಮಾತ್ರ ಮಾರಕ. ಆದರೆ ಇತರ ನೀತಿಗಳಿಗೆ ಕಾರಕರೇ ಆಗಿರುತ್ತಾರೆ ಎಂಬುದಂತೂ ಸ್ಪಷ್ಟ.

ಅರ್ಥ ಮಾಡಿಕೊಳ್ಳಿ: ಪೊಲೀಸರಲ್ಲಿ ನಮ್ಮ ಪ್ರಾಣವಿದೇರಿ, ಜೀವವಿದೇರೀ.. ಹಾಗೆಯೇ ನಮ್ಮ ಮಾನವೂ ಇದೇರಿ…!

-ಪ್ರಕಾಶ್ ಅಮ್ಮಣ್ಣಾಯ,
 ಜ್ಯೋರ್ತಿವಿಜ್ಞಾನಂ

Tags: Karnataka PoliceMinister Zameer AhmedPoliceಉಚ್ಛಿಷ್ಟಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಪ್ರಕಾಶ್ ಅಮ್ಮಣ್ಣಾಯಮಡೆಸ್ನಾನ
Share196Tweet123Send
Previous Post

ನೀವು ಇಂಟರ್ ನೆಟ್ ಬಳಕೆದಾರರ? ಹಾಗಾದರೆ ಇಲ್ಲಿ ಶಾಕಿಂಗ್ ನ್ಯೂಸ್

Next Post

ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಬಂಪರ್: ತುಟ್ಟಿ ಭತ್ಯೆ ಹೆಚ್ಚಳ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಬಂಪರ್: ತುಟ್ಟಿ ಭತ್ಯೆ ಹೆಚ್ಚಳ

ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಬಂಪರ್: ತುಟ್ಟಿ ಭತ್ಯೆ ಹೆಚ್ಚಳ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

May 22, 2026
ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

May 22, 2026
ಅಕ್ರಮ ಗೋ ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹಿಂದೂ ಜಾಗರಣ ವೇದಿಕೆ ಆಗ್ರಹ

ಅಕ್ರಮ ಗೋ ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹಿಂದೂ ಜಾಗರಣ ವೇದಿಕೆ ಆಗ್ರಹ

May 22, 2026
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

ನಾಳೆ ರೋಜಗಾರ್ ಮೇಳ | 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಣೆ

May 22, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಕನ್ಯಾಕುಮಾರಿ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲಿನ ಸಮಯ ಬದಲು

May 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL