No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Thursday, June 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ನಾಲಿಗೆಗೆ ಪಥ್ಯವಾದುದು, ಮೆದುಳಿಗೆ ಅಪಥ್ಯ: ತಿನ್ನಬಾರದ್ದನ್ನು ತಿಂದು ಜೀರ್ಣಿಸಿಕೊಳ್ಳದಿದ್ದರೆ ರೋಗ ನಿಶ್ಚಿತ

ಬೇಕಾಬಿಟ್ಟಿ ಆಹಾರದಿಂದ ಮನುಕುಲ ನಾಶಕ್ಕೆ ಮನುಷ್ಯರೇ ಕಾರಣವಾಗುತ್ತಿದ್ದಾರೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 8, 2020
in Army
0
ನಾಲಿಗೆಗೆ ಪಥ್ಯವಾದುದು, ಮೆದುಳಿಗೆ ಅಪಥ್ಯ: ತಿನ್ನಬಾರದ್ದನ್ನು ತಿಂದು ಜೀರ್ಣಿಸಿಕೊಳ್ಳದಿದ್ದರೆ ರೋಗ ನಿಶ್ಚಿತ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮನುಷ್ಯನದ್ದಾಗಲೀ, ಇತರ ಪ್ರಾಣಿಗಳದ್ಧಾಗಲೀ ದೇಹದಲ್ಲಿ ಕಂಠದಲ್ಲಿ ಕಂಠರೋಹಿಣಿ ಎಂಬ ಭಾಗ ಇದೆ. ಲಘುನ್ಯಾಸದಲ್ಲಿ ಪರಶಿವನ ಲಿಂಗಾರ್ಚನೆ ಮಾಡುವಾಗ ಕಂಠ ಕಲ್ಪನೆಯನ್ನು ಮಾಡಿ, ’ಕಂಠೇ ವಸವಸ್ತಿಷ್ಠಂತು’ ಎಂದು ಸ್ಪರ್ಷ ಮಾಡುತ್ತಾರೆ. ವಸ ಎಂದರೆ ಮೇಧಸ್ಸು ಎಂಬ ಅರ್ಥವಿದೆ. ಇದು ಬೇರೆ ಬೇರೆ ಯಕ್ಷ್ಮಾದಿ ಸೂಕ್ತಗಳಲ್ಲಿ ದೇಹ ರಕ್ಷಾರ್ಥವಾಗಿ ಜಪಿಸುವಾಗ ಕಂಠಕ್ಕೆ ಬಹಳ ಪ್ರಾಮುಖ್ಯತೆ ಕೊಡಲಾಗಿದೆ. ಯಾಕೆ? ಇದರ ಹಿಂದೆ ಬಲಿಷ್ಟವಾದ ವೈಜ್ಞಾನಿಕತೆ ಇದೆ.

ಯಾವುದೇ ಆಹಾರ, ಗಾಳಿ ಬಾಯಿಯ ಮೂಲಕ ದೇಹದೊಳಗೆ ಪ್ರವೇಶಿಸುವಾಗ ಸಿಗುವ ಮೊದಲ ದ್ವಾರವೇ ಕಂಠ. ಇಲ್ಲೊಂದು security station ಇದೆ.(ಹೇಗೆ ಈಗ ಕರೋನ ವ್ಯಾಧಿ ಪೀಡಿತರೋ ಎಂದು ಪರೀಕ್ಷಿಸಲು ಅದ್ಯಾವುದೋ monitor ಉಪಕರಣದಲ್ಲಿ ಮೊದಲ stepನಲ್ಲಿ ಈ ಸಾಧನ ಬಳಸುವಂತೆ) ನಾವು ತಿನ್ನುವ ಸಕಲ ಆಹಾರವಾಗಲೀ, ಗಾಳಿಯೇ ಆಗಲಿ ಅದರಲ್ಲಿ ಬಾಹ್ಯದಿಂದ ಒಳಬಂದಾಗ ಈ ದ್ವಾರ ದಾಟುತ್ತಿದ್ದಂತೆ ಅಲ್ಲೊಂದು first checking ಇರುತ್ತೆ. ಅದು ಆಹಾರ ಮತ್ತು ಗಾಳಿಯಲ್ಲಿದ್ದ ವಿಷವನ್ನು absorb ಮಾಡಿಕೊಂಡು ಜಠರಕ್ಕೆ ಶುದ್ಧ ಆಹಾರವನ್ನೂ, ಶ್ವಾಸಕೋಶಗಳಿಗೆ ಶುದ್ಧ ಗಾಳಿಯನ್ನೂ ಕಳುಹಿಸುತ್ತದೆ. ಈ ವಿಷ ಸಂಗ್ರಹಣೆಯ ಭಾಗವನ್ನು ಶಿವನ ಚಿತ್ರದಲ್ಲಿ ನೀಲ ವರ್ಣದ ಮೂಲಕ ಸೂಚಿಸಿದೆ. ವಿಷ ಅಂದರೆ ಸಯನೈಡ್. ದೇಹದ ಒಳಗೆ ಆಹಾರವು ಕನಿಷ್ಟವಾಗಿ ವಿಷವನ್ನೂ produce ಮಾಡುತ್ತದೆ.

ಜಾತಕದಲ್ಲಿ ರಾಹುವಿನ ಮೂಲಕ ಈ ವಿಚಾರ ತಿಳಿಯಬೇಕು. 108 elementsಗಳನ್ನು ನಮ್ಮ ಆಹಾರ ಉತ್ಪತ್ತಿ ಮಾಡುತ್ತದೆ. ನವಾಂಶಗಳು 108. ಇದು ಅದರ ಸೂಚಕ. ಇದು ಕೇವಲ ಮಾನವನಲ್ಲಿ ಮಾತ್ರವಲ್ಲ, ಸಕಲ ಚರಾಚರ ಜೀವರಾಶಿಗಳಲ್ಲೂ ಇರುತ್ತದೆ. ಮನುಷ್ಯರಿಗೆ ಆಹಾರದಲ್ಲಿ ಇದಕ್ಕೆ ವಿರುದ್ಧವಾಗ ವಿಷವಸ್ತು ಒಳ ಹೊಕ್ಕರೆ ಅಪಾಯ ಬರುತ್ತದೆ. ಆದರೂ ಅದಕ್ಕೆ ತಕ್ಕಂತಹ ಔಷಧೋಪಚಾರಗಳೂ ಇವೆ. ತಿಳಿದಿರಬೇಕಷ್ಟೆ.

ಸಾಮಾನ್ಯ ಸಸ್ಯಾಹಾರಿ ಮನುಷ್ಯರು ಪ್ರಕೃತಿಯಲ್ಲಿ ಲಭಿಸುವ ಎಲ್ಲಾ ಕಾಯಿ, ಹಣ್ಣುಗಳನ್ನು ತಿನ್ನೋಲ್ಲ. ಅದಕ್ಕೊಂದು ನಿಯಮವೇ ಆಗಿಬಿಟ್ಟಿದೆ. ಪ್ರಾಣಿಗಳೂ ಎಲ್ಲವನ್ನೂ ತಿನ್ನುವುದಿಲ್ಲ. ಅದು ಆರೋಗ್ಯಕರ, ಇದು ಅನಾರೋಗ್ಯ ಎಂಬ ವಿಂಗಡನೆಗಳಿವೆ. ಅದೇ ರೀತಿ ಮಾಂಸಾಹಾರದಲ್ಲೂ ನಿಯಮಗಳಿವೆ. ಮೀನು, ಕೋಳಿ, ಕುರಿ, ಹಂದಿ ಇತ್ಯಾದಿ ಪೌಷ್ಟಿಕ ಎಂದು ಅದನ್ನು ತಿನ್ನಲು ಶುರು ಮಾಡಿದರು. ಅದರೂ ಅವುಗಳ ಕತ್ತಿನ ಭಾಗವು ವಿಷವಾಗಿರುವುದರಿಂದ(ನನಗೆ ಲಭಿಸಿದ ಮಾಹಿತಿ ಪ್ರಕಾರ) ಅದನ್ನು ಕೊಯ್ದು ಬಿಸಾಡುತ್ತಾರೆ. ಆದರೆ ಈಗೇನಾಗಿದೆ ಅಂದರೆ ಪ್ರಾಣಿಗಳೆಲ್ಲವೂ ಮಾಂಸಾಹಾರ ಎಂದಾಗಿಬಿಟ್ಟಿದೆ.

ಗೋವು ಕೇವಲ ಹಾಲಿಗಾಗಿ ಮಾತ್ರ ಇರುವುದು. ಅದನ್ನೂ ತಿಂದರು. ಚೈನಾದಲ್ಲಂತೂ ಹುಳ ಹುಪ್ಪಟೆ, ಹಾವುಗಳನ್ನೂ ಬಿಡೋದಿಲ್ಲ. ಅದಕ್ಕೊಂದು wet market ರೂಪುಗೊಂಡಿದೆ. ಇಷ್ಟೆಲ್ಲ ಆದ ಮೇಲೆ ಮನುಷ್ಯನ ಕತ್ತಿನಲ್ಲಿರುವ poison Absorber dead ಆಗ್ತಾ ಹೋಯ್ತು. ಹೊಸ ಹೊಸ ರೋಗಗಳು entry ಕೊಟ್ಟವು. ಸದ್ಯ ಕರೋನವೇ ಅತಿದೊಡ್ಡ ಮಾರಿಯಾಗಿದೆ. ಔಷಧಿಯೂ ಲಭ್ಯವಾಗದೆ ಇದ್ದಾಗ ಮರಣವೇ ಗತಿ.

ಇನ್ನೊಂದೆಡೆ ಪ್ರಕೃತಿ ನಿಯಮ ವಿರುದ್ಧ ಆಹಾರ ಸೇವನೆ ಅಂದರೆ ಸಮಯಾಸಮಯವಿಲ್ಲದ ಆಹಾರ ಸೇವನೆ, ದೇವತಾ ಭಕ್ತಿ ಶ್ರದ್ಧೆ ಇಲ್ಲ. ಹಳೆಯ ಸಂಪ್ರದಾಯಗಳು ಮೂಢನಂಬಿಕೆಯಾಯ್ತು. ಅಜ್ಜಿ ಮಾಡಿದ ಉದ್ದಿನ ದೋಸೆಗೆ ಬೆಲೆಯಿಲ್ಲ. ವಿದೇಶೀ ಸಂಪ್ರದಾಯದ ಪಿಜ್ಜ-ಗಿಜ್ಜ, ಬರ್ಗರ್ ಗಿರ್ಗರ್ ಶ್ರೇಷ್ಟತೆ ಪಡೆಯಿತು. ದ್ರವ ಪಾನೀಯ ಪಾನಕ ಹಳೆಯದಾಯ್ತು. ಹೊಸ ಹೊಸ ಚಿಲ್ಡ್  soft drinks famous ಆಯ್ತು. ಹೀಗೇ ಮುಂದುವರಿಯುತ್ತಾ ಇನ್ನೂ ಏನೇನೋ ಹೊಸ ಹೊಸ ರೋಗ ಸೃಷ್ಟಿಯಾಗುತ್ತೋ ಏನೊ ಗೊತ್ತಿಲ್ಲ. ಅಂತೂ ಮನುಕುಲ ನಾಶಕ್ಕೆ ಮನುಷ್ಯರೇ ಕಾರಣವಾಗುತ್ತಾ ಇದ್ದಾರೆ. ಆದರೆ ಸದ್ಯ ಪೂರ್ಣ ನಾಶ ಆಗುವ ಸಮಯ ಅಲ್ಲ ಇದು. ಎಂದೋ ಒಂದು ದಿನ ಆಗಲಿದೆ. ಅಲ್ಲಿಯವರೆಗೆ ಹೀಗೆ ಏರು ಪೇರು. ಇದನ್ನು ಪ್ರಕೃತಿಯೇ ನಿಯಂತ್ರಿಸಿಕೊಳ್ಳುತ್ತಾಳೆ.

ನಮ್ಮ ಪೂರ್ವಜರು ಆಹಾರ ವಿಚಾರದಲ್ಲಾಗಲೀ, ಜೀವನ ಕ್ರಮದಲ್ಲಾಗಲೀ, ಶುದ್ಧಾಚಾರ(ಮಡಿವಂತಿಕೆ) ವಿಚಾರದಲ್ಲಾಗಲೀ ಪ್ರತಿಯೊಂದಕ್ಕೂ ನಿಯಮ ಮಾಡಿಟ್ಟಿದ್ದಾರೆ. ಅದನ್ನು ಉಲ್ಲಂಘಿಸಿ ಹೋದದ್ದೇ ಈ ದುರಂತಗಳಿಗೆ ಕಾರಣ ಎನ್ನಬಹುದು.

ನಮ್ಮ ಆಹಾರವು ಜಠರ ಸೇರುವಾಗ ಮೂರು ರೂಪ ತಾಳುತ್ತದೆ. ಒಂದನೆಯದ್ದು ಘನ, ಎರಡನೆಯದ್ದು ದ್ರವ, ಮೂರನೆಯದ್ದು ಅನಿಲ. ಘನವು ಮಲದ ರೂಪದಲ್ಲಿ ಹೊರ ಹೋಗುತ್ತದೆ. ದ್ರವವು ರಕ್ತ ಮಾಂಸಗಳಾಗಿ ಮಾರ್ಪಡುತ್ತೆ. ಅನಿಲವು ಮೆದುಳಿಗೆ ಪೋಷಕವಾಗಿ ಮಾರ್ಪಡುತ್ತದೆ. ಅಮಲು ಸೇವಿಸಿದರೆ ಮೆದುಳು ಏನಾಗುತ್ತೆ ಎಂದು ಹೇಳಬೇಕಾಗಿಲ್ಲ. ಈ ರೀತಿಯ ಆಹಾರ ನಿಯಮಕ್ಕೆ ವಿರುದ್ಧವಾದಾಗಲೇ ಅನಾರೋಗ್ಯ. ನಾಲಿಗೆಗೆ ಪಥ್ಯವಾದದ್ದೆಲ್ಲಾ ದೇಹಕ್ಕೆ ಪಥ್ಯವಾಗದು. ದೇಹಕ್ಕೆ ಪಥ್ಯವಾದದ್ದೆಲ್ಲಾ ಮೆದುಳಿಗೆ ಪಥ್ಯ ಎಂದು ಹೇಳುವುದಕ್ಕಾಗದು.

ಸಾಕಷ್ಟು ಗ್ರಂಥಗಳು ಆಹಾರದ ಬಗ್ಗೆ ತಿಳಿಸಿದೆ. ಅಲ್ಲದೆ ಅದನ್ನು ತಿಳಿದ ವೈದ್ಯರುಗಳಿದ್ದಾರೆ. ಅವರನ್ನು ಏನು ಕೇಳೋದು ಅಂತ ಮುಕ್ಕಿದರೆ ಕೊನೆಗೆ ಅವರೇ ಗತಿಯೂ ಆಗುತ್ತಾರೆ. ಮಿತವಾದ ಆಹಾರ ಹಿತವಾದ ಜೀವನವನ್ನು ಕೊಡುತ್ತದೆ.

ಮುಂದಿನ ಲೇಖನದಲ್ಲಿ ಪ್ರಾಣಾಯಾಮದ ವಿಚಾರ ತಿಳಿಸುತ್ತೇನೆ.

ಸರ್ವೇ ಜನಾಃ ಸುಖಿನೋ ಭವಂತು


Get in Touch With Us info@kalpa.news Whatsapp: 9481252093

Tags: CoronavirusFast FoodFood SystemHindu Food SystemIndian Food SystemKannadaNewsWebsiteLatestNewsKannadaPrakash Ammannayavegetarianismಆಹಾರಪ್ರಕಾಶ್ ಅಮ್ಮಣ್ಣಾಯಸಸ್ಯಾಹಾರಿ
Share260Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊಪ್ಪದ ಈ ಬಾಲ ಸಾಹಿತಿ ಅನೀಶ್ ಸಾಧನೆ ಇಡಿಯ ಕರುನಾಡಿಗೇ ಸ್ಪೂರ್ತಿ

Next Post

ಪ್ರತಿಪಕ್ಷ ನಾಯಕರ ಜೊತೆ ದೂರವಾಣಿ ಮೂಲಕ ಸಿಎಂ ಬಿಎಸ್’ವೈ ಮಾತನಾಡಿದ್ದೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರತಿಪಕ್ಷ ನಾಯಕರ ಜೊತೆ ದೂರವಾಣಿ ಮೂಲಕ ಸಿಎಂ ಬಿಎಸ್’ವೈ ಮಾತನಾಡಿದ್ದೇನು?

ಪ್ರತಿಪಕ್ಷ ನಾಯಕರ ಜೊತೆ ದೂರವಾಣಿ ಮೂಲಕ ಸಿಎಂ ಬಿಎಸ್’ವೈ ಮಾತನಾಡಿದ್ದೇನು?

Leave a Reply Cancel reply

Your email address will not be published. Required fields are marked *

No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL