No Result
View All Result
Indriya, Aditya Birla Jewellery makes history with India’s Largest Hand-Painted Madhubani Hoarding
English Articles

Indriya, Aditya Birla Jewellery makes history with India’s Largest Hand-Painted Madhubani Hoarding

by kalpa News
July 3, 2026
0

Following the launch of its Bihar Bridal Collection, Madhuragini, Indriya worked with local artisans to create a 1000 sq. ft....

Read moreDetails
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
  • Advertise With Us
  • Grievances
  • About Us
  • Contact Us
Friday, July 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಬಾಳಿಗೆ ಬೆಳಕನೀವ ನರಕ ಚತುರ್ದಶಿ

kalpa News by kalpa News
October 29, 2016
in Army
0
Share on FacebookShare on TwitterShare on WhatsApp
ಭೂದೇವಿ ಮತ್ತು ವಿಷ್ಣುವಿನ ಮಗನಾದ ನರಕಾಸುರ ತನಗೆ ತಾಯಿಯಿಂದ ಮಾತ್ರ ಮರಣ ಬಂದೊಗಲಿ ಎಂದು ಬ್ರಹ್ಮನನ್ನು ಕುರಿತು ತಪ್ಪಸ್ಸನ್ನು ಮಾಡಿ ವರವನ್ನು ಪಡೆದವನು.
ಇಂದಿನ ಅಸ್ಸಾಂ ರಾಜ್ಯದಲ್ಲಿ ಗುವಾಹಟಿ  ಆಗಿನ ಕಾಲದಲ್ಲಿ  ಪ್ರಾಗ್ಜೋತಿಷ್ಯಪುರ ಎಂದು ಕರೆಯುತ್ತಿದ್ದರು. ಅದು ನರಕಾಸುರನ ರಾಜಧಾನಿಯಾಗಿದ್ದು ಅವನು ಲೋಕಕಂಟಕನಾಗಿ ಮೆರೆಯಲಾರಂಭಿಸಿದನು. ಅದು ತೀರ ಮೇರೆ ಮೀರಿದಾಗ ಶ್ರೀ ಕೃಷ್ಣನು ತನ್ನ ಮಡದಿ ಸತ್ಯಭಾಮೆಯನ್ನೂ ಅವರೊಂದಿಗೆ ಯುದ್ಧ ಮಾಡಲು ಕರೆದೊಯ್ಯುತ್ತಾನೆ. ಯುದ್ಧದಲ್ಲಿ ನರಕಾಸುರನ ಬಾಣದಿಂದಲೇ ತಾನು ಘಾಸಿಗೊಂಡಂತೆ ಮೂರ್ಛೆ ಹೋಗಿದ್ದಂತೆ ನಟನೆ ಮಾಡುತ್ತಾನೆ. ಆಗ ಅವನನ್ನು ಸೋಲಿಸಲು ಸತ್ಯಭಾಮೆಯೇ ಅವನೊಂದಿಗೆ  ಯುದ್ಧ ಮಾಡುತ್ತಾಳೆ. ಸರಿ! ಆಕೆಯಿಂದಲೇ ನರಕಾಸುರನ ವಧೆಯಾಗುತ್ತದೆ. ಸಾಯುವ ಮುನ್ನ ನರಕಾಸುರ ತಾನೆಸೆಗಿದ್ದ ತಪ್ಪುಗಳಿಗೆಲ್ಲಾ ತೀವ್ರ ಪಶ್ಚಾತ್ಯಾಪ ಪಡುತ್ತಾನೆ. ಆಗಲೇ ತನ್ನ ಹೆಸರಿನಿಂದಲೇ ಒಂದು ಹಬ್ಬ ಆಚರಿಸಬೇಕೆಂದು ಬೇಡಿಕೊಳ್ಳುತ್ತಾನೆ. ಶಿಷ್ಠ ರಕ್ಷಣೆ, ದುಷ್ಟ ಶಿಕ್ಷಣೆ ಸತ್ಯವೆಂದೇ ಸಾರುವ ಈ ಹಬ್ಬ ದೇಶದಾದ್ಯಂತ ಆಚರಿಸಲಾಗುತ್ತದೆ.
ಮಾರನೆಯ ದಿವಸ ಪಟಾಕಿ ಸಿಡಿಮದ್ದುಗಳ ಗಲಾಟೆಯೇ ಸಕಲರನ್ನು ಬಹುಬೇಗನೇ ಎಚ್ಚರವಾಗಿಸಿಬಿಡುತ್ತದೆ. ಅದಂದು ಸಕಲರ ಮನೆಯಲ್ಲಿಯೂ ಎಣ್ಣೆಶಾಸ್ತ್ರದ ಸಡಗರ. ಕೊಬ್ಬರಿ ಎಣ್ಣೆಯಿಂದ ಅಂದು ಎಣ್ಣೆಶಾಸ್ತ್ರ ಮಾಡುವ ಪದ್ಧತಿ ನಡೆದು ಬಂದಿದೆ. ಮನೆ ಮುಂದೆ ತಳಿರು ತೋರಣ ರಂಗವಲ್ಲಿ ಎಲ್ಲಾ ಮುಗಿಸಿ ಒಳಗಡೆಯೂ ಶುದ್ಧೀಕರಿಸಿ ನಂತರ ರಂಗವಲ್ಲಿಬರೆದು ಹಸೆಮಣೆ ಹಾಕಿ ಎಣ್ಣೆಶಾಸ್ತ್ರ ಮಾಡುವ ಮುನ್ನ ಕುಂಕುಮ ಹಚ್ಚಿ ಎಲೆ ಅಡಿಕೆ ಕೊಟ್ಟು ನಂತರ ಸಪ್ತ ಚಿರಾಯುಗಳನ್ನು ಜ್ಞಾಪಿಸಿಕೊಂಡು ಅವರ ಹೆಸರು ಹೇಳುತ್ತಾ ಮೊದಲು ಆರತಿ ಮಾಡಿ ಮುಗಿಸಿ ನಂತರ ಶಾಸ್ತ್ರ ಮಾಡಿದರೇ ಮುಗಿಯಿತು. ಎರೆದುಕೊಳ್ಳುವ ಸಡಗರ, ಗುರುಹಿರಿಯರಿಗೆ ದೇವರಿಗೆರ ಅಭ್ಯಂಜನ ಮುಗಿಸಿ ಹೊಸಬಟ್ಟೆ ಧರಿಸಿ ನಮಸ್ಕರಿಸುತ್ತಾರೆ.
ಸಂಜೆ ಹೊಸದೊಂದು ಲೋಕವೇ ಪ್ರತ್ಯಕ್ಷವಾಗಿಬಿಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದವರೂ ಪಟಾಕಿ, ಹಚ್ಚುವ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಾರೆ.
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ. ಅಂದು ಆ ಕನ್ನಿಕೆಯರೇ ಶ್ರೀಕೃಷ್ಣನಿಗೆ ಸಂತಸದಿಂದ ಆರತಿ ಮಾಡಿದ್ದರಂತೆ. ಮನೆಯ ಸಕಲ ಹೊಸ್ತಿಲುಗಳು, ತುಳಸಿ ಮುಂದೆ, ದೇವರ ಮುಂದೆ, ಮುಂದಿನ ಗೋಡೆಯ ಮೇಲೆ ದೀಪಗಳನ್ನು ಹಚ್ಚಿಡುವ ಪದ್ಧತಿ ನಡೆದುಬಂದಿದೆ. ಸಕಲ ದೀಪಗಳನ್ನು ಹೊತ್ತಿಸಿದ ನಂತರ ಒಂದು ತಟ್ಟೆಯಲ್ಲಿರಿಸಿ ದೇವರ ಮುಂದೆ ಇಟ್ಟು ಈ ಮಂತ್ರವನ್ನು ಪಠಿಸಬೇಕು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಸಂಪದ|
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ
ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ
ದೀಪೋ ಹರತಿ ಪಾಪಾನೀ ಸಂಧ್ಯಾ ದೀಪಂ ನಮೋಸ್ತುತೆ|
ದೀಪ ಮೂಲೇ ಸ್ಥಿತೋ ಬ್ರಹ್ಮ, ದೀಪ ಮಧ್ಯೆ ಜನಾರ್ದನ|
ದೀಪಾಗ್ರೇ ಶಂಕರ ಪ್ರೋಕ್ತ, ಸಂಧ್ಯಾ ದೀಪಂ ನಮೋಸ್ತುತೆ॥
ತಮಸೋಮ ಜ್ಯೋತಿರ್ಗಮಯ|
ಮೃತ್ಯೋರ್ಮ ಅಮೃತಂಗಮಯ|
ಅಸತೋಮಾ ಸದ್ಗಮಯ|
ಈ ಶ್ಲೋಕಗಳನ್ನು ಪ್ರತಿಬಿಂಬಿಸುವ ಹಬ್ಬವೇ ದೀಪಾವಳಿಯ ಪ್ರಮುಖ ಉದ್ದೇಶ.
 
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ.
ಲೇಖಕರು: ಕೆ.ಎಂ. ಫಲ್ಗು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇವರ ನಾಡಿನಲ್ಲಿ ರಕ್ತ ತೊಟ್ಟಿಕ್ಕುತ್ತಲೇ ಇದೆ…..!

Next Post

ಮಹಾದಾನಿ ಬಲಿ ಚಕ್ರವರ್ತಿ

kalpa News

kalpa News

Next Post

ಮಹಾದಾನಿ ಬಲಿ ಚಕ್ರವರ್ತಿ

Leave a Reply Cancel reply

Your email address will not be published. Required fields are marked *

No Result
View All Result
Indriya, Aditya Birla Jewellery makes history with India’s Largest Hand-Painted Madhubani Hoarding
English Articles

Indriya, Aditya Birla Jewellery makes history with India’s Largest Hand-Painted Madhubani Hoarding

by kalpa News
July 3, 2026
0

Following the launch of its Bihar Bridal Collection, Madhuragini, Indriya worked with local artisans to create a 1000 sq. ft....

Read moreDetails
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL