Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೋರ್ಪಳಯ್ಯನ ಛತ್ರ ಮಂಟಪದ ಸಮೀಪದಲ್ಲಿ ನದಿಗೆ ಹೊಂದಿಕೊಂಡಿರುವಂತೆ ಗೌಡಸಾರಸ್ವತ ಸಮಾಜದವರಿಗೆ ಕ್ರಿಯಾ ಕರ್ಮ ಮಾಡಲು ಮುಕ್ತಿ ಮಂದಿರ ಕಟ್ಟಿಸಲು ಮಹಾನಗರಪಾಲಿಕೆಯ ಜಾಗವನ್ನು ಮಂಜೂರು ಮಾಡುವಂತೆ ಸಮಾಜದ ವತಿಯಿಂದ ಪಾಲಿಕೆ ಮೇಯರ್ಗೆ ಮನವಿ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post