ಕಲ್ಪ ಮೀಡಿಯಾ ಹೌಸ್ | ತುಮಕೂರು |
ತುಮಕೂರು ನಿವಾಸಿ, ಮಲೆನಾಡು ಮೂಲದ ಪ್ರತಿಭೆ ಯುವ ಕವಯಿತ್ರಿ ನಿತ್ಯಶ್ರೀ ಸುಶೀಲ್ ಅವರಿಗೆ ಬೆಂಗಳೂರಿನ ಕರ್ನಾಟಕ ಕನ್ನಡ ಸಾಹಿತ್ಯ ಲೋಕದ ವತಿಯಿಂದ ಕೊಡಮಾಡುವ ಕನ್ನಡದ ಕಬ್ಬಿಗ-2024 ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವು ಬೆಂಗಳೂರು ಗ್ರಾಮಾಂತರ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ನಡೆಯಿತು.

ನಿತ್ಯಶ್ರೀ ಅವರು 200ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಕವನ ವಾಚಿಸಿದ 200 ಕವಿಗಳ ಕವನ ಒಳಗೊಂಡ ಕಬ್ಬಿಗರ ಕೈಯಲ್ಲಿ ಅರಳಿದ ಕವನ ಕುಸುಮಗಳು ಎಂಬ ಕವನ ಸಂಕಲನ ಪ್ರಜಾಕವಿ ಎನ್.ಆರ್. ನಾಗರಾಜು ಸಂಪಾದಕತ್ವದಲ್ಲಿ ಪುಸ್ತಕ ಬಿಡುಗಡೆ ಆಯಿತು.

Also read: ರೀಲ್ಸ್ ಶೋಕಿ | ಪ್ರಪಾತಕ್ಕೆ ಬಿದ್ದ ಕಾರು | ಯುವತಿ ಸಾವು | ಸ್ನೇಹಿತನ ವಿರುದ್ಧ ಕೇಸ್ | ಘಟನೆ ನಡೆದಿದ್ದೆಲ್ಲಿ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post