Thursday, October 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಎಲ್ಲಕ್ಕಿಂತ ಪ್ರೀತಿ ಮಿಗಿಲು | ದಿ ಗಿಫ್ಟ್ ಕಿರುಚಿತ್ರ ನೋಡಿದ ಅನುಭವ

September 11, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಮನೆ ಕೆಲಸ ಮಾಡುವ ಕಾರ್ಮಿಕನೊಬ್ಬನ ವಾಚನ್ನು ಅವನ ಜೊತೆಯವರೇ ಅಪಹರಿಸುತ್ತಾರೆ. ನಂತರ ಅದು ಸಿಕ್ಕ ಮೇಲೆ ಅದರ ಬೆಲೆ ಹಾಗೂ ಮಹತ್ವವನ್ನ ಆತ ತಿಳಿಸುತ್ತಾನೆ. ಅದರಂತೆ ಉದ್ದ ಕೂದಲಿನ ಮೇರಿ ಕೂಡ ಮನೆ ಕೆಲಸ ಮಾಡುವಾಗ ಅಲ್ಲಿ ತಲೆಗೆ ಅಲಂಕಾರದ ವಸ್ತುಗಳನ್ನು ನೋಡಿ ಆಸೆ ಪಡುತ್ತಾಳೆ. ಅದನ್ನು ತನ್ನ ಗಂಡನೇ ತಂದುಕೊಡಬೇಕೆಂಬ ಮಹಾದಾಸೆಯು ಅವಳಿಗಿರುತ್ತದೆ. ಕ್ರಿಸ್ಮಸ್ ಹಬ್ಬ ಬಂದೇ ಬಿಡುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಆಸೆಪಡುವ ತಮ್ಮ ಜೀವಗಳಿಗೆ ಉಡುಗೊರೆಯನ್ನು ತರುತ್ತಾರೆ. ಆದರೆ ಅಲ್ಲೊಂದು ಕುತೂಹಲಕಾರಿ ತಿರುವನ್ನು ಕಥೆಗಾರ ಇಟ್ಟಿದ್ದಾನೆ. ಮುಂದೇನಾಗುತ್ತದೆ ಎಂಬುದನ್ನ ಕಿರುಚಿತ್ರ ನೋಡಿಯೇ ನೀವು ತಿಳಿಯಬೇಕು.

ಇಂಗ್ಲೀಷ್ ನ ಕಥೆಯೊಂದು ಕನ್ನಡದಲ್ಲಿ ಕಿರುಚಿತ್ರವಾಗುವುದು ಹೊಸತೇನಲ್ಲವಾದರೂ ಗಮನ ಸೆಳೆದು ಕಾಡಿದ್ದು ಮೊನ್ನೆ ಮೊನ್ನೆಯಷ್ಟೇ ಅರಾಟೆ ಟಾಕೀಸ್ ನಲ್ಲಿ ಬಿಡುಗಡೆಯಾದ ‘ದಿ ಗಿಫ್ಟ್’ ಎನ್ನುವ ಕಿರುಚಿತ್ರ. ಮೂಲ ಇಂಗ್ಲಿಷ್ ನಲ್ಲಿ ಇರುವ ಈ ಕಥೆಯನ್ನು ಬರೆದಿರುವುದು ಓ ಹೆನ್ರಿ. ಈ ಕಥೆ  ಮನುಷ್ಯನ ಭಾವನೆಗಳಿಗೆ ಹತ್ತಿರವಾಗುವಂತಿದೆ. ಇಂಗ್ಲಿಷ್ ನ ಕಥೆಯನ್ನು ನಾಗರಾಜ್ ನೀಲ್ ಅವರು ಕಿರುಚಿತ್ರವಾಗಿ ಅಳವಡಿಸಿ ನಿರ್ದೇಶನ ಮಾಡಿರುವುದು ವಿಶೇಷವಾಗಿ ಮೂಡಿ ಬಂದಿದೆ.
ಮೂಲ ಕಥೆಯ ಓಘಕ್ಕೆ ಸ್ವಲ್ಪವೂ ಚ್ಯುತಿ ಬಾರದಂತೆ ನಾಗರಾಜ್ ನೀಲ್ ನಿರ್ದೇಶಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಬಂಧ ಹಾಗೂ ಗೆಳೆಯರು ಕೇವಲ ಉಪಯೋಗಕ್ಕಾಗಿ ಎನ್ನುವ ಮಾತುಗಳನ್ನ  ಕೇಳುವ ಈ ಮೆಟೀರಿಯಲ್ಸ್ಟಿಕ್ ಪ್ರಪಂಚದ ಜೊತೆಗೆ ನಾವು ಕಳೆದು ಹೋಗಿದ್ದೇವೆ. ಇದರ ನಡುವೆ ಭಾವನಾತ್ಮಕವಾದ ಸಂಬಂಧಗಳನ್ನು ಬೆಸೆಯುವ ಒಂದು ಸೂಕ್ಷ್ಮವಾದ ಕಥಾವಸ್ತುವನ್ನು ಹೊಂದಿರುವಂತಹ ಕಿರು ಚಿತ್ರ ಇದಾಗಿದೆ. ಕವಿ ಅಂದು ಬರೆದ ಕಥೆ ಇಂದಿಗೂ ಕೂಡ ಪ್ರಸ್ತುತವಾಗಿ ನಮ್ಮ ಮನ ಸೆಳೆಯುತ್ತದೆ.

ಕಥೆಯನ್ನು ಮನಮುಟ್ಟುವಂತೆ ಪಾತ್ರಧಾರಿಗಳು ಜೀವಿಸಿ ಅಭಿನಯಿಸಿದ್ದಾರೆ. ತನಗೆ ಇಷ್ಟವಾದವರಿಗೆ ಕೊಡುವ ಉಡುಗೊರೆಗಳಿಗಿಂತಲೂ ಅದಕ್ಕಿಂತ ಮಾಡಿದ ತ್ಯಾಗ ನಮ್ಮ ಮನಸ್ಸಿನೊಳಕ್ಕೆ ಇಳಿದು ಒಮ್ಮೆ ಮೌನ ಆವರಿಸುವಂತಾಗುತ್ತದೆ. ವಿಠಲ್ ರಂಗದೊಳ್  ಸಂಗೀತ ಸೆಳೆಯುತ್ತದೆ. ಸಿನಿಮಾಟೋಗ್ರಫಿಯಲ್ಲಿ ಪ್ರದೀಪ್ ಆರ್ಯನ್ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಸಂಕಲನ, ನಿರ್ದೇಶನ, ಅಭಿನಯ ಎಲ್ಲವುಗಳು ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ  ಚಿತ್ರ ಬಂದಿದೆ. ನಿಜವಾಗಿಯೂ ಇಯರ್ ಫೋನ್ ಹಾಕಿ ಈ ಸಿನಿಮಾವನ್ನ ಕೇಳಿಸಿಕೊಂಡರಂತೂ ಚಲನಚಿತ್ರ ಮಂದಿರದಲ್ಲಿ ಕುಳಿತು ಬೆಳ್ಳಿ ಪರದೆಯಲ್ಲಿ ನೋಡುತ್ತಿರುವೆ ಏನೋ ಅನ್ನುವಷ್ಟರ ಮಟ್ಟಿಗೆ ಈ ಕಿರು ಚಿತ್ರದ ಶಬ್ದ ವಿನ್ಯಾಸವು ಮೂಡಿಬಂದಿದೆ.  ಕಡಿಮೆ ಸಮಯದ ಈ ಚಿತ್ರ ಬಹಳ ಕಾಲ ತನ್ನ ಇರುವಿಕೆಯನ್ನು ಕಾಡುವ ರೀತಿಯಲ್ಲಿ ಮೂಡಿಸುವಂತೆ ಬಂದಿದೆ.

ಈ ಕಿರು ಚಿತ್ರದಲ್ಲಿ ಬರುವಂತಹ ಪ್ರತಿಯೊಂದು ಪಾತ್ರವೂ ಸಹ ಉತ್ತಮ ಅಭಿನಯದಿಂದಲೇ ಆಕರ್ಷಿಸಿ ಅಲ್ಲಿನ ಪಾತ್ರದಾರಿಗಳು ನಮ್ಮನ್ನು ಸೆರೆಹಿಡಿದಿದ್ದಾರೆ. ರಜನೀಶ್ ನಾವುಡರ ಪಳಗಿದ ಅಭಿನಯ ಈ ಕಥೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಹಾಗೂ ಅವರ ಜೊತೆಯಲ್ಲಿ ನಟಿಸಿದಂತಹ ಸಿಂಧೂ ಕೂಡ ನಟನೆಯ ಮೂಲಕವೇ ಈ ಕಿರುಚಿತ್ರಕ್ಕೆ ಭಾವನಾತ್ಮಕ ಸಂವೇದನೆಯನ್ನು ತಂದು ಕೊಟ್ಟಿದ್ದಾರೆ.  ಎಲ್ಲಕ್ಕಿಂತ ಪ್ರೀತಿ ಮಿಗಿಲೆಂಬುದನ್ನು ಸೂಚ್ಯವಾಗಿ ಬಹಳ ಚೆನ್ನಾಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಕಿರು ಚಿತ್ರ ಹೃದಯಸ್ಪರ್ಶಿಯಾಗಿದೆ.  ಕಥೆ ಮುಂದೇನಾಗಬಹುದು ಎಂಬುದನ್ನು  ಹೇಗೆ ಚಿತ್ರೀಕರಿಸಿದ್ದಾರೆ ಎಂಬುದನ್ನು ನೋಡುವ ಕುತೂಹಲ ಮೂಡಿಸುವಂತೆ ಚಿತ್ರಿತವಾಗಿರುವುದು ಇಲ್ಲಿನ ವಿಶೇಷ. ಹಾಗಾಗಿ ಭಾವನೆಗಳಿರುವವರೆಲ್ಲರೂ ಕೂಡ ಒಮ್ಮೆ ನೋಡಲೇಬೇಕಾದಂತಹ ಕಿರು ಚಿತ್ರ ಇದು.

ಅಲ್ಲದೇ ಈ ಕಿರು ಚಿತ್ರವು ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಪ್ರದರ್ಶನ ಸ್ಪರ್ಧೆ ಸೀಸನ್-5 ರಲ್ಲಿ ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ ಹಾಗೂ ಪರಿದೃಶ್ಯ ಇಂಟರ್ನ್ಯಾಷನಲ್ ಫೆಸ್ಟಿವಲ್ಸ್ ಆಫ್ ಶಾರ್ಟ್ ಫಿಲಂ ಅಂಡ್ ಡಾಕ್ಯುಮೆಂಟೇರೀಸ್ ಕರ್ನಾಟಕ ಸೀಸನ್-1 (Paridrishya International festivals of Short Films and Documentaries, Karnataka season-1) ಇಲ್ಲಿ ಉತ್ತಮ ಕಥೆ ಮತ್ತು ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ. ನಿಮಗೆ ಅರಾಟೆ ಟಾಕೀಸ್  ನ ಈ ಲಿಂಕ್ https://youtube.com/@araatetalkies?si=Od0xjZgmAB0_PcoZ ಕಿರು ಚಿತ್ರ ಲಭ್ಯವಿದೆ. ಎಲ್ಲರು ನೋಡಿ ಆನಂದಿಸಿ. ಮಲೆನಾಡಿನ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Ambegalu Shortfilm CompitionEnglishKannada News WebsiteLatest News KannadaShimogaShivamoggaShivamogga NewsShort MovieSpecial ArticleThe Giftಅಂಬೆಗಾಲು ಕಿರುಚಿತ್ರ ಪ್ರದರ್ಶನಇಂಗ್ಲೀಷ್ಕಾರ್ಮಿಕಕಿರುಚಿತ್ರಕ್ರಿಸ್‍ಮಸ್ ಹಬ್ಬದಿ ಗಿಫ್ಟ್ವಿಶೇಷ ಲೇಖನಶಿವಮೊಗ್ಗ
Previous Post

ಗಮನಿಸಿ! ಮೈಸೂರು-ಬೆಳಗಾವಿ ನಡುವಿನ ಈ ರೈಲು ಇಷ್ಟು ದಿನ ತಡವಾಗಿ ಸಂಚಾರ

Next Post

ಭದ್ರಾವತಿಯಲ್ಲಿ ಇಂದು ಸಂಜೆವರೆಗೂ ಕರೆಂಟ್ ಇರಲ್ಲ | ಎಲ್ಲೆಲ್ಲಿ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಭದ್ರಾವತಿಯಲ್ಲಿ ಇಂದು ಸಂಜೆವರೆಗೂ ಕರೆಂಟ್ ಇರಲ್ಲ | ಎಲ್ಲೆಲ್ಲಿ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

October 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!