Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ವೈರಿಗಳನ್ನು ಜೈಲಿಗಟ್ಟುವುದು ಬಿಟ್ಟು ಬೇರೇನೂ ಹೊಳೆಯುವುದಿಲ್ಲವೇ ?

October 24, 2016
in Army
0 0
0
Share on facebookShare on TwitterWhatsapp
Read - 2 minutes
ಸಿದ್ದರಾಮಯ್ಯನ ಸಲಹೆಗಾರ ಎಂದು ಹೇಳಿಕೊಳ್ಳುವ ದಿನೇಶ್ ಅಮೀನ್ ಮಟ್ಟು ಎಂಬ ಈ ವ್ಯಕ್ತಿ ಮೊದಲಿಗೆ ಕನಕ ನಡೆಯನ್ನು ತಡೆಯಲು ದಲಿತರನ್ನು ಬಳಸಿಕೊಳ್ಳಲು ನೋಡಿದರು. ರಾಜ್ಯದಾದ್ಯಂತ ಯುವಾ ಬ್ರಿಗೇಡ್ ಮೇಲೆ ಅಟ್ರಾಸಿಟಿ ಕೇಸುಗಳನ್ನು ಹಾಕಿಸಿ ವೈರಿಗಳನ್ನು ಹೆಡೆಮುರಿಕಟ್ಟಿ ಠಾಣೆಗೆ ಒಗೆಯುವ ಪ್ಲ್ಯಾನ್ ಹಾಕಿದ್ದರು. ಆದರೆ ಈ ವ್ಯಕ್ತಿಯ ಸೀಕ್ರೇಟ್ ಗೇಮ್ ಪ್ಲ್ಯಾನ್, ಇವರದ್ದೇ ಉಡುಪಿ ಚಲೋ ವಾಟ್ಸಾಪ್ ಗ್ರೂಪ್‌ನ ಮೆಸೇಜುಗಳ ಮೂಲಕ ಬಟಾಬಯಲಾಯಿತು.
ತಮ್ಮ ಯೋಜನೆ ಹೊರಬಿದ್ದ ಮೇಲೆ ಮರ್ಯಾದೆ ಉಳಿಸಿಕೊಳ್ಳಲಿಕ್ಕಾಗಿ ಇವರೊಂದಷ್ಟು ಜನ ಹೋಗಿ ಪೊಲೀಸ್ ಮಹಾನಿರ್ದೇಶಕರಿಗೇ ದೂರು ಕೊಟ್ಟಂತೆ ಫೋಟೋ ಹೊಡೆಸಿಕೊಂಡರು. ದೂರು ಕೊಟ್ಟರೋ ಇಲ್ಲಾ ಯಾವುದಾದರೂ ಪ್ರೇಮಪತ್ರ ಬರೆದುಕೊಟ್ಟರೋ ದೇವರಿಗೇ ಗೊತ್ತು. ಯಾಕೆಂದರೆ ಇವರು ಕೊಟ್ಟ ದೂರಿಗೆ ಪೊಲೀಸ್ ಮಹಾನಿರ್ದೇಶಕರು ’ಅಕ್ನಾಲೆಡ್ಜ್ಮೆಂಟ್ ಕಾಪಿ’ ಏನೂ ಕೊಟ್ಟಿರಲಿಲ್ಲ!! ( ಹಾಗಾಗಿ ಇವರ ಹಾರಾಟ, ಓರಾಟಗಳೆಲ್ಲ ಕೇವಲ ದೊಂಬರಾಟ ಎಂಬುದು ನಮಗೆ ಅಂದೇ ಗೊತ್ತಿತ್ತು. ಅದನ್ನು ಬಾಯಿ ಬಿಟ್ಟು ಹೇಳದೆ ನಾವೆಲ್ಲ ಮುಸಿಮುಸಿ ನಕ್ಕಿದ್ದೆವು ಅಷ್ಟೆ 🙂
ಇವರದ್ದೇ ಸರ್ಕಾರ , ಇವರದ್ದೇ ಜನ ಇದ್ದ ಮೇಲೂ ಪೊಲೀಸ್  ಮೂಲಕ ಯುವಾ ಬ್ರಿಗೇಡ್  ಹಣಿಯಲು ಆಗಲಿಲ್ಲ ಅಂತಾದರೆ ಇವರ ದೂರುಗಳು ಎಷ್ಟು ಬಾಲಿಶವಾಗಿದ್ದವು ಎಂದು ಅರ್ಥ ಮಾಡಿಕೊಳ್ಳಬಹುದು. ಪೊಲೀಸ್ ಮೂಲಕ ಬಲಪ್ರದರ್ಶನ ಮಾಡಲು ಆಗದಿದ್ದ ಮೇಲೆ ಸಲಹೆಗಾರರು ಮುಂದಿನ ಹೆಜ್ಜೆಯಾಗಿ ಸ್ವಾಮೀಜಿಗೇ ಪ್ರೇಮಪತ್ರ ಬರೆಯಲು ಕೂತು ಬಿಟ್ಟರು. ಪತ್ರ ಕೊರಿಯರ್ ಆಗಿ ಸ್ವಾಮೀಜಿಗಳನ್ನು ತಲುಪಿದ್ದೂ ಆಯಿತು, ಸ್ವಾಮೀಜಿ ತತಕ್ಷಣ ಫೋನ್ ಎತ್ತಿಕೊಂಡು ಮಾತಾಡಿದ್ದೂ ಆಯಿತು, ಅದನ್ನೀತ ತನ್ನ ವಿಜಯಾ ದಿಗ್ವಿಜಯಾ ಅಂದುಕೊಂಡು ಫೇಸ್ಬುಕ್ಕಿನಲ್ಲಿ ಟಾಂ ಟಾಂ ಬಡಿದುಕೊಂಡದ್ದೂ ಆಯಿತು.
ಅಕ್ಟೋಬರ್  ೨೩ ಮುಗಿದಿದೆ. ಅಂದುಕೊಂಡಂತೆ ಕನಕ ನಡೆ ನಡೆದಿದೆ. ಸ್ವಾಭಿಮಾನಿಗಳ ಕೀಲು ಮುರಿದಿದೆ. ಈಗ ಈ ಸಲಹೆಗಾರರು ಗೆದ್ದದ್ದು ತನ್ನ ಭಂಡತನವಾ ಸ್ವಾಮೀಜಿಯ ಚಾಣಾಕ್ಷತೆಯಾ ಅಂತ ಆದ ಗಾಯಗಳನ್ನು ನೆಕ್ಕಿಕೊಳ್ಳುತ್ತ ಯೋಚಿಸುವುದು ಒಳ್ಳೆಯದು.ಬಾಯಿ ತೆಗೆದರೆ ತಾನು ಪೊಲೀಸ್ ವ್ಯವಸ್ಥೆಯನ್ನು ಬಳಸುತ್ತೇನೆ, ಸಿಕ್ಕಸಿಕ್ಕವರನ್ನು ಜೈಲಿಗೆ ಕಳಿಸುತ್ತೇನೆ, ವೈರಿಗಳಿಗೆಲ್ಲ ಶ್ರೀಕೃಷ್ಣನ ಜನ್ಮಸ್ಥಾನ ತೋರಿಸುತ್ತೇನೆ ಎಂದು ಹೇಳುವ ಈ ಸಲಹೆಗಾರ.  ಅಂದರೆ ಈತನಿಗೆ ತನ್ನ ವೈರಿಗಳನ್ನು ಜೈಲಿಗಟ್ಟುವುದು ಬಿಟ್ಟರೆ ಬೇರೆ ಯಾವ ಯೋಚನೆಯೂ ತಲೆಯಲ್ಲಿ ಮೊಳೆಯುವುದಿಲ್ಲ ಎಂದು ಕಾಣುತ್ತದೆ. ದಿನದ ಇಪ್ಪತ್ತನಾಲ್ಕು ತಾಸೂ ಈತ ಯೋಚಿಸುವುದು ವೈರಿಗಳನ್ನು ಹಣಿಯುವುದು ಹೇಗೆ ಎಂದಷ್ಟೇ.ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್‌ಶಾಪ್  ಎನ್ನುತ್ತಾರೆ. ಅದಕ್ಕೊಂದು ಸಾಕ್ಷಾತ್ ಮೂರ್ತ ದೃಷ್ಟಾಂತ ಇದು.
ಈ ವ್ಯಕ್ತಿ ಮಾತು ಮಾತಿಗೆ ತನ್ನ ವೈರಿಗಳನ್ನು ಕಿಡಿಗೇಡಿ ಎಂದು ಸಂಬೋಧಿಸುವಾಗ ನಗೆ ಬರುತ್ತದೆ. ಇದೇನಾ ಈತನ ಸಂಸ್ಕೃತಿ!!! ಇನ್ನು ಮಠಕ್ಕೆ ಯಾರು ಬೇಕು, ಯಾರು ಬೇಡ ಎನ್ನುವುದು ಸ್ವಾಮೀಜಿಗಳಿಗೆ ಗೊತ್ತಿದೆ. ಯಾರನ್ನು ಸ್ವಾಗತಿಸಬೇಕು, ಯಾರನ್ನು ಒದ್ದು ಹೊರಹಾಕಬೇಕು ಎಂಬ ವಿವೇಚನೆಯೂ ಅವರಿಗಿದೆ. ಮಠದಲ್ಲಿ ಏನೇ ಆದರೂ ಅದರಿಂದ ಈ ಸಲಹೆಗಾರನಿಗೆ ಆಗುವ ಲಾಭ ಅಥವಾ ನಷ್ಟ ಏನು? ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ?  ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
ಅಂದ ಹಾಗೆ, ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುವವರಿಂದಲೇ ದೇಶ ಮಲಿನವಾಗಿರುವುದು ಎಂದು ಈ ಬೃಹಸ್ಪತಿಯ ಮತ್ತೊಂದು ಹೇಳಿಕೆ. ಈ ಮಾತು ಮಾತ್ರ ಸತ್ಯ. ಯಾಕೆಂದರೆ ಇಂದು ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುತ್ತಿರುವವರು ಈ ಆಸಾಮಿಯಂಥ ಬುದ್ಧಿಜೀವಿಗಳಲ್ಲದೆ ಬೇರ್ಯಾರೂ ಅಲ್ಲ! ನಿಜವಾದ ಭಕ್ತರಿಗೆ, ಆಸ್ತಿಕರಿಗೆ, ಬಲಪಂಥೀಯರಿಗೆ ಧರ್ಮ, ದೇವರು ಇತ್ಯಾದಿ ಒಂದು ಚರ್ಚೆಯ ವಿಷಯವೇ ಅಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ಚರ್ಚೆ ನಡೆಸುತ್ತಿರುವವರು ಎಡಪಂಥೀಯರು, ಬುದ್ದಿಜೀವಿಗಳು ಮತ್ತು ದಿನೇಶ್ ತರದ ಎಡಬಿಡಂಗಿ ವಿಚಾರವಾದಿಗಳು ಮಾತ್ರ. ಹೀಗೆ ಧರ್ಮವನ್ನು ಹೊರಗಿನಿಂದ ಕೂತು ಚರ್ಚಿಸುವ ಬದಲು ಅವರು ಸನಾತನ ಧರ್ಮವನ್ನು ಒಪ್ಪಿಕೊಂಡು, ತನ್ನದೆಲ್ಲವನ್ನೂ ಕಳಚಿ ಅಪ್ಪಟ ಭಕ್ತರಾಗಲಿ. (ತನ್ನಲ್ಲಿ ಈಗಿರುವ ಎಲ್ಲವನ್ನೂ ಕಳಚಿದರೆ ಮಾತ್ರ ಸ್ವಾಮೀಜಿಯ ಜೊತೆ ನಿಲ್ಲುವ ಯೋಗ್ಯತೆ ಬರುತ್ತದೆ ಎಂಬ ಜ್ಞಾನೋದಯವಾದರೂ ಅವರಿಗೆ ಆಗಿರುವುದರಿಂದ, ದೀಕ್ಷೆ ಪಡೆಯುವ ದಾರಿಯಲ್ಲಿ ಮೊದಲ ಮೆಟ್ಟಿಲು ಹತ್ತಿದ್ದಾರೆ ಎಂದು ಭಾವಿಸಬಹುದು)
 
ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ?  ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
Previous Post

ವಿಧಾನಸೌಧದಲ್ಲಿ ಹಣ ಜಪ್ತಿ ವಿಚಾರ ಬಿಎಸ್‌ವೈಗೆ ತಿಳಿದಿದೆ: ಎಚ್‌ಡಿಕೆ

Next Post

ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲು ಜಪ್ತಿ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲು ಜಪ್ತಿ!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!