No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ಇಲ್ಲಿಗೇ ನಿಲ್ಲುವುದಿಲ್ಲ! ಎಪ್ರಿಲ್ 7ರ ನಂತರ ಶತ್ರುರಾಷ್ಟ್ರದಿಂದ ಭಾರತಕ್ಕೆ ಕಾದಿದೆ ಅಪಾಯ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 27, 2019
in Editorial
0
ಇಲ್ಲಿಗೇ ನಿಲ್ಲುವುದಿಲ್ಲ! ಎಪ್ರಿಲ್ 7ರ ನಂತರ ಶತ್ರುರಾಷ್ಟ್ರದಿಂದ ಭಾರತಕ್ಕೆ ಕಾದಿದೆ ಅಪಾಯ?
Share on FacebookShare on TwitterShare on WhatsApp

ಭಾರತದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಲೈವ್ ಸ್ಯಾಟಲೈಟ್’ವೊಂದನ್ನು ಭಾರತದ ಉಪಗ್ರಹ ಕ್ಷಿಪಣಿಗಳು ಬಾಹ್ಯಾಕಾಶದಲ್ಲೇ ಧ್ವಂಸ ಮಾಡುವ ಮೂಲಕ ವಿಶ್ವದ ಬಲಿಷ್ಠ ರಾಷ್ಟ್ರಗಳ ಪೈಕಿ ನಾಲ್ಕನೆಯ ಸ್ಥಾನಕ್ಕೆ ಏರಿದೆ.

ಭಾರತ ಹಾಗೂ ಪಾಕಿಸ್ಥಾನ ಗಡಿಯಲ್ಲಿ ಯುದ್ಧದ ಕಾರ್ಮೋಡ ಇನ್ನೂ ಸರಿದಿಲ್ಲ. ಭಾರತದ ಚುನಾವಣೆ ವೇಳೆಗೆ ಏನು ಬೇಕಾದರೂ ಸಂಭವಿಸಬಹುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ ಮರುದಿನವೇ ಭಾರತ ಇಂತಹ ಸಾಧನೆ ಮಾಡಿರುವ ವಿಚಾರವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಮೂಲಕ ಪಾಕಿಸ್ಥಾನದ ಪ್ರಮುಖ ಗುಪ್ತ ಅಸ್ತ್ರವಾಗಿದ್ದ ಬೇಹುಗಾರಿಕಾ ಸ್ಯಾಟಲೈಟನ್ನು ಪುಡಿಗಟ್ಟುವ ಮೂಲಕ ಭಾರೀ ಹೊಡೆತ ನೀಡಲಾಗಿದೆ. ಇದರಿಂದ ಪಾಕಿಸ್ಥಾನ ಸುಮ್ಮನೆ ಕೂರಲಿದೆಯೇ? ಸಾಧ್ಯವೇ ಇಲ್ಲ…

ಒಬ್ಬ ವ್ಯಕ್ತಿ ಅಥವಾ ರಾಷ್ಟ್ರದ ವಿರುದ್ಧ ಶತ್ರುತ್ವ ಹುಟ್ಟಿದ ಮೇಲೆ ಆತನ ವಿರುದ್ಧ ಟೀಕೆ ಟಿಪ್ಪಣಿ ಮಾಡಿ, ಆತ ಬಗ್ಗುತ್ತಾನೆಯೇ ಎಂದು ನೋಡುತ್ತಾರೆ. ಅದು ಆಗದಿದ್ದರೆ ಪತ್ರ ವ್ಯವಹಾರಗಳ ಮೂಲಕ ಕದನ ನಡೆಸಲಾಗುತ್ತದೆ. ಅದೂ ಆಗದಿದ್ದರೆ, ನೇರಾ ನೇರಾ ಮಾತುಕತೆ ಅಥವಾ ಮಾತಿನ ಕದನಕ್ಕೆ ಇಳಿಯುವುದು. ಅದೂ ನಡೆಯದಿದ್ದರೆ, ಗೂಂಡಾಗಳ ಮೂಲಕ ಹೊಡೆಸುವುದು ಯತ್ನ. ಒಂದು ವೇಳೆ ಇದೂ ಆಗದೇ ಇದ್ದರೆ ಗುಂಡಿನ ದಾಳಿ ಅಥವಾ ಬಾಂಬ್ ದಾಳಿ.. ಇಂತಹ ಕೃತ್ಯಗಳನ್ನು ಸಾಮಾನ್ಯವಾಗಿ ನೈತಿಕತೆಯಿಲ್ಲದ ಶತ್ರುರಾಷ್ಟ್ರಗಳು ಮಾಡುತ್ತವೆ.

ಈಗ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಘರ್ಷದ ಹಂತಗಳನ್ನು ನೋಡುವುದಾದರೆ, ಭಾರತ ಹೊಡೆದು ಉರುಳಿಸಿರುವ ಬೇಹುಗಾರಿಕಾ ಸ್ಯಾಟಲೈಟ್ ಪಾಕಿಸ್ಥಾನದ್ದೇ ಎಂದು ಅಧಿಕೃತ ಘೋಷಣೆ ಮಾಡದೇ ಇದ್ದರೂ, ಅದು ಚೀನಾ ಬೆಂಬಲಿತ ಪಾಕಿಸ್ಥಾನದ್ದೇ ಕೃತ್ಯ ಎಂಬುದು ತಿಳಿಯುವ ಸತ್ಯವೇ.

ಈಗ ಭಾರತದ ವಿರುದ್ಧ ಪಾಕ್ ಇದ್ದ ಅತ್ಯಾಧುನಿಕ ತಂತ್ರಜ್ಞಾನದ ವಾಮಮಾರ್ಗವನ್ನು ನಮ್ಮ ಪಡೆಗಳು ಹೊಡೆದು ಉರುಳಿಸಿರುವ ಹಿನ್ನೆಲೆಯಲ್ಲಿ ಆ ರಾಷ್ಟ್ರಕ್ಕೆ ದೊಡ್ಡ ಮರ್ಮಾಘಾತವೇ ಆಗಿದೆ. ಇದರಿಂದ ಅದು ಸುಮ್ಮನೆ ಹಿಂದಕ್ಕೆ ಸರಿದು, ಮೌನವಾಗಲಿದೆಯೇ? ಸಾಧ್ಯವೇ ಇಲ್ಲ. ಪಾಕಿಸ್ಥಾನದ ನೀಚ ಬುದ್ದಿಯನ್ನು ಕಂಡಿರುವ ಯಾರೂ ಸಹ ಇದನ್ನು ಹೇಳುವುದಿಲ್ಲ. ಹಾಗಾದರೇ, ಪಾಕ್ ಮುಂದೆ ಏನು ಮಾಡಬಹುದು? ಎಂತ ಕೃತ್ಯಗಳಿಗೆ ಕೈ ಹಾಕಬಹುದು?

ಎಂಬ ವಿಚಾರವನ್ನು ಜ್ಯೋತಿಷ್ಯದ ಆಯಾಮದಲ್ಲಿ ನೋಡಲು ಮುಂದಾಗಿ ಖ್ಯಾತ ಜ್ಯೋತಿಷಿ ಜ್ಯೋರ್ತಿವಿಜ್ಞಾನಂ ಪ್ರಕಾಶ್ ಅಮ್ಮಣ್ಣಾಯ ಅವರ ಅಭಿಪ್ರಾಯವನ್ನು ಕೇಳಲಾಯಿತು. ಅವರು ಹೇಳಿದ್ದಿಷ್ಟು:

ಎಪ್ರಿಲ್ 7ರಿಂದ 25ರವರೆಗೂ ಕುಜನ ರೋಹಿಣಿ ನಕ್ಷತ್ರ ಸಂಚಾರ ಕಾಲದಲ್ಲಿ ದೇಶದ ವಿರುದ್ಧ ಶತ್ರು ರಾಷ್ಟ್ರಗಳ ಅಪಾಯದ ಹೆಜ್ಜೆಯನ್ನಿಡುವ ಸಾಧ್ಯತೆಯು ಗೋಚರಿಸುತ್ತಿದೆ. ಇಂತಹುದ್ದೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದೇ ಇದ್ದರೂ, ಈ ಅವಧಿಯಲ್ಲಿ ದೊಡ್ಡ ಘಟನೆಗಳು ನಡೆಯುವ ಸಾಧ್ಯತೆಯನ್ನಂತೂ ತಳ್ಳಿಹಾಕುವಂತಿಲ್ಲ.

ಇನ್ನು, ಪ್ರಧಾನಿಯವರು ಇಂದು ಹೇಳಿರುವ ವಿಚಾರಗಳ ಹಿನ್ನೆಲೆಯಲ್ಲಿ ವಿಮರ್ಷೆ ಮಾಡುವುದಾದರೆ: ಕೃತ ಯುಗದಲ್ಲಿ ದೇವ ದಾನವರ ಯುದ್ಧ ನಡೆದದ್ದು ಭೂಮಿಯ ಮೇಲೆ ಅಲ್ಲ. ಅಂಬರದಲ್ಲಿ ನಡೆದದ್ದು. ಇದು ಯಾವ ಊಹೆಗೂ ನಿಲುಕದ ತಂತ್ರಜ್ಞಾನ.

ಈ ಬಗ್ಗೆ ನಾನು ಕೆಲ ವರ್ಷದ ಹಿಂದೆ ಲೇಖನವನ್ನೂ ಬರೆದಿದ್ದೆ. ಇದಕ್ಕೆ ಉದಾಹರಣೆ: ತಾರಕಾಸುರ ವಧೆ, ಶುಂಭ ನಿಶುಂಭರು, ಮಹಿಷಾಸುರ ವಧೆ, ರಕ್ತಬೀಜರು ಇತ್ಯಾದಿ. ಕೊಲ್ಲೂರು ಕ್ಷೇತ್ರ, ಕಟೀಲು, ಪೊಳಲಿ, ಕುಕ್ಕೇ ಸುಬ್ರಹ್ಮಣ್ಯ ಇತ್ಯಾದಿ ಪುರಾತನ ಪೌರಾಣಿಕ ಕ್ಷೇತ್ರಗಳು ಇದೇ ದೇವ ದಾನವರ ಅಂಬರದ ಸಮರದ ಪ್ರತೀಕಗಳು. ಗಂಜೀ ಸಾಹಿತಿಗಳು ಇದನ್ನು ಕಪೋಲ ಕಲ್ಪಿತ ಎಂದು ಗೇಲಿ ಮಾಡಬಹುದು. ಆದರೆ ಸತ್ಯಾಂಶ ಬಲ್ಲವರಿಗೆ ಮಾತ್ರ ಗೊತ್ತು.

It is one kind of star war. ಈ ಘಟನೆಯಿಂದ ಹಿಂದೆ ಹೇಗೆ ನಡೆದಿರಬಹುದು ಎಂಬ ಕಲ್ಪನೆ ಬರಬಹುದು. ಆದರೆ ಇದಕ್ಕಿಂತಲೂ ಸಾವಿರ ಪಟ್ಟು ದೊಡ್ಡ ತಂತ್ರಜ್ಞಾನ ಆಗ ಇತ್ತು. ಇದು ಅದಕ್ಕೆ ಹೋಲಿಕೆಯಾಗದೆ ಇದ್ದರೂ, ಕಲ್ಪನೆ ಮಾಡಲು ಸಹಕಾರಿಯಾಗಿದೆ.

ಇದೇ ಆಯಾಮದಲ್ಲಿ ನೋಡುವುದಾದರೆ ಅತ್ಯಂತ ಮಹತ್ವ ಕಾರ್ಯ ಮೋದಿಯವರ ನೇತೃತ್ವದಲ್ಲಿ ಈಗ ನಡೆದಿದೆ. ಭಾರತದ ಸುರಕ್ಷೆಗೆ ಬಹಳ ಪ್ರಾಮುಖ್ಯತೆ ನೀಡಿದ ಕೆಲಸವಿದು. ಆದರೆ ಶತ್ರುಗಳು ಇದರಿಂದ ಕೆರಳಬಹುದು. ಚುನಾವಣೆ ನಡೆಯದಂತೆಯೂ ಮಾಡಬಹುದು. ಆದರೆ ಇದನ್ನೆಲ್ಲ ಗಮನಿಸಿಕೊಂಡೇ ಈ ಕಾರ್ಯ ಯಶಸ್ವಿಯಾಗಿದೆ.

Tags: DRDOIndiaKannada ArticleMissionShaktiPakistanPMAddressToNationPrakash AmmannayaSpace Powerಕುಜನ ರೋಹಿಣಿ ನಕ್ಷತ್ರಜ್ಯೋರ್ತಿವಿಜ್ಞಾನಂಪಾಕಿಸ್ಥಾನಪ್ರಕಾಶ್ ಅಮ್ಮಣ್ಣಾಯಭಾರತಲೈವ್ ಸ್ಯಾಟಲೈಟ್
Share196Tweet123Send
Previous Post

Big Breaking: ಬಾಹ್ಯಾಕಾಶದಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್’ಗೆ ಬೇಹುಗಾರಿಕೆ ಸ್ಯಾಟಲೈಟ್ ಪುಡಿಪುಡಿ

Next Post

ಶಿವಮೊಗ್ಗ: ಪ್ರಾಮಾಣಿಕ ಹೋರಾಟಗಳಿಗೆ ಅಡ್ಡಿಯೇ ಅಧಿಕ, ಇದಕ್ಕೆ ಧೃತಿಗೆಡಬಾರದು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ: ಪ್ರಾಮಾಣಿಕ ಹೋರಾಟಗಳಿಗೆ ಅಡ್ಡಿಯೇ ಅಧಿಕ, ಇದಕ್ಕೆ ಧೃತಿಗೆಡಬಾರದು

ಶಿವಮೊಗ್ಗ: ಪ್ರಾಮಾಣಿಕ ಹೋರಾಟಗಳಿಗೆ ಅಡ್ಡಿಯೇ ಅಧಿಕ, ಇದಕ್ಕೆ ಧೃತಿಗೆಡಬಾರದು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

February 10, 2026
ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

February 10, 2026
ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

February 10, 2026
ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

February 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL