Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಮಲೆನಾಡ ಸಂಮೃದ್ಧ ಕಾಡನ್ನು ನುಣ್ಣಗೆ ಸವರಿ ರಸ್ತೆ ನಿರ್ಮಿಸುವುದನ್ನು ಅಭಿವೃದ್ಧಿ ಎನ್ನುತ್ತೀರಾ?

April 29, 2019
in ಶಿವಮೊಗ್ಗ
0 0
0
Share on facebookShare on TwitterWhatsapp
Read - < 1 minute

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟೆ.. ಶಿವಮೊಗ್ಗ-ಸಾಗರ ಮಲೆನಾಡಿನ ಹೃದಯಕ್ಕೇ ಸಾಗುವ ಹಾದಿ!ಅದು ಎಂತಹ ಅರಸಿಕರನ್ನೂ ಸೆಳೆಯುವ ಪ್ರಕೃತಿಯ ಹಸಿರು ಸಾಲು…. ಪಚ್ಚೆ ಹಸಿರಿನ ಬತ್ತದ ಸಾಲು ಸಾಲು ಗದ್ದೆಗಳು, ಅದಾದ ನಂತರ ದಟ್ಟ ಅರಣ್ಯ, ಒತ್ತೊತ್ತಾಗಿ ಬೆಳೆದು ನಿಂತಿರುವ ಹಳೆಯ ಮರಗಳು…..ನಿತ್ಯೋತ್ಸವ ಕವಿತೆಯ ಸಾಲು ನೆನಪಿಸುವ ನಿತ್ಯ ಹರಿದ್ವರ್ಣದ ತೇಗ-ಗಂಧ ತರುಗಳು!

ನಾನು, ಚಲಿಸುತ್ತಿರುವ ಕಾರಿನಲ್ಲಿ ಮುಖವನ್ನು ಹೊರಹಾಕಿ ತಂಗಾಳಿಯ ಪ್ರವಾಹವನ್ನು ಆಸ್ವಾದಿಸುತ್ತಾ, ಹಸಿರು ಸಿರಿಯನ್ನು ಕಣ್ತುಂಬಿಸಿಕೊಳ್ಳುತ್ತಾ ಕೂತೆ…. ಬಯಲುಸೀಮೆಯಂತೆ ನೇರವಲ್ಲದ ತಿರುವುಗಳಿಂದ ಕೂಡಿದ ಮಲೆನಾಡಿನ ಹಾದಿಯಲ್ಲಿ ಕಾರು ರಭಸವಾಗಿ ಸಾಗುತ್ತಿತ್ತು…. ಅದು ಆ ಕಾಲದ single lane road….. ಜೋಗದ ಜಲಪಾತದ ವೀಕ್ಷಣೆಗೆಂದೆ ಬ್ರಿಟಿಷರ ಕಾಲದಲ್ಲಿ ತಯ್ಯಾರಾದ ರಸ್ತೆ. ಆಯನೂರು, ಕುಂಸಿ, ಆನಂದಪುರ ಮಾರ್ಗವಾಗಿ ಸಾಗುವ ಈ ಹಾದಿಗೆ ಇದರದೇ ಆದ ಸೊಬಗಿದೆ. ರಸ್ತೆಯ ಇಕ್ಕೆಲಗಳ ಮರಗಳಲ್ಲಿ ಅದೇನೋ ಒಂದು ರೀತಿಯ ಮಾರ್ದವತೆ ಮನೆ ಮಾಡಿದೆ…. ಪ್ರಕೃತಿಯಲ್ಲೇ ದೇವರನ್ನು ಕಾಣುವ ಪೂಜೆಗೆ ಇದು ಪ್ರಶಸ್ತ ಪ್ರಯಾಣ.

ಕಾರಿನ ಅತ್ತ ಕೂತಿದ್ದ ನನ್ನ ಬೆಂಗಳೂರಿನ ಗೆಳೆಯರಿಗೆ ಈ ರೀತಿಯ ಮಲೆನಾಡಿನ ಪ್ರಯಾಣ ಕೊಂಚ ಇರಿಸು ಮುರಿಸು ತಂದಿತ್ತೆಂದು ಕಾಣುತ್ತದೆ. ಒಮ್ಮೆಲ್ಲೆ ಅವರು ,ಈ ರಸ್ತೆ ಇನ್ನೂ ಅಗಲವಾಗಲೇಬೇಕು, ಕನಿಷ್ಠ 6 lane ರಸ್ತೆಯಾದರೂ ಆಗಲೇಬೇಕು…. ಜೋಗ ನೋಡಲು ಪ್ರತಿ ವರ್ಷ ಅದೆಷ್ಟು tourists ಬರ್ತಾರೆ?! ರಸ್ತೆ ಸರಿಯಾಗಿ develop ಮಾಡ್ಲಿಲ್ಲ ಅಂದ್ರೆ tourism ಹೇಗೆ ಬೆಳೆಯೋಕೆ ಸಾಧ್ಯ?! ಅ೦ತ ತಮ್ಮ ಅಸಮಾಧಾನವನ್ನು ಒಮ್ಮೆಲೆ ಬಡಬಡಿಸಿದರು.

ಅವರು ಆಡಿದ ಮಾತು ನನ್ನ ತಲೆಯಲ್ಲಿ ಇನ್ನೂ ಪ್ರತಿಧ್ವನಿಸುತ್ತಿತ್ತು!!! 6 lane road ಅಂದ್ರೆ ಅದೆಷ್ಟು ಮರಗಳನ್ನು ಕಡಿಯಲೇಬೇಕು?!!! ಒಮ್ಮೆ ಊಹಿಸಿದರೂ ಸಂಕಟ ಆಗತ್ತೆ…. ತುಂಬಿದ ಕಾಡಿನ “ಸಂಮೃಧ್ಧಿ”ಯನ್ನು ನುಣ್ಣನೆ ಸವರಿ ಬೋಳುಮಾಡಿ ರಸ್ತೆ ಮಾಡಿದರೆ ಅದು “ಅಭಿವೃದ್ಧಿ” ಎನ್ನುವ ಮನಸ್ಥಿತಿಗೆ ಏನೆನ್ನೋಣ?!!! By the way, ಮೊದಲೇ ಮಳೆ ಕಮ್ಮಿಯಾಗಿದೆ, ಇನ್ನಷ್ಟು ಕಾಡು development ಹೆಸರಲ್ಲಿ ಇಲ್ಲವಾದರೆ ಮಳೆ ಇನ್ನೂ ಕಮ್ಮಿಯಾಗಬಹುದು…. ಮಳೆ ಕಮ್ಮಿಯಾದರೆ ಶರಾವತಿ ಬಡಕಲಾಗುತ್ತಾಳೆ, ಶರವಾತಿ ಮೈ ತುಂಬಿ ಹರಿಯದಿದ್ದರೆ ಜೋಗದ ಜಲಪಾತದ ಸ್ಥಿತಿ?!

ನೀರಿಲ್ಲದ ಜೋಗದ ಜಲಪಾತ ನೋಡಲು 6 lane ರಸ್ತೆಗಳನ್ನು ಮಾಡಿ ಈ ಭಾಗದಲ್ಲಿ tourism development ಮಾಡುವ ಯೋಜನೆ ರೂಪಿಸುವ ಬುದ್ಧಿವಂತರು ನಮ್ಮಲ್ಲಿ ಹೆಜ್ಜೆ ಹೆಜ್ಜೆಗೆ ಸಿಗುತ್ತಾರೆ….. ಸದ್ಯದ ಪರಿಸ್ಥಿತಿಯಲ್ಲಿ Tourism improve ಮಾಡೋದಂದ್ರೆ ಆ ಜಾಗಗಳನ್ನು ಕಸ-ಪ್ಲಾಸ್ಟಿಕ್’ಗಳಿಂದ ಇನ್ನಷ್ಟು ಕೊಳಕು ಮಾಡದಂತಾನೆ ಅರ್ಥ.


-ವಿನಯ್ ಶಿವಮೊಗ್ಗ

Tags: ForestJog FallsKannada NewsMalnad NewsSagaraShivamoggaShivamogga Sagara Roadtourism developmentVinay Shimogaಜೋಗ ಜಲಪಾತಮಲೆನಾಡುವಿನಯ್ ಶಿವಮೊಗ್ಗಶಿವಮೊಗ್ಗ
Previous Post

ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

Next Post

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Internet Image

ಭದ್ರಾವತಿ | ಆನೆ ತುಳಿತದಿಂದ ವ್ಯಕ್ತಿ ಸಾವು

June 20, 2025

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Internet Image

ಭದ್ರಾವತಿ | ಆನೆ ತುಳಿತದಿಂದ ವ್ಯಕ್ತಿ ಸಾವು

June 20, 2025

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!