ನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರುಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತುಚಿನ್ನದಅಂಬಾರಿಯಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ನ ವಜಾಗೊಳಿಸಿದೆ.
ಮೈಸೂರುಅರಮನೆಯ ಸುಪದರ್ಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ ಸಂದರ್ಭದಲ್ಲಿ ಬಳಸುವ ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿ ಪ್ರೊ.ಪಿ.ವಿ.ನಂಜರಾಜೇಅರಸ್ಅವರು ಸುಪ್ರೀಂಕೋಟರ್್ಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸವರ್ೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂತರ್ಿಟಿ.ಎಸ್.ಠಾಕೂರ್ ನೇತೃತ್ವದ ಪೀಠವೊಂದು ಈ ಮನವಿ ಅಜರ್ಿಯನ್ನು ವಜಾಗೊಳಿಸಿದೆ.
ಮೈಸೂರುಅರಮನೆ(ಸ್ವಾಧೀನ ಮತ್ತು ವಗರ್ಾವಣೆ) ಕಾಯ್ದೆ , 1998 ವಿಷಯ ಪ್ರಶ್ನಿಸಲ್ಪಟ್ಟಿರುವ ಕನರ್ಾಟಕ ಹೈಕೋಟರ್್ನ ಮೊರೆ ಹೋಗುವಂತೆ ಪೀಠವು ಸೂಚಿಸಿದೆ.
ನ್ಯಾಯಮೂತರ್ಿಗಳಾದ ಎ.ಎಂ.ಖಾನ್ ವಿಲ್ನರ್ ಮತ್ತು ಡಿ.ವೈ.ಚಂದ್ರಚೂಡಅವರನ್ನು ಒಳಗೊಂಡ ಪೀಠವು ಈ ಅಜರ್ಿಯನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿ, ಹೈಕೋಟರ್್ ಮೊರೆ ಹೋಗಲು ಅರಸ್ಅವರಿಗೆ ಸ್ವಾತಂತ್ರ್ಯ ನೀಡಿದೆ.
ಅಜರ್ಿಯನ್ನು ಹಿಂದಕ್ಕೆ ಪಡೆಯಲಾಗಿದೆಎಂದು ಪರಿಗಣಿಸಿ ಸುಪ್ರೀಂಕೋಟರ್್ ಮನವಿ ವಜಾಗೊಳಿಸುವ ಆದೇಶ ನೀಡಿದೆ.
HOSMAT Hospitals Partners with South United Football Club as Official Sports Medicine & Medical Services Leader
Kalpa Media House | Bengaluru | HOSMAT Hospitals, a recognised leader in orthopaedics, trauma and sports medicine for over three...
Read moreDetails














