Thursday, October 2, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಜಾತಕ ವಿಮರ್ಷೆ: ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ

April 17, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಯಾವುದೋ ಮಹಾತ್ಮರುಗಳ ಬಗ್ಗೆ ವಿವಿಧ ರೂಪಗಳಲ್ಲಿ ಸಂಶೋಧನಕಾರರು ಸಂಶೋಧನೆ ಮಾಡುತ್ತಾರೆ. ಯಾಕೆ ಗೊತ್ತಾ? ಅವರು ದೇಹ ಸ್ಥಿತಿ, ದೇಹ ರಚನೆ, ಗುಣಗಳ ಅವಲೋಕನಗಳ ಅಧ್ಯಯನಕಾರರಾಗಿರುತ್ತಾರೆ. ಇಷ್ಟೊಂದು ಜಾತಕ ಗ್ರಂಥಗಳನ್ನು ಋಷಿಗಳು ಸಂಶೋಧನೆಯ ಫಲದಲ್ಲೇ ಬರೆದದ್ದಲ್ಲದೆ, ಅವರನ್ನು ಸಂತೋಷಪಡಿಸುವುದಕ್ಕಲ್ಲ. ಕೇವಲ ಸಂಶೋಧನೆ.

ಒಬ್ಬ ತಜ್ಞ ವೈದ್ಯ ಎಂತಹ ರೋಗಿ ಸತ್ತರೂ ದುಃಖಿಸುವುದಿಲ್ಲ. ಬದಲಾಗಿ ಸಾವಿನ ಕಾರಣ ತಿಳಿಯಲು ಪ್ರಯತ್ನಿಸುತ್ತಾನೆ. ಅದೇ ರೀತಿ ನಾನು ಮೋದಿಯವರನ್ನು ಸಂತುಷ್ಟಿಗೊಳಿಸಲೋ ಅಥವಾ ಮೋದಿಯವರ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವುದಕ್ಕೋ ಈ ಲೇಖನ ಬರೆಯುತ್ತಿಲ್ಲ ಮತ್ತು ಬರೆಯಲೂಬಾರದು. ಆದರೆ ಗುಣ ದೋಷಗಳನ್ನು ತಿಳಿಸಿದಾಗ ಪ್ರಜೆಗಳೂ ಅದನ್ನು ಮೋದಿಯವರಲ್ಲಿ ಕಂಡುಕೊಂಡು, ಅವರನ್ನು ಬೆಂಬಲಿಸಿದ್ದಕ್ಕೆ ಸಾರ್ಥಕ ಎಂಬುದನ್ನು ತಿಳಿದುಕೊಳ್ಳುತ್ತಾರೆ.


ಮೋದಿಯವರ ಜಾತಕದಲ್ಲಿ ಒಂದು ಅದ್ಬುತ ವಿಚಾರವಿದೆ. ಈವರೆಗೆ ಅವತಾರ ಸಮಾಪ್ತಿಗೊಳಿಸಿದಂತಹ ಮಹಾತ್ಮರಾದ, ದೈವತ್ವವನ್ನು ಪಡೆದ ರಾಮಕೃಷ್ಣಾದಿ ಮಹಾಮಹಿಮರ ಜಾತಕವನ್ನು ನೋಡಿದ್ದೇನೆ. ಆ ಜಾತಕ ಸ್ವರೂಪಕ್ಕೂ, ಪ್ರಚಲಿತದಲ್ಲಿ ಅವರೆಲ್ಲಾ ಪೂಜಿಸಲ್ಪಡುವುದಕ್ಕೂ ಸಾಮ್ಯತೆ ಇರುವುದರಿಂದ, ಗ್ರಹಸ್ಥಿತಿಯ ಆಧಾರದಲ್ಲಿ ವ್ಯಕ್ತಿಯನ್ನು ತಿಳಿದುಕೊಳ್ಳಬಹುದು ಎಂಬ ಧೈರ್ಯ ಬಂತು (confidence).

ಮೋದಿಯವರ ಜಾತಕದಲ್ಲಿ ಒಂದೇ ಒಂದು ಗ್ರಹನೂ ದುಸ್ಥಾನದಲ್ಲಿ ಇಲ್ಲ. ಮೊದಲಾಗಿ ವೃಶ್ಚಿಕ ಲಗ್ನದಲ್ಲೇ ಸುಸ್ಥಿತಿಯಲ್ಲಿ ಕುಜ-ಚಂದ್ರ. ಎರಡನೆಯದಾಗಿ ಗುರು ಸುಸ್ಥಾನ. ರಾಹು ಕೇತುಗಳು ಸುಸ್ಥಾನ. ರವಿ ಬುಧರು ಸುಸ್ಥಾನ. ಶುಕ್ರ ಶನಿಗಳು ದಶಮದಲ್ಲಿ ಸುಸ್ಥಾನ. ಲಗ್ನಕ್ಕೆ ಲಗ್ನಾಧಿಪನೇ ಮಹಾಯೋಗದಲ್ಲಿ ಸುಸ್ಥಾನ. ಕರ್ಮಾಧಿಪತಿ ಲಾಭಾಧಿಪತಿಯೊಂದಿಗೆ, ಲಾಭಾಧಿಪತಿ ಲಾಭದಲ್ಲಿ ಸುಸ್ಥಾನ. ಇದೆಲ್ಲ ಏನು ಸೂಚಿಸುತ್ತದೆ ಎಂದರೆ ಇವರ ಆಸಕ್ತಿಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ.


ಅಷ್ಟಮೀ ವೃತದಲ್ಲಿದ್ದ ವಸುದೇವ ದೇವಕಿಯರಿಗೆ ಅಷ್ಟಮೀ ತಿಥಿಯಲ್ಲೇ ಲೋಕೋದ್ಧಾರಕ ಕೃಷ್ಣನ ಜನನ. ನವಮೀ ವೃತದಲ್ಲಿದ್ದ ದಶರಥ ದಂಪತಿಗಳಿಗೆ ನವಮಿಯಂದೇ ಶ್ರೀರಾಮನ ಜನನ. ಮೋದಿಯವರ ತಾಯಿಯವರು ಪ್ರತೀ ನವರಾತ್ರಿ ವ್ರತ ಮಾಡಿದುದರ ಫಲದಲ್ಲಿ ಅದೇ ನವರಾತ್ರಿ ಉಪವಾಸದ ಮೂಲಕ ವ್ರತಾಚರಣೆ ಮಾಡುವ ನರೇಂದ್ರ ಮೋದಿಯವರ ಜನನ. ಹುಡುಕಿದರೆ ಇನ್ನಷ್ಟು ಮಹಾತ್ಮರ ಜನ್ಮ ವೃತ್ತಾಂತಗಳು ಸಿಗಬಹುದು. ಹಾಗಾಗಿ ಇಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಕರ್ಮನಿಷ್ಟೆ ಇದ್ದಾಗ ಮಹಾಪುರುಷರ ಜನನವೂ, ಅವರೂ ನಿಷ್ಟಾವಂತರಾಗಿ ದೇಶಕ್ಕೆ ಅನರ್ಘ್ಯ ರತ್ನವೂ ಆಗುತ್ತಾರೆ ಎಂಬುದು ಸತ್ಯ.

ಪ್ರಸ್ತುತ ಮೋದಿಯವರ ಜಾತಕವು ನಮ್ಮ ಸಂಶೋಧನೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇನ್ನೂ ಒಂದು ವಿಶೇಷ ಎಂದರೆ, ನಿಶ್ಚಿತವಾಗಿ ಮೋದಿಯವರು ಮುಂದೆ ಅಂದರೆ ಅವರ ಅವತಾರ ಮುಗಿದ ನಂತರ ದೈವತ್ವ ಪಡೆಯುವುದು ಖಚಿತ ಎಂದು ಹೇಳಬಹುದು.

ಯಾರೋ ಬುದ್ಧಿ ಹೀನರು, ಪಾಪಿಗಳು ನಿಂದನೆ ಮಾಡಿ ನಮ್ಮ ನಂಬಿಕೆಗೆ ಭಂಗ ತರಬಹುದು. ಆದರೆ ನಾವು ಅವರನ್ನೆಲ್ಲ ಕಸದ ಸಮಾನವಾಗಿ ಸ್ವಚ್ಛ ಮಾಡಿಕೊಂಡು ಮುಂದೆ ಸಾಗಿದರೆ, ಅವರು ಯೋಜನಗಟ್ಟಳೆ ಹಿಂದೆಯೇ ಉಳಿಯುತ್ತಾರೆ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Horoscope AnalysisKannada ArticleModi HoroscopePM Narendra ModiPrakash Ammannayaಜಾತಕ ವಿಮರ್ಷೆಜ್ಯೋರ್ತಿವಿಜ್ಞಾನಂನರೇಂದ್ರ ಮೋದಿಪ್ರಕಾಶ್ ಅಮ್ಮಣ್ಣಾಯಮೋದಿ ಜಾತಕ
Previous Post

ಭದ್ರಾವತಿ ಮತಕ್ಷೇತ್ರದಲ್ಲಿ ಹೆಣ್ಮಕ್ಲೆ ಸ್ಟ್ರಾಂಗು

Next Post

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭೋಪಾಲ್ | 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವು

October 2, 2025
Image Courtesy: Internet

ನವರಾತ್ರಿಯಲ್ಲಿ ಶ್ರೀನಿವಾಸ ಕಲ್ಯಾಣ ವಿಶೇಷ ಏನು ಗೊತ್ತಾ?

October 2, 2025

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

October 2, 2025

ಗಾಂಧೀಜಿಯವರ ಗುಣಗಳನ್ನು ಇಂದಿನ ಮಕ್ಕಳು ಅಳವಡಿಸಿಕೊಳ್ಳಿ: ಡಾ. ಶ್ರೀರಾಮ ಮೊಗೆರಾಯ

October 2, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭೋಪಾಲ್ | 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವು

October 2, 2025
Image Courtesy: Internet

ನವರಾತ್ರಿಯಲ್ಲಿ ಶ್ರೀನಿವಾಸ ಕಲ್ಯಾಣ ವಿಶೇಷ ಏನು ಗೊತ್ತಾ?

October 2, 2025

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

October 2, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!