Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮುಂಬೈಯಿಂದ ಬರುವಾಗ ಏಳು ಕೊಲೆ ಮಾಡಿ ಬಂದಿದ್ದಾರೆ ಎಂಬಂತೆ ನೋಡುವುದೇಕೆ?

ಜನ್ಮಭೂಮಿಯ ಬಂಧುಗಳು ಭಾವನಾತ್ಮಕವಾಗಿ ದೂರ ಸರಿಯುತ್ತಿದ್ದಾರೆಯೇ?

June 13, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರಸ್ತುತ ದಿನಗಳಲ್ಲಿ ಒಂದಲ್ಲ ಒಂದು ಮೂಲದಿಂದ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುವ, ನೋಡುವ ವಿದ್ಯಮಾನಗಳನ್ನು ಗಮನಿಸುವಾಗ ಮೇಲಿನ ಪ್ರಶ್ನೆ ನಿಜವೆಂದು ಅನಿಸುತ್ತಿದೆ. ವರ್ಷಂಪ್ರತೀ ಎಪ್ರಿಲ್, ಮೇ ಮತ್ತು ಜೂನ್ ಈ ಮೂರು ತಿಂಗಳುಗಳಲ್ಲಿ ಮುಂಬೈಯಿಂದ ಲಕ್ಷೋಪಲಕ್ಷ ಜನರು ಊರಿಗೆ ಹೋಗುತ್ತಿದ್ದರು. ಆದರೆ 2020 ರ ಈ ವರ್ಷ ಮುಂಬೈಗರ ಪಾಲಿಗೆ ಗರ ಬಡಿದಂತಾಗಿದೆ. ಲಾಕ್ ಡೌನ್ ನಿಂದಾಗಿ ಎಲ್ಲ ಸ್ಥಗಿತಗೊಂಡವು. ಈಗ ರಾಜ್ಯ ಸರಕಾರಗಳು ಅನುಮತಿ ನೀಡಿ, ಕೇಂದ್ರ ಸರಕಾರ ರೈಲು ಸೇವೆಯನ್ನು ಪ್ರಾರಂಭಿಸಿದರೂ ಊರಿನವರು ಎಂದೂ ಕೇಳರಿಯದ ಕಠೋರತೆಯನ್ನು ಕಾಣಿಸುತ್ತಿದ್ದಾರೆ. ರೈಲು ಟಿಕೇಟಾದರೂ ಸಿಗಬಹುದು. ಊರವರ ಅನುಮತಿ ಸಿಗುತ್ತಿಲ್ಲ ಎಂಬ ದುಃಖಿತ ಭಾವನೆ ಹೊರನಾಡ ತುಳುವರದ್ದು. ಈ ಪರಿಸ್ಥಿತಿ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಆಗಲೀ, ದೇಶದ ಇತರ ರಾಜ್ಯಗಳಲ್ಲಿ ಆಗಲೀ ತಲೆದೋರಿಲ್ಲ. ಸರಕಾರ, ಜಿಲ್ಲಾಡಳಿತ ವಿಧಿಸುವ ನಿಯಮಗಳನ್ನು ಪಾಲಿಸಿದರೂ ಮನೆಯವರ ಮಾನಸಿಕತೆ ಏಕೋ ಏನೋ ಕೂಡಿ ಬರುತ್ತಿಲ್ಲ.

ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದು, ಮಳೆ ಬಿಟ್ಟ ಮೇಲೆ ಮರದಡಿ ನಿಲ್ಲಬಾರದು. ಎಂಬುದೊಂದು ಮಾರ್ಮಿಕವಾದ ನುಡಿಗಟ್ಟು. ಈ ಧ್ವನಿಯ ಅರ್ಥ ತಾಯಿ ಸತ್ತ ನಂತರದ ದಿನಗಳಲ್ಲಿ ತವರಿಗೆ ಹೋಗಬಾರದು. ಹುಟ್ಟಿ ಬೆಳೆದ ಮನೆಯಾದರೂ ಈಗ ಅಲ್ಲಿರುವುದು ಹೊರಗಿನಿಂದ ಬಂದ ಹೆಂಗಸರ ಯಜಮಾನಿಕೆ. ನಿಮ್ಮನ್ನು ಬರಸೆಳೆದು ಆಲಂಗಿಸುವವರು ಯಾರೂ ಇಲ್ಲ. ನಿಮ್ಮ ಸುಖ ದುಃಖ ಸುಂಕದವರ ಎದುರಿನ ಪ್ರಲಾಪವಾದೀತು. ಹಾಗೆಯೇ; ಮಳೆ ಬಿಟ್ಟ ಮೇಲೆ ಮರದಡಿ ನಿಂತು ಏನೂ ಪ್ರಯೋಜನವಿಲ್ಲ. ಇಷ್ಟರ ತನಕ ಒದ್ದೆಯಾಗದಿದ್ದರೂ ಈಗ ಒದ್ದೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪರಿಸ್ಥಿತಿ ಅದಕ್ಕಿಂತಲೂ ಕಡೆಯಾಗಿದೆ ಎನ್ನುತ್ತದೆ ಇತ್ತೀಚಿನ ವಿದ್ಯಮಾನಗಳು.

ಈಗ ಹಿಂದಿನಂತೆ ಅಲ್ಲ. ಸತ್ತರೆ ಕ್ಷಣಮಾತ್ರದಲ್ಲಿ ಸಂಬಂಧಪಟ್ಟವರಿಗೆ ಸುದ್ದಿ ತಿಳಿಯುವ ಯುಗ ಇದು. ಅಂತ್ಯಕ್ರಿಯೆಗೆ ಅಲ್ಲವಾದರೂ ಉತ್ತರಕ್ರಿಯೆಗೆ ಹೋಗೋಣ ಎಂದು ಅಂದಾಜಿಸುವಂತಿಲ್ಲ. ತಾಯಿ ಸತ್ತಾಗ ಮುಂಬೈಯಲ್ಲಿ ಇರುವ ಮಗಳು ಉತ್ತರಕ್ರಿಯೆಗೂ ಬರುವುದನ್ನು ಅವರ ಅಣ್ಣ ಹಾಗೂ ಮನೆಯವರು ತಡೆವ ಘಟನೆಗಳು ನಡೆಯುತ್ತಿವೆ. ನೇರ ಮತ್ತು ಸ್ಪಷ್ಟ ಮಾತಿನಲ್ಲೇ ಹೇಳಿದ್ದಾರೆ. ನೀನು ಬರುವುದು ಬೇಡ. ಬಂದರೆ ಕುಟುಂಬದವರು/ಸಂಬಂಧಿಕರು ಬರುವುದಿಲ್ಲ ಎಂದಿದ್ದಾರೆ. ಮುಂಬೈಯಲ್ಲಿ ಇರುವ ಕರ್ಮಕ್ಕೆ ತಾಯಿಯ ಆಕಾಲ ಮರಣವಾದಾಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮುಖ ನೋಡುವ ಭಾಗ್ಯ ಇಲ್ಲದಿದ್ದರೂ ಉತ್ತರಕ್ರಿಯೆಯಲ್ಲಿ ಭಾಗಿಯಾಗಿ ಮೈಶುದ್ಧ ಮಾಡಿಕೊಳ್ಳುವ ಎಂದರೆ ಅದಕ್ಕೂ ಅವಕಾಶ ನಿರಾಕರಿಸಲಾಯಿತ್ತಲ್ಲ ಎಂದು ಹಣೆ ಚಚ್ಚಿಕೊಳ್ಳುವ ಪರಿಸ್ಥಿತಿ ಆ ಹತಭಾಗ್ಯ ಮಗಳದ್ದು.

ಇನ್ನೊಂದು ಪ್ರಸಂಗದಲ್ಲಿ, ದೊಡ್ಡ ಮಗ ಉತ್ತರಕ್ರಿಯೆಗೆ ಹೋಗಿ ದೂರದಲ್ಲೇ ನಿಂತರೂ ನೆರೆದವರು ಅವರನ್ನು ನೋಡಿದ ಕೂಡಲೇ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮುಂಬೈಯಿಂದ ಬಂದವರು ಎಂದು ತಿಳಿದು ಎಲ್ಲರೂ ಬಸ್ಸಿನಿಂದ ಕೆಳಗಿಳಿದ ಘಟನೆ ನಡೆದಿದೆ. ಮತ್ತೊಬ್ಬರು ಕೋಳಿ ಅಂಕಕ್ಕೆ ಹೋದರೆಂದು ಅಲ್ಲಿದ್ದವರು ಎಲ್ಲ ಪರಾರಿಯಾಗಿದ್ದಾರೆ. ಹೀಗೆ ಹಲವಾರು ಘಟನೆಗಳು ನಡೆಯುತ್ತಿವೆ. ರೈಲು ಸೇವೆ ಆರಂಭವಾದ ಮೇಲೆ ಊರಿಗೆ ಹೋಗಿ 7/14 ದಿನಗಳ ಕ್ವಾರಂಟೈನ್ ಮುಗಿಸಿ ಬಂದರೂ ಮನೆಯವರು/ನೆರೆಯವರು ಮುಖಕೊಟ್ಟು ಮಾತನಾಡುತ್ತಿಲ್ಲ. ಮುಂಬೈಯಿಂದ ಬರುವಾಗ ಏಳು ಕೊಲೆ ಮಾಡಿ ಬಂದಿದ್ದಾರೆ ಎನ್ನುವ ಹಾಗೆ ನೋಡುತ್ತಿದ್ದಾರೆ ಎಂದು ನೊಂದು ನುಡಿಯುತ್ತಿದ್ದಾರೆ. ಊರಿನವರು ನಿಷ್ಠುರದಿಂದಲೇ ಹೀಗೆ ಹೇಳುತ್ತಿದ್ದಾರೆ; ನಾವು ಮಾರ್ಚ್ ನಾಲ್ಕನೆ ವಾರದಿಂದ ನಿಯಮಬದ್ಧವಾಗಿ ಲಾಕ್ ಡೌನ್ ಪಾಲಿಸಿದ್ದೇವೆ. ನಾವು ಮಂದಿರ, ಮಾಲ್, ಬೀಚ್ ಎಲ್ಲಿಗೆ ಹೋಗದೆ ಇದ್ದದ್ದು ಈಗ ಮುಂಬೈಯವರಿಂದಾಗಿ ವ್ಯರ್ಥವಾಗುತ್ತಿದೆ ಎಂಬ ಖೇಧ ಅವರದು.

ಮುಂಬೈಯಿಂದ ಹೋಗುವ ಶತ ಪ್ರತಿಶತ ಜನರಿಗೆ ಕೊರೋನಾ ನಿಘಂಟು ಎಂಬ ಮನಃಸ್ಥಿತಿಗೆ ತಲುಪಿದ್ದಾರೆ. ದೂರದರ್ಶನ ಮಾಧ್ಯಮಗಳೂ ಅವರನ್ನು ದಿಕ್ಕು ತಪ್ಪಿಸುತ್ತಿವೆ ಎಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಇತಿಹಾಸದದಲ್ಲಿ ಎಂದೂ ಬರೆದಿರಲಾರದ ದಾಖಲೆಯೊಂದು ಈಗ ಬರೆಯಲ್ಪಡುತ್ತಿದೆ. ಊರಿನವರು ಮುಂಬೈಯವರನ್ನು ಆ ಕಾರ್ಯಕ್ರಮಕ್ಕೆ ಬನ್ನಿ, ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಎಡೆಬಿಡದೆ ಕರೆಯುತ್ತಿದ್ದವರು ಈಗ ಯಾಕೆ ಬರುವುದು ಎಂಬ ದಾಟಿಯ ರಾಗ ಆಲಾಪಿಸುತ್ತಿದ್ದಾರೆ. ದುಡಿತಕ್ಕೆಂದು ಕರ್ಮಭೂಮಿಗೆ ಹೋದವರನ್ನು ಜನ್ಮಭೂಮಿ ಭಾವನಾತ್ಮಕವಾಗಿ ದೂರೀಕರಿಸುತ್ತಿದೆ ಎಂದರೂ ತಪ್ಪಾಗಲಾರದು.


Get In Touch With Us info@kalpa.news Whatsapp: 9481252093

Tags: CoronavirusCovid19IndiaLockdownMaharashtraMumbaiQuarantineಕೊರೋನಾ ಎಫೆಕ್ಟ್‌ಕೊರೋನಾ ವೈರಸ್ಕ್ವಾರಂಟೈನ್ಮುಂಬೈಲಾಕ್ ಡೌನ್
Previous Post

ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೂ ಕೊರೋನಾ ಸೋಂಕು

Next Post

ಗಮನಿಸಿ! ಜೂನ್ 14 ರಂದು ಶಿವಮೊಗ್ಗದ ಬಹುತೇಕ ಕಡೆ ಕರೆಂಟ್ ಇರುವುದಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಗಮನಿಸಿ! ಜೂನ್ 14 ರಂದು ಶಿವಮೊಗ್ಗದ ಬಹುತೇಕ ಕಡೆ ಕರೆಂಟ್ ಇರುವುದಿಲ್ಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!