Sunday, May 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಸಹ ಪಂಕ್ತಿ ಭೋಜನ ಯಾಕೆ ಬೇಡ?

October 11, 2016
in ಜ್ಯೋತಿರ್ವಿಜ್ಞಾನ
0 0
0
Share on facebookShare on TwitterWhatsapp
Read - 2 minutes

ಸಹ ಪಂಕ್ತಿ ಭೋಜನ ಯಾಕೆ ಬೇಡ? ಎಂಬುದಕ್ಕೆ ಇಲ್ಲಿದೆ ತಾತ್ವಿಕ ಸಿದ್ಧಾಂತ.
ಜನರಿಗೆ ತಾತ್ವಿಕತೆಯನ್ನು ತಿಳಿಸಲರಿಯದವರು ಜನರನ್ನು ಸಂಘಟಿಸಿ ಮೋಸಮಾಡುವುದಕ್ಕೇ ಸಹಪಂಕ್ತಿ ಬೇಡ ಅಂದಿದ್ದು. ನಾವೂ ಮನುಷ್ಯರಲ್ಲವೇ ಎಂದು ಹೇಳುವುದಕ್ಕೇ ಇವರ ಬುದ್ಧಿ ಸಿಮಿತವಾಗಿದೆಯಷ್ಟೇ ಹೊರತು ಮನುಷ್ಯತ್ವ ಎಂದರೇನು ಎಂಬುದು ಇವರಿಗೆ ಗೊತ್ತಿಲ್ಲ.
ಪೇಜಾವರ ಶ್ರೀಗಳಿಗೆ ಚಕ್ರವರ್ತಿ ಸೂಲಿಬೆಲೆ ಬುದ್ಧಿ ಹೇಳಬೇಕು ಎನ್ನುವ ‘ಬೋಳುಮಂಡೆ’ ಗೆ ಪೇಜಾವರ ಶ್ರೀಗಳ ಹೆಸರು ಹೇಳುವ ಯೋಗ್ಯತೆ ಇದೆಯೇ? ಮನುಷ್ಯತ್ವ ಇದ್ದವರು ಈ ರೀತಿ ಹೇಳಲಾರರು. ಭೋಜನ ನೀಡುವವರ ಚಪ್ಪಲಿ ಹೊರುವ ಈ ಸ್ವಾಭಿಮಾನವಿಲ್ಲದವರ ಸಹಪಂಕ್ತಿ ಬೇಡಿಕೆಗೆ ನಾವು ಕವಡೆ ಕಿಮ್ಮತ್ತೂ ಕೊಡುವುದಿಲ್ಲ.ಅಥವಾ ಕೊಡುವುದಕ್ಕೂ ಯಾವುದೇ ತಾತ್ವಿಕತೆಗಳೂ ಇಲ್ಲ.

‘ ಬ್ರಾಹ್ಮಣೋ ಭೋಜನ ಪ್ರಿಯ ‘ ಈ ವಾಕ್ಯಕ್ಕೆ ಸಾಕಷ್ಟು ಅರ್ಥವೂ ಇದೆ,ಒಂದೇ ವಾಕ್ಯದ ವ್ಯಂಗ್ಯಾರ್ಥವೂ ಇದೆ. ಊಟ ಎಂದರೆ ಬ್ರಾಹ್ಮಣ ಜೀವ ಬಿಡುತ್ತಾನೆ.ಬ್ರಾಹ್ಮಣ ಊಟ ಪ್ರಿಯ ಎಂದು ಕ್ಷಣದಲ್ಲಿ ವ್ಯಂಗ್ಯವಾಗಿ ಹೇಳಬಹುದು.ಹೀಗೆ ಹೇಳುವವರಿಗೆ ಬುದ್ಧಿಯೂ ಅಷ್ಟೆ. ನಿಜವಾದ ವಿವರಣೆಯೇ ಬೇರೆ. ಬೇರೆ ಬ್ರಾಹ್ಮಣೇತರರಿಗೆ ಹೊಟ್ಟೆ ಇಲ್ಲವೇ? ಹಸಿವಿಲ್ಲವೇ? ಭೋಜನಾಸಕ್ತಿ ಇಲ್ಲವೇ? ಆದಾಗ್ಯೂ ಬ್ರಾಹ್ಮಣ ಪದದ ಅರ್ಥ ಏನು? ಭೋಜನದ ಅರ್ಥವೇನು? ಇಂತಹ ವಿಮರ್ಷೆ ಮಾಡಲು ಅರಿಯದವರು ಬ್ರಾಹ್ಮಣ ಊಟ ಪ್ರಿಯ ಎನ್ನುತ್ತಾರೆ.
ಸಾಮಾನ್ಯರಲ್ಲಿ ನೀವು ,’ಯಾಕೆ ಊಟಮಾಡುವಿರಿ?’ ಎಂದು ಕೇಳಿನೋಡಿ. ಬಹು ಸುಲಭವಾದ ಎಲ್ಲರಿಗೂ ತಿಳಿದಿರುವ ಉತ್ತರ ಎಂದರೆ ‘ ಹಸಿವಾಗುತ್ತದೆ. ಅದಕ್ಕಾಗಿ ಊಟ ಮಾಡುತ್ತೇವೆ’ಎನ್ನುತ್ತಾರೆ‌. ಇನ್ನು ರಸ್ತೆಯ ಕುರುಕುರು ತಂಡಿಪೋತರಲ್ಲಿ ‘ ಯಾಕೆ ತಿನ್ನುತ್ತೀರಿ’ ಎಂದರೆ ಕೆಲವರು ನನಗಿಷ್ಟ, ಇನ್ನುಕೆಲವರು ಹಸಿವಾಯ್ತು, ಮತ್ತೆ ಕೆಲವರು just time pass ಎಂದೆಲ್ಲ ಹೇಳಬಹುದು.ಆದರೆ ಇಂತಹ ಉತ್ತರ ಕೊಡುವವರಿಗೆ ಊಟದ ಮಹತ್ವವೇ ತಿಳಿದಿರುವುದಿಲ್ಲ.
ಯಾರು ಬ್ರಹ್ಮ ಜ್ಞಾನಿಯೋ ಅವನು ಬ್ರಾಹ್ಮಣ. ಅವನಿಗೆ ಆಹಾರ ಸೇವನೆಯ ನಿಯಮ, ಆಹಾರದ ಮಹತ್ವ ತಿಳಿದಿರುವುದರಿಂದ ಬ್ರಾಹ್ಮಣೋ ಭೋಜನ ಪ್ರಿಯ ಎಂದರು. ಹೊಟ್ಟೆ ಬಾಕರಾದುದಕ್ಕೆ ಭೋಜನ ಪ್ರಿಯ ಎಂಬ ಮಾತು ಸರಿಯಾಗಲಾರದು. ಅಂತವರಿಗೆ ಭೋಜನ ಮುಕ್ಕುವವರು ಎನ್ನಬಹುದು‌.

ನಾವು ಸೇವಿಸುವ ಆಹಾರದಲ್ಲಿ 108 ವಿಧಗಳ ಖನಿಜಾಂಶಗಳು ( elements ) ಇವೆ. ಇದನ್ನು ಆ ರೀತಿಯ ಖಾದ್ಯಾದಿಗಳ ಮೂಲಕ ಸೇವಿಸಿದರೆ ಮಾತ್ರ ಪ್ರಾಪ್ತಿಯಾದೀತು. ಆಧನಿಕ ವಿಜ್ಞಾನವು ಕೇವಲ ತೊಂಭತ್ತೆಂಟು ಮಾತ್ರ ಕಂಡುಹಿಡಿದಿದೆ.ಭಾರತೀಯ ಪುರಾತನ ಶಾಸ್ತ್ರಗಳು ಇದನ್ನು ಹೇಳಿದೆ‌. ಇದನ್ನು ದ್ವಾದಶ ರಾಶಿಗಳ ನೂರೆಂಟು ಅಂಶಗಳೂ ಸೂಚಿಸಿವೆ.
ನಾವು ತುಂಬಿಸುವ ಆಹಾರಗಳು ಜಠರಕ್ಕಿರಬಹುದು. ಆದರೆ ಅಲ್ಲಿಂದ ಯಾವ ಅಂಶಗಳು ಯಾವ ಭಾಗಕ್ಕೆ ಹೋಗುತ್ತದೆ ಎಂಬುದು ಯಾರಿಗಾದರೂ ತಿಳಿದಿದೆಯೇ. ಇದುವೇ ಪ್ರಕೃತಿ.ಅದಕ್ಕಾಗಿ ಭೋಜನಕ್ಕೊಂದು system ಮಾಡಿದರು. ಆ ನಿಯಮಕ್ಕೆ ಬದ್ಧರಲ್ಲದವರು ಬೇರೆ ಪಂಕ್ತಿಗೆ ಹೋದರು. ಹೇಗೆ ಒಂದು ಭಜನಾ ಕಾರ್ಯಕ್ರಮದಲ್ಲಿ ಭಜನೆ ಗೊತ್ತಿದ್ದವರು,ರಾಗ ತಾಳ ತಿಳಿದವರು ಭಜನಾಕಾರರ ಜತೆಗೆ ಕುಳಿತು ಭಜನೆ ಹಾಡುತ್ತಾರೋ, ತಿಳಿಯದವರು ದೂರದಲ್ಲಿ ಕುಳಿತು ಭಜನೆ ಶ್ರವಣ ಮಾಡುತ್ತಾರೋ ಹಾಗೆಯೇ ಭೋಜನಾ ನಿಯಮ ಪಾಲಕರು ಒಂದೆಡೆ,ನಿಯಮ ತಿಳಿಯದವರು ಇನ್ನೊಂದೆಡೆ ಹೊಟ್ಟೆ ತುಂಬಿಸುವರು. ಆದರೆ ಈಗ ಅದು ಜಾತಿಯ ವಿಚಾರವಾಗಿ ಪಂಕ್ತಿಬೇಧವಾಗಿದೆ. ಹಾಗೆಂದು ಎಲ್ಲಾ ಬ್ರಾಹ್ಮಣರೂ ಭೋಜನಾ ನಿಯಮ ಪಾಲಿಸುತ್ತಾರೆ ಎಂದು ವಾದ ಮಾಡುವುದಿಲ್ಲ‌. ಆದರೂ ಈ ಬ್ರಾಹ್ಮಣರಿಗೆ ಈ ಸಂಸ್ಕಾರದ ಪಾಠಗಳಿವೆ. ಎಲ್ಲರೂ ಪಾಠವನ್ನು ಅನುಷ್ಟಾನಿಸಿಕೊಂಡಿದ್ದಾರೆ ಎಂದೂ ಹೇಳುತ್ತಿಲ್ಲ. ಇದನ್ನು ತಿಳಿಯುವುದು ಒಂದು ವರ್ಗದ ಮೇಲಿಟ್ಟಿರುವ ನಂಬಿಕೆಯಿಂದ ಮಾತ್ರ. ಅಗ್ನಿಮುಖೇನ ದ್ವಿಜತ್ವ( ಉಪನಯನ) ಪಡೆದು ನಂತರ ಇತರ ವಿದ್ಯಾಭ್ಯಸಗಳೊಡನೆ ಭೋಜನಾ ನಿಯಮವನ್ನೂ ತಿಳಿದುಕೊಳ್ಳಬೇಕು.ಇದು ಪ್ರಕೃತಿದತ್ತವಾದ ವೇದೋಕ್ತ ಸಿದ್ಧಾಂತ.ಅಂತಹ ಭೋಜನಾನಿಯಮದ ಪಂಕ್ತಿಯಲ್ಲಿ, ಇಂತಹ ಅರ್ಹತೆಯ certificate ಪಡೆದವರು ಕುಳಿತುಕೊಳ್ಳಬಹುದು. ಸಹ ಪಂಕ್ತಿ ಆಗಬೇಕು ಎಂದು ತಕರಾರು ಎಬ್ಬಿಸುವ ಮಂದಿಯು ಯಾಕೆ ಈ ಜನರಿಗೆ ಭೋಜನದ ಮಹತ್ವ ತಿಳಿಸುವುದಿಲ್ಲ? ಅವರಿಗೆ ತಿನ್ನುವುದು ಬಿಟ್ಟರೆ ತರಲೆ ಮಾಡುವುದು ಮಾತ್ರವೇ ಗೊತ್ತು.
ವೇದ ವಿಚಾರ ಬಿಡಿ.ದಾಸರ ಹಾಡಿನ ಅರ್ಥ ಎಷ್ಟುಜನರಿಗೆ ತಿಳಿದಿದೆ?

ಒಂದು ಹೊತ್ತು ಉಂಬವ ಯೋಗಿ
ಎರಡು ಹೊತ್ತು ತಿಂಬವ ಭೋಗಿ
ಮೂರು ಹೊತ್ತು ಉಂಬವ ರೋಗಿ
ಆಗಾಗ ತಿಂಬವನ ಹೊತ್ತುಕೊಂಡು ಹೋಗಿ

ಎಂದರು ದಾಸರು.
ಈಗ ಆಗಾಗ ಕಂಡಕಂಡಲ್ಲಿ ತಿಂಬವರೇ ಹೆಚ್ಚು. ಇಂತವರನ್ನೇ ಹೊತ್ತುಕೊಂಡು ಬಂದು ಸಹಪಂಕ್ತಿ ಗಲಭೆ ಮಾಡುವರು.
ನಿಯಮಾನಿಯಮ ಇಲ್ಲದವರೆಲ್ಲಾ ಸಹಪಂಕ್ತಿಯಲ್ಲಿ ಕುಳಿತರೆ ಏನಾದೀತು? ಎಲ್ಲರೂ ರೋಗಿಗಳಾಗಿ ಹೊತ್ತುಕೊಂಡು ಹೋಗುವವರೇ ಇಲ್ಲವೆಂದಾದೀತು.
ಹಾಗಾಗಿ ಊಟಕ್ಕೊಂದು ತಕರಾರು ಮಾಡಬೇಡಿ.ಅವರವರು ಅವರವರ ಇಷ್ಟದವರೊಡನೆ ನೆಮ್ಮದಿಯಲ್ಲಿ ಊಟಮಾಡಲು ಬಿಡಿ. ಇದುವೇ ಪ್ರಕೃತಿ ಧರ್ಮ.

Previous Post

ಜಂಬೂ ಸವಾರಿಗೆ ಸಿದ್ಧತೆ ಪೂರ್ಣ: ನಾಳೆ ಮಧ್ಯಾಹ್ನ 2.45ಕ್ಕೆ ಚಾಲನೆ

Next Post

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳಗಾವಿ ವಿಭಾಗ.

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳಗಾವಿ ವಿಭಾಗ.

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೇ 18ರಂದು 101ನೇ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

May 17, 2025
Internet Image

ತಾಳಿ ಕಟ್ಟಿದ ಕೆಲವೇ ಸಮಯದಲ್ಲಿ ವರ ಹೃದಯಾಘಾತಕ್ಕೆ ಬಲಿ

May 17, 2025

ಡೆಂಗ್ಯೂ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಅತ್ಯಗತ್ಯ | ಡಾ. ನಟರಾಜ್

May 17, 2025

ಡಿಜಿಟಲ್‌ ಜಗತ್ತಿನಲ್ಲಿ ಮಕ್ಕಳ ಯೋಚನಾ ಲಹರಿಯ ಅರಿವು ಅಗತ್ಯ: ಮಗೇಶ್‌ ಪಾಂಡ್ಯನ್‌

May 17, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೇ 18ರಂದು 101ನೇ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

May 17, 2025
Internet Image

ತಾಳಿ ಕಟ್ಟಿದ ಕೆಲವೇ ಸಮಯದಲ್ಲಿ ವರ ಹೃದಯಾಘಾತಕ್ಕೆ ಬಲಿ

May 17, 2025

ಡೆಂಗ್ಯೂ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಅತ್ಯಗತ್ಯ | ಡಾ. ನಟರಾಜ್

May 17, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!