Wednesday, July 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಜಿಯೋ ನೆಟ್‌ವರ್ಕ್‌ನಲ್ಲಿ ಧ್ವನಿ ಕರೆಗಳು ಉಚಿತ: ಅಂಬಾನಿ ಕೊಡುಗೆ!

September 1, 2016
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 2 minutes

ನವದೆಹಲಿ, ಸೆ.1: ತಮ್ಮ ಮಹತ್ವಾಕಾಂಕ್ಷೆಯ ಜಿಯೋ ನೆಟ್‌ವರ್ಕ್‌ನ್ನು ಅನಾವರಣಗೊಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಜಿಯೋ ನೆಟ್‌ವರ್ಕ್‌ನಲ್ಲಿ ಭಾರತದೆಲ್ಲೆಡೆ ಇತರ ಯಾವುದೇ ನೆಟ್‌ವರ್ಕ್‌ಗೆ ಮಾಡಲಾಗುವ ಎಲ್ಲ ಧ್ವನಿ ಕರೆಗಳು ಉಚಿತ ಎಂದು ಘೋಷಿಸಿದ್ದಾರೆ.
ಮುಂಬೈನಲ್ಲಿ ನಡೆದ ರಿಲಯನ್ಸ್ ೪೨ನೆಯ ಷೇರುದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಯೋ ಜಾಲದಲ್ಲಿ ದೇಶದಾದ್ಯಂತ ರೋಮಿಂಗ್ ಶುಲ್ಕ ಶೂನ್ಯವಾಗಿರುತ್ತದೆ. ದೀಪಾವಳಿಯಂತಹ ಹಬ್ಬ-ಹರಿದಿನಗಳ, ರಜಾದಿನಗಳ ಸಂದೇಶಗಳಿಗೆ ಇನ್ನು ಮುಂದೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದರು.
ಜಿಯೋ ನೆಟ್‌ವರ್ಕ್ ಮೂಲಕ ಮತ್ತಷ್ಟು ಜನಪ್ರಿಯ ಸೇವೆಗಳನ್ನು ಒದಗಿಸಿರುವ ಮುಖೇಶ್ ಅಂಬಾನಿ, ಈಗ ಭಾರತೀಯರು ಡಾಟಾಗಿರಿ ಮಾಡಬಹುದು. ಜಿಯೋ ನೆಟ್‌ವರ್ಕ್ ಮೂಲಕ ಹೆಚ್ಚು ಡಾಟಾ ಬಳಸಿದಷ್ಟೂ ದರ ಕಡಿಮೆಯಾಗಲಿದೆ. ಡಾಟಾ ಕೊರತೆಯಿಂದ ಭಾರತವನ್ನು ಸಮೃದ್ಧ ಡಾಟಾ ಬಳಕೆಯತ್ತ ಕೊಂಡೊಯ್ಯುವುದು ರಿಲಯನ್ಸ್ ಜಿಯೋ ನೆಟ್‌ವರ್ಕ್‌ನ ಪ್ರಮುಖ ಉದ್ದೇಶವಾಗಿದೆ. ಜಿಯೋ ನೆಟ್‌ವರ್ಕ್ ಭಾರತವನ್ನು ವಿಶ್ವದಲ್ಲೇ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಡಾಟಾ ಮಾರುಕಟ್ಟೆಯನ್ನಾಗಿ ಮಾಡಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಡಿಜಿಟಲ್ ಇಂಡಿಯಾಗೆ ಜಿಯೋ ನೆಟ್‌ವರ್ಕ್ ಸೇವೆಯನ್ನು ಅರ್ಪಿಸುತ್ತೇವೆ ಎಂದಿರುವ ಅಂಬಾನಿ, ವಿಶ್ವವೇ ಹೊಸ ಯುಗದತ್ತ ಸಾಗುತ್ತಿರಬೇಕಾದರೆ ಭಾರತೀಯರು ಹಿಂದೆ ಉಳಿಯುವಂತಿಲ್ಲ, ಯುವಕರಿಗೆ ಸರಿಯಾದ ವಾತಾವರಣ ನೀಡಿ ಅವರು ನಮ್ಮನ್ನು ಬೆರಗುಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ಕಡಿಮೆ ಸಮಯ, ಹೆಚ್ಚು ಗ್ರಾಹಕರ ಗುರಿ
ರಿಲಯನ್ಸ್ ಜಿಯೋ ನೆಟ್ ವರ್ಕ್ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ತಲುಪುವ ಗುರಿ ಹೊಂದಲಾಗಿದೆ ಎಂದಿರುವ  ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಮಾಚರ್್ 2017ರ ವೇಳೆಗೆ ಭಾರತದ ಜನಸಂಖ್ಯೆಯ ಶೇ.90 ರಷ್ಟನ್ನು 4ಜಿ ಸಂಪರ್ಕ ಜಾಲ ಒಳಗೊಳ್ಳಲಿದೆ ಎಂದು ಹೇಳಿದ್ದಾರೆ.
 4ಜಿ ಮೊಬೈಲ್ ನೆಟ್ ವರ್ಕ್ ನಲ್ಲಿ  ರೋಮಿಂಗ್ ಸೇರಿದಂತೆ ಎಲ್ಲಾ ದೇಶೀಯ ಧ್ವನಿ ಕರೆಗಳು ಉಚಿತವಾಗಿರಲಿದೆ. ವಿವಿಧ ಕಂಪನಿಗಳ ಪ್ರತಿಸ್ಫರ್ಧೆ ಹಿನ್ನೆಲೆಯಲ್ಲಿ ಡಾಟಾ ಬೆಲೆಗಳು ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.  ಮುಂಬೈನಲ್ಲಿ ನಡೆದ ರಿಲಯನ್ಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖೇಶ್ ಅಂಬಾನಿ, 2017ರ ಮಾರ್ಚ್ ವೇಳೆಗೆ 4 ಜಿ ಸಂಪರ್ಕ ಜಾಲವು ಭಾರತದ 1.25 ಶತಕೋಟಿ  ಜನಸಂಖ್ಯೆಯಲ್ಲಿ ಶೇ.90 ರಷ್ಟನ್ನು ಒಳಗೊಳ್ಳಲಿದೆ. ಅಂತಿಮವಾಗಿ 18 ಸಾವಿರ ನಗರ ಹಾಗೂ 2,00,000 ಹಳ್ಳಿಗಳನ್ನೂ ಆವರಿಸಲಿದೆ ಎಂದು ಮಾಹಿತಿ ನೀಡಿದರು.
100 ಮಿಲಿಯನ್ ಗ್ರಾಹಕರ ಗುರಿ
ದೇಶದಾದ್ಯಂತ ರಿಲಯನ್ಸ್ 4ಜಿ ನೆಟ್ ವರ್ಕ್ ಆರಂಭಿಸಿದ ನಂತರ ಸಾಧ್ಯವಾದಷ್ಟೂ ಕಡಿಮೆ ಅವಧಿಯಲ್ಲೇ 10 ಕೋಟಿ  ಗ್ರಾಹಕರನ್ನು ಪಡೆಯುವ ಗುರಿ ಹೊಂದಲಾಗಿದೆ ಎಂದು ಮುಖೇಶ್ ಆಶಯ ವ್ಯಕ್ತಪಡಿಸಿದ್ದಾರೆ. ಕಡಿಮೆ ಸಮಯದಲ್ಲೇ ಉದ್ದೇಶಿತ ಗುರಿ ಸಾಧಿಸುವ ಮೂಲಕ ನಿಸ್ತಂತು ಮೊಬೈಲ್ ವಲಯದಲ್ಲಿ ರಿಲಯನ್ಸ್ ಮಹತ್ವಾಕಾಂಕ್ಷೆ ಹಜ್ಜೆಯಿರಿಸಲಿದೆ.
ಇದಲ್ಲದೆ, ಎಲ್ವೈಎಫ್ ಬ್ರಾಂಡ್ನಡಿ ಗ್ರಾಹಕರ ಕೈಗೆಟುಕುವ ದರದಲ್ಲಿ 2,999 ರೂ.ಆರಂಭಿಕ ಮೌಲ್ಯದ 4ಜಿ ಸ್ಮಾರ್ಟ್ ಫೋನ್ ಗಳನ್ನು  ರಿಲಯನ್ಸ್ ಕಂಪನಿ ಘೋಷಿಸಿದೆ.
ಜಿಯೋ ಆಫರ್ ಏನೇನು?
*ಉಚಿತ ಕರೆ, ಶೂನ್ಯ ರೋಮಿಂಗ್ ಶುಲ್ಕ
*50 ರೂ.ನಲ್ಲಿ ಪ್ರತೀ ಜಿಬಿಗೆ 45 ಯೋಜನೆ
*ವಿದ್ಯಾರ್ಥಿಗಳಿಗೆ ಶೇ.25 ಹೆಚ್ಚುವರಿ ಡಾಟಾ
*ಯೋಜನೆ ಆರಂಭಗೊಂಡ ಮೊದಲ ನಾಲ್ಕು ತಿಂಗಳು ಉಚಿತ ಡಾಟಾ ಸೇವೆ
*ಸಾಂದರ್ಭಿಕ ಬಳಕೆದಾರರಿಗೆ ಆರಂಭಿಕ 19 ರೂ.ದರದಲ್ಲಿ 10 ಯೋಜನೆಗಳು
*ಕಡಿಮೆ ಡಾಟಾ ಬಳಕೆದಾರರಿಗೆ ಮಾಸಿಕ 149 ರೂ. ಹಾಗೂ ಹೆಚ್ಚು ಡಾಟಾ ಬಳಕೆದಾರರಿಗೆ ಮಾಸಿಕ 4,999 ರೂ.
*ಕಡಿಮೆ ಕಾಲಾವಧಿಯಲ್ಲಿ 100 ಮಿಲಿಯನ್ ಗ್ರಾಹಕರ ಗುರಿ
*ಎಲ್ವೈಎಫ್ ಬ್ರಾಂಡ್ನಡಿ   2999 ರೂ.ಆರಂಭಿಕ ಮೌಲ್ಯದ ಹ್ಯಾಂಡ್ಸೆಟ್
*ಸೆಪ್ಟೆಂಬರ್ 5 ರಂದು ಔಪಚಾರಿಕ ಚಾಲನೆ
ಅತ್ಯಂತ ಕಡಿಮೆ ದರ
ಡಾಟಾಗೆ ಸಂಬಂಧಿಸಿದಂತೆ ಇನ್ನು ಮುಂದೆ ಗ್ರಾಹಕರು ಹೆಚ್ಚು ಹೆಚ್ಚು ಡಾಟಾಗಳನ್ನು ಉಪಯೋಗಿಸಿದರೆ ಕಡಿಮೆ ದರ ಅನ್ವಯ ವಾಗುವುದು. ವಿಶ್ವದಲ್ಲಿನ ಯಾವುದೇ ಡಾಟಾ ನೆಟ್ ವರ್ಕ್ ವಿಧಿಸುವ ದರಕ್ಕಿಂತ ಜಿಯೋ ನೆಟ್ ವರ್ಕ್ ಡಾಟಾ ಶುಲ್ಕ ಅತ್ಯಂತ ಕಡಿಮೆ ದರದ್ದಾಗಿರುತ್ತದೆ.
-ಮುಖೇಶ್ ಅಂಬಾನಿ,  ರಿಲಯನ್ಸ್  ಇಂಡಸ್ಟ್ರೀಸ್ ಅಧ್ಯಕ್ಷ  
Previous Post

ಪತ್ನಿ ಕಾಲಿಗೆ ನಮಸ್ಕರಿಸುತ್ತಿದ್ದ ಎಎಪಿ ಮಂತ್ರಿಯ ಸೆಕ್ಸ್ ಸ್ಕ್ಯಾಂಡಲ್?

Next Post

ಮಹಾತ್ಮನನ್ನು ಕೊಂದಿದ್ದು ಆರ್‌ಎಸ್‌ಎಸ್ ಜನರೇ: ರಾಹುಲ್ ಪುನರುಚ್ಛಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಹಾತ್ಮನನ್ನು ಕೊಂದಿದ್ದು ಆರ್‌ಎಸ್‌ಎಸ್ ಜನರೇ: ರಾಹುಲ್ ಪುನರುಚ್ಛಾರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!