Saturday, November 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ನ.8-9 | ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ವತಿಯಿಂದ ಅದ್ಬುತ ಕಾರ್ಯಕ್ರಮ

ನೀವು ಬೆಂಗಳೂರಿನಲ್ಲಿದ್ದರೆ ಈ ಕಾರ್ಯಕ್ರಮಕ್ಕೆ ತಪ್ಪದೇ ಭೇಟಿ ನೀಡಿ

October 10, 2025
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ವತಿಯಿಂದ ನ.8 ಹಾಗೂ 9ರಂದು ಸಿಂಧೂರ ನಮನ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದನ್ನು ಭಾರತದ ರಕ್ಷಣಾ ಪಡೆಗಳಿಗೆ ಅರ್ಪಿಸುವ ಉದ್ದೇಶದ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್’ನ 17ನೇ ಸಂಗೀತ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಈ ಸುಂದರ ಕಾರ್ಯಕ್ರಮವನ್ನು ದೇಶದ ರಕ್ಷಣಾ ಪಡೆಗಳಿಗೆ ಸಮರ್ಪಿಸಲಾಗುತ್ತದೆ.

ಜಯನಗರ 8ನೆ ಬ್ಲಾಕ್, ಜಯರಾಮ ಸೇವಮಂಡಳಿಯ ಎರಡನೇ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಸಿಂಧೂರ ನಮನ
ಮುಂಜಾನೆ 9 ಗಂಟೆಯ ಕಾರ್ಯಕ್ರಮದಲ್ಲಿ ವಿದೂಷಿ ಮಾಲಿನಿ ಸುಬ್ರಹ್ಮಣ್ಯ ಅವರ ಗಾಯನ ನಡೆಯಲಿದ್ದು, ವಿ.ಸಿ.ವಿ. ಶೃತಿ ಅವರು ಪಿಟೀಲು, ವಿ.ಆರ್. ನರಸಿಂಹನ್ ಅವರು ಮೃದಂಗ, ವಿ.ಎನ್. ಫಣೀಂದ್ರ ಅವರು ಘಟ ಪಕ್ಕವಾದ್ಯದಲ್ಲಿ ಸಹಕಾರ ನೀಡಲಿದ್ದಾರೆ.

11 ಗಂಟೆಗೆ ನಡೆಯಲಿರುವ ವಿ.ಲಾವಣ್ಯ ಕೃಷ್ಣಮೂರ್ತಿ ಗಾಯನ ಕಾರ್ಯಕ್ರಮಕ್ಕೆ ವಿ. ಟಿ.ಎಸ್. ಕೃಷ್ಣಮೂರ್ತಿ ಪಿಟೀಲಿನಲ್ಲಿ, ವಿ.ಬಿ.ಎಸ್. ಆನಂದ್ ಮೃದಂಗದಲ್ಲಿ, ವಿ. ಎನ್. ಫಣೀಂದ್ರ ಘಟದಲ್ಲಿ ಸಾಥ್ ನೀಡಲಿದ್ದಾರೆ.ನಂತರ ಮಧ್ಯಾಹ್ನ 2 ಗಂಟೆಗೆ ಸದ್ಗುರು ವೇದ ಪಾಠಶಾಲೆಯ ಡಾ. ಶ್ರೀನಿವಾಸ್ ಮತ್ತು ತಂಡದಿಂದ ವೇದ ಪಾರಾಯಣ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಗುಂಡೂರಾವ್ ಮತ್ತು ಡಾ.ಬಿ.ವಿ. ರಾಜಾರಾಂ ಅವರಿಂದ ಹಾಸ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ಗಂಟೆಗೆ ಡಾ.ಕೆ. ವಾಗೀಶ್ ಅವರ ಗಾಯನಕ್ಕೆ, ವಿ. ನಳಿನಾ ಮೋಹನ್ ಪಿಟೀಲಿನಲ್ಲಿ, ವಿ.ಎನ್. ವಾಸುದೇವ್ ಮೃದಂಗದಲ್ಲಿ, ವಿ.ಬಿ.ಜೆ. ಕಿರಣ್ ಕುಮಾರ್ ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ.

ಸಂಜೆ 7 ಗಂಟೆಗೆ ವಿ.ಜಿ.ಕೆ. ಮನಮೋಹನ್ ಗಾಯನಕ್ಕೆ ವಿ. ಕೇಶವ್ ಮೋಹನ್ ಪಿಟೀಲಿನಲ್ಲಿ, ವಿ.ಎ. ರಾಧೇಶ್ ಮೃದಂಗದಲ್ಲಿ, ವಿ.ಬಿ.ಜೆ. ಕಿರಣ್ ಕುಮಾರ್ ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ.

ಇನ್ನು, ನ.9ರಂದು ಬೆಳಗ್ಗೆ 8.30ಕ್ಕೆ ಡಾ.ಸತ್ಯನಾರಾಯಣ ರಾಜು ಅವರ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನಂತರ 10 ಗಂಟೆಗೆ ವೀರ ನಾರಿಯರಿಗೆ ಅಭಿನಂದನೆಗಳು ಎಂಬ ಕಲ್ಪನೆಯಡಿ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಆಹ್ವಾನಿತರಾಗಿ ಅಕ್ಯುರೆಕ್ಸ್ ಅಧ್ಯಕ್ಷ ರಾಮಮೋಹನ್, ಟಿವಿ9 ಕಾರ್ಯನಿರ್ವಾಹಕ ನಿರ್ಮಾಪಕ ರಂಗನಾಥ್ ಭಾರದ್ವಾಜ್ ಪಾಲ್ಗೊಳ್ಳಲಿದ್ದಾರೆ.
ವಿದ್ವಾನ್ ಚೆಲುವ ರಾಜು (ಮೃದಂಗ), ವಿದ್ವಾನ್ ಟಿ.ಆರ್. ಶ್ರೀನಾಥ್ (ಕೊಳಲು), ವಿದ್ವಾನ್ ಎಸ್.ಎ. ಶಶಿಧರ್ (ಕೊಳಲು), ವಿದ್ವಾನ್ ವೇಣುಗೋಪಾಲ್ ಹೆಮ್ಮಿಗೆ (ಕೊಳಲು), ವಿದ್ವಾನ್ ವಾಸುದೇವ್ ಎನ್. (ಮೃದಂಗ), ವಿದುಷಿ ಸುಕನ್ಯಾ ರಾಮ ಗೋಪಾಲ್ (ಘಟ), ವಿದುಷಿ ಯೋಗವಂದನಾ (ವೀಣಾ) ಅವರುಗಳಿಗೆ `ಸಾಮ ಪುರಸ್ಕಾರ` ನೀಡಿ ಗೌರವಿಸಲಾಗುವುದು.ಬಿ.ಎಸ್. ಜಯ ಪ್ರಕಾಶ ನಾರಾಯಣ (ಲೇಖಕರು), ಎಸ್.ಎನ್. ಸೇತು ರಾಮ್ (ರಂಗಭೂಮಿ), ಡಾ. ದತ್ತಾತ್ರೇಯ ದೀಕ್ಷಿತ್ (ಸಂಸ್ಕೃತ). ಡಾ ಗಣಪತಿ ಭಟ್ (ಸಂಸ್ಕೃತ), ಡಾ. ರಾಮಕೃಷ್ಣ ಪೆಜತ್ತಾಯ (ಅಷ್ಟಾವಧಾನ), ಆನಂದ್ ವಿಶ್ವನಾಥನ್ (ಸಂಸ್ಕೃತ) ಅವರುಗಳನ್ನು ಅಭಿನಂದಿಸಲಾಗುತ್ತದೆ.

ಚಿ ಪ್ರಣವ್ ಕಿಕ್ಕೇರಿ (ಗಾಯನ), ನಿಶಾಂತ್ ಎಂ (ಗಾಯನ), ರುಚಿರಾ ಜ್ಯೋತ್ಸ್ನಾ (ಗಾಯನ), ಕ್ಷಮಾ ಅಗ್ನಿಹೋತ್ರಿ (ನೃತ್ಯ), ಹಂಸ ಬಿ.ಎನ್. (ಪಿಟೀಲು), ಸುಮುಖ್ ಕಾರಂತ್ (ಖಂಜಿರಾ), ಅಮೋಘ ಕೈಪಾ ಮಧುಸೂಧನ್ (ಮೃದಂಗ) ಅವರುಗಳಿಗೆ ಸಾಮ ಯುವ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಕುಂ. ವೈಭವಿ ಕಶ್ಯಪ್ (ರೇಖಾಚಿತ್ರ), ಕುಂ. ಸಾನ್ವಿ (ಕೊನ್ನಕ್ಕೋಲ್), ಕುಂ. ರೋಹಿಣಿ (ಗಾಯನ), ಕುಂ. ಮೌಕ್ತಿಕ (ರೇಖಾಚಿತ್ರ ಮತ್ತು ಪಿಟೀಲು), ಕುಂ. ಶಿವಾತ್ಮಿಕಾ (ಪಿಟೀಲು), ಕುಂ. ಸೌಮ್ಯ ಭಟ್ (ಸಂಸ್ಕೃತ ಮತ್ತು ಸಂಗೀತ) ಅವರುಗಳಿಗೆ ಬಾಲ ಪುರಸ್ಕಾರ ನೀಡಲಾಗುವುದು.
ಕುಂ. ವಲ್ಲಭಿ ಭಾರದ್ವಾಜ್ (ಸಂಗೀತ) ಅವರಿಗೆ ಪ್ರತಿಭಾ ಶ್ಲಾಘನೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸನ್ ಪುತ್ತೂರು ಅವರಿಂದ ಹಾಸ್ಯ ಪ್ರಜ್ಞೆ ಕಾರ್ಯಕ್ರಮ ನಡೆಯಲಿದ್ದು, 3 ಗಂಟೆಗೆ ಕು.ರುಚಿರಾ ಶರ್ಮಾ ಅವರಿಂದ ನಡೆಯಲಿರುವ ಗಾಯನಕ್ಕೆ ಕು. ಹಂಸ ನಾಗರಾಜ್ ಅವರು ಪಿಟೀಲಿನಲ್ಲಿ, ಚಿ.ಕೃಷ್ಣ ವೇದಾಂತ್ ಅವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.

ಸಂಜೆ 6 ಗಂಟೆಗೆ ವಿದ್ವಾನ್ ಡಿ. ಬಾಲಕೃಷ್ಣ ಅವರಿಂದ ವೀಣಾ ವಾದನ ನಡೆಯಲಿದ್ದು, ವಿ.ಬಿ.ಎಸ್. ಪ್ರಶಾಂತ್ ಮೃದಂಗದಲ್ಲಿ ಹಾಗೂ ವಿ.ಬಿ.ಆರ್. ರವಿಕುಮಾರ್ ಅವರು ಘಟದಲ್ಲಿ ಸಾಥ್ ನೀಡಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Tags: BENGALURUKannada News WebsiteLatest News KannadaMusicNational Defense ForceShri Academy of Music and ArtsSindura Namanaಬೆಂಗಳೂರುಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ಸಿಂಧೂರ ನಮನ
Previous Post

ಶಿವಮೊಗ್ಗದಿಂದ ಮೈಸೂರಿಗೆ ಹೊರಟು ಬಸ್ ಹತ್ತಿದ್ದ ವೃದ್ಧೆಗೆ ಕಾದಿತ್ತು ಶಾಕ್

Next Post

ಇಬ್ಬರು ಕಂದಮ್ಮಗಳನ್ನು ಕೊಂದು ತಾನೂ ಸಾವಿಗೆ ಶರಣಾದ ತಾಯಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಇಬ್ಬರು ಕಂದಮ್ಮಗಳನ್ನು ಕೊಂದು ತಾನೂ ಸಾವಿಗೆ ಶರಣಾದ ತಾಯಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಿಗ್ನಲ್ – ಸುರಕ್ಷತಾ ಸಂಬಂಧಿತ ಕೆಲಸ ಹಿನ್ನೆಲೆ ಈ ಕೆಳಗಿನ ರೈಲು ಸೇವೆ ರದ್ದು

November 22, 2025

Partial Cancellation and Regulation of Trains

November 22, 2025

ಪಿಇಎಸ್ ಐಎಎಮ್‌ಎಸ್ ಸ್ವಯಂಸೇವಕರಿಗೆ ಶಿವಮೊಗ್ಗ ಪಾಲಿಕೆಯಿಂದ ಪ್ರಮಾಣಪತ್ರ

November 22, 2025

ನ.24 | ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

November 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಿಗ್ನಲ್ – ಸುರಕ್ಷತಾ ಸಂಬಂಧಿತ ಕೆಲಸ ಹಿನ್ನೆಲೆ ಈ ಕೆಳಗಿನ ರೈಲು ಸೇವೆ ರದ್ದು

November 22, 2025

Partial Cancellation and Regulation of Trains

November 22, 2025

ಪಿಇಎಸ್ ಐಎಎಮ್‌ಎಸ್ ಸ್ವಯಂಸೇವಕರಿಗೆ ಶಿವಮೊಗ್ಗ ಪಾಲಿಕೆಯಿಂದ ಪ್ರಮಾಣಪತ್ರ

November 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!