No Result
View All Result
Sagara Engulfed In The Ocean of Music
English Articles

Sagara Engulfed In The Ocean of Music

by ಕಲ್ಪ ನ್ಯೂಸ್
March 23, 2026
0

Kalpa Media House  |  Special Article by Rasikapriya  | An invigorating music festival held recently at Sagara, Shimoga Dist., took...

Read moreDetails
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
  • Advertise With Us
  • Grievances
  • About Us
  • Contact Us
Monday, March 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಡಿಕೆಶಿ ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ, ಆದರೆ ಎಂತಹ ಸಿಂಹ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 20, 2019
in Army
0
ಡಿಕೆಶಿ ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ, ಆದರೆ ಎಂತಹ ಸಿಂಹ?
Share on FacebookShare on TwitterShare on WhatsApp

ಲಗ್ನಕ್ಕೆ ಅಥವಾ ಲಗ್ನಾಧಿಪತಿಗೆ ಹನ್ನೊಂದರಲ್ಲಿ ನಿಪುಣ(ಬುಧಾದಿತ್ಯ) ಯೋಗ ಇದ್ದರೆ ಉನ್ನತ ಸ್ಥಾನಮಾನ ಎಂದಿದೆ ಜ್ಯೋತಿಷ್ಯ. ಇದರ ಪ್ರಮಾಣ ಪರಿಧಿ ಹೆಚ್ಚಿಸಿಕೊಂಡಷ್ಟು ಉನ್ನತಾಧಿಕಾರ ಲಭಿಸಬಹುದು.

ಒಂದು ವೇಳೆ ಆ ವ್ಯಕ್ತಿ corrupted ಆಗಿದ್ದರೆ ಅಲ್ಲೂ ಉನ್ನತ ಅಧಿಕಾರಿಗಳ ಕೈಗೆ ಬಿದ್ದು(ಮಾಮೂಲಿ out post police ಅಲ್ಲ)ಅಲ್ಲಿಯೂ ಉನ್ನತ ಸೆರೆಮನೆ ಲಭಿಸುತ್ತದೆ! ನಾನು ವಿಮರ್ಷಿಸಿವ ಜಾತಕದಲ್ಲಿ ಲಗ್ನಾಧಿಪತಿ ಕುಜನು ನೀಚನಾಗಿ ಕರ್ಕದಲ್ಲಿದ್ದು, ಅವನಿಗೆ ಲಾಭದಲ್ಲಿ ಬುಧಾದಿತ್ಯ ಯೋಗ ಇದೆ. ಆದರೆ ಲಗ್ನಾಧಿಪತಿ ಕುಜನಿರುವ ಕ್ಷೇತ್ರ ಕರ್ಕ ರಾಶಿಗೆ ಋಣಾಧಿಪತಿ ಗುರುವಾಗಿ ಆತನು ನೀಚ ಕ್ಷೇತ್ರ ಗತನಾಗಿ, ಬಂಧನ ದ್ರೇಕ್ಕಾಣಾಧಿಪತಿ ಶನಿಯೊಡನೆ ಕುಜ ವೀಕ್ಷಣೆ ಮಾಡುತ್ತಿದ್ದಾನೆ. ಇದು ಉನ್ನತ ಯೋಗವನ್ನು ಹರಣ ಮಾಡಿ, ಉನ್ನತ ಯೋಗದ ದುರುಪಯೋಗವಾಗಿ ಉನ್ನತ ತಿಹಾರ್ ಜೈಲಿಗೆ ತಳ್ಳಿ ಬಿಟ್ಟಿದೆ. ಅಂದರೆ ಜ್ಞಾನದ ರೂಪ ಬದಲಾಗಿ ಅಜ್ಞಾನದ ಫಲ ಪ್ರಾಪ್ತಿಯಾಯ್ತು.

ಪಕ್ಷದ ಬಲವರ್ಧನೆಗೆ trouble shooter ಆಗಿ ನಿಲ್ಲಬೇಕೆಂದುಕೊಂಡು, ಅಪಾಯ ತಂದುಕೊಂಡಂತಾಯ್ತು. ಮಾತ್ರವಲ್ಲ ಲಗ್ನನ ದ್ವಿತೀಯದ ನಿಪುಣ ಯೋಗವೂ ಮಾರಕವಾಯ್ತು. ಇದೆಲ್ಲ ಯಾವಾಗ ಪ್ರಾಪ್ತಿಯಾಗುತ್ತದೆ ಎಂದರೆ ಚಂದ್ರಾಷ್ಟಮದಲ್ಲಿ ಶನಿ ಸಂಚಾರ ಕಾಲ, ಕೇತು ಸಂಚಾರ ಕಾಲದಲ್ಲಿ ಸಂಭವಿಸುತ್ತದೆ. ಯಾವ ಯೋಗಗಳೂ ಕೆಟ್ಟದ್ದೂ ಅಲ್ಲ, ಒಳ್ಳೆಯದ್ದೂ ಅಲ್ಲ. ಒಳ್ಳೆಯದ್ದಕ್ಕೆ ಕೆಟ್ಟದ್ದು ಮಾಡಿಕೊಂಡಾಗ, ಕೆಟ್ಟದ್ದೆಂದು ಅದನ್ನು ಉಪಯೋಗಿಸಿಕೊಳ್ಳದಿದ್ದಾಗ ಅದು ಸಮಸ್ಯೆ ತರುತ್ತದೆ.

ಚೂರಿ ಹರಿತವಾಗಿದೆ, ದೇಹವನ್ನು ಕೊಯ್ಯಬಹುದು ಎಂದು ಬಿಸಾಡಿದರೆ ಒಂದು ಹಣ್ಣನ್ನು ತುಂಡು ಮಾಡಲು tool ಇಲ್ಲದಂತಾದೀತು. ಬೇಕಾದಲ್ಲಿ, ಬೇಕಾದ್ದನ್ನು, ಬೇಕಾದ ಹಾಗೆ ಉಪಯೋಗಿಸಿಕೊಂಡರೆ ಸ್ವಚ್ಛ ಜೀವನ ಸಿಗುತ್ತದೆ. ಡಿಕೆಶಿ ತಾವು ಡಾನ್ ಆಗಿ ಮೆರೆಯಲು ಬಯಸಿದರು. ಗುರು ನೀಚನಾಗಿದ್ದುದರಿಂದ ಹೇಗೆ, ಏನು, ಎತ್ತ ಎಂಬ ಪರಿಜ್ಞಾನ ಕಡಿಮೆಯಾಯ್ತು. ಪರಿಣಾಮ ಆಪತ್ತನ್ನು ಇದಿರಿಸಲೇ ಬೇಕಾಯ್ತು.

ಡಿಕೆಶಿ ಒಂದು ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಸಿಂಹವೂ ಕೂಡಾ ಜ್ಞಾನ ಇಲ್ಲದೆ ಹೋದಾಗ (Application of Defence) ಬೋನಿಗೆ ಬೀಳಬೇಕಷ್ಟೆ. ದೇವರ ಕಾರ್ಯ, ಪೂಜೆ ಮಾಡಿಸುವವರೆಲ್ಲ ಭಕ್ತಿಯುಳ್ಳವರು ಎಂದು ಹೇಳಲಾಗದು. ಭಕ್ತಿ ಎಂದರೆ ದೇವರೆಂದರೇನು? ಆ ದೇವ ಪ್ರೀತ್ಯರ್ಥ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ. ಒಬ್ಬ ಸಜ್ಜನ ವಿದ್ವಾಂಸನ ಶಿಷ್ಯನು ಆ ಸಜ್ಜನನಿಗೋಸ್ಕರ ಬದುಕಿದಾಗ ಮಾತ್ರ ಅವನು ಆ ಸಜ್ಜನನ ಶಿಷ್ಯ ಎಂಬುದಕ್ಕೆ ಅರ್ಥ ಬರುತ್ತದೆ. ಅವನು ಆ ಗುರುವಿಗೆ ಕಳಂಕ ತರುವವನಾದರೆ ಯಾವ ಪೂಜೆ ನಮಸ್ಕಾರಗಳೂ ಶೂನ್ಯ ಫಲವೇ.

ಸಂಪತ್ತು ಇರುವುದು ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ದೇವರು ನೀಡಿರುವಂತದ್ದು. ಅದರ ದುರುಪಯೋಗವಾದಾಗ ದೇವ ಕೋಪವಾಗುತ್ತದೆ, ಬ್ರಾಹ್ಮಣ ಶಾಪವಾಗುತ್ತದೆ. ಇವರ ಜಾತಕದಲ್ಲಿ ಮೇಷ ಲಗ್ನಕ್ಕೆ ಬಾಧಾಧಿಪತಿ ಶನಿಯು ಕರ್ಮದಲ್ಲಿ ವ್ಯಯಾಧಿಪತಿ ಮತ್ತು ಧರ್ಮಾಧಿಪತಿಯ ಜತೆಗೆ ಇದ್ದು, ಅದೇ ಲಗ್ನಾಧಿಪತಿಯನ್ನು ನೋಡುವುದರಿಂದ ಇದು ದೇವ ಕೋಪ ಮತ್ತು ಬ್ರಾಹ್ಮಣ ಕೋಪವಾಗುತ್ತದೆ.

ಇಷ್ಟೆಲ್ಲ ವ್ಯವಹಾರ ನಡೆದ ಮೇಲೆ ಪರಿಹಾರ ಇದೆಯಾ ಎಂದರೆ ಏನು ಹೇಳಬೇಕು? ಆದರೂ ಒಂದು ಸಲಹೆ ಎಂದರೆ ದೇವ ಕೋಪ, ಬ್ರಾಹ್ಮಣ ಕೋಪ ಪರಿಹಾರ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತ ಆಗದಂತೆ ರಕ್ಷಣೆ ಸಿಗಬಹುದು. ಕಾನೂನು ಎಂಬುದು ಒಂದು ವಿಗ್ರಹವಲ್ಲ. ಅದು ವಿಚಾರ. ಅದಕ್ಕೆ ತಲೆಬಾಗುತ್ತಾ, ದೋಷ ಪರಿಹರಿಸಿಕೊಂಡರೆ ಮುಂದಿನ ಜೀವನ ಸುಗಮ.

ಬಂಧನ ಬಿಡಿಸಿಕೊಳ್ಳಲು ಏನೇನೋ ವಾಮ ಮಾರ್ಗದ ಮೂಲಕ ಪ್ರಯತ್ನಿಸುವುದಕ್ಕಿಂತ, legally ದೋಷ ನಿವಾರಿಸಿಕೊಂಡಾಗ ಶಿಕ್ಷೆಯನ್ನು ತಡೆ ಹಿಡಿಯಲೂಬಹುದು ಅಥವಾ ಪ್ರಮಾಣ ಕಡಿಮೆಯಾಗಿ ಮುಂದಿನ ಜೀವನ ಸುಗಮವಾಗಬಹುದು.

ಕರ್ಮ ನಮ್ಮದು, ಫಲ ದೇವರದ್ದು. ಸಜ್ಜನರ ಮೇಲೆ ಕರುಣೆಯು ಯಾವಾಗಲೂ ಇದ್ದೇ ಇದೆ. ಮೊದಲು ಸಜ್ಜನನಾಗು. ಆಗ ಅನುಗ್ರಹವೂ, ಅನುಕೂಲವೂ ಸಿಗುತ್ತದೆ. ಶಿಕ್ಷೆ ಅನುಭವಿಸುವುದೂ ಒಂದು ದೋಷ ಪ್ರಾಯಶ್ಚಿತ್ತ ಪೂಜೆಯೇ ಎಂಬುದು ನಮ್ಮೊಳಗಿದ್ದಾಗ ದೇವರ ದಯೆ ಖಂಡಿತವಾಗಿಯೂ ನಮಗಿರುತ್ತದೆ.

Tags: AstrologyCongress Trouble ShootercorruptionD K ShivakumarD K Shivakumar HoroscopeEDEnforcement DirectorateKannada Articlemoney laundering casePrakash Ammannayaಜಾರಿ ನಿರ್ದೇಶನಾಲಯಜ್ಯೋರ್ತಿವಿಜ್ಞಾನಂಡಿ.ಕೆ. ಶಿವಕುಮಾರ್ದೇವ ಕೋಪಪ್ರಕಾಶ್ ಅಮ್ಮಣ್ಣಾಯಬ್ರಾಹ್ಮಣ ಶಾಪ
Share215Tweet123Send
Previous Post

ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ವಾಯುಪಡೆ ನೂತನ ಮುಖ್ಯಸ್ಥ

Next Post

ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಕಷ್ಟದಲ್ಲಿದ್ದ ಕುಟುಂಬಕ್ಕೆ ರಾಮಚಂದ್ರಾಪುರ ಮಠ ಶ್ರೀರಕ್ಷೆ

ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಕಷ್ಟದಲ್ಲಿದ್ದ ಕುಟುಂಬಕ್ಕೆ ರಾಮಚಂದ್ರಾಪುರ ಮಠ ಶ್ರೀರಕ್ಷೆ

March 23, 2026
Sagara Engulfed In The Ocean of Music

Sagara Engulfed In The Ocean of Music

March 23, 2026
ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

ಹುಬ್ಬಳ್ಳಿ-ವಿಜಯಪುರ ನಡುವಿನ ರೈಲುಗಳ ಸೇವೆ ಪೂರ್ಣ ಪುನಾರಂಭ

March 23, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಬೆಂಗಳೂರು-ತಿರುಪತಿ, ಸುಬ್ರಹ್ಮಣ್ಯ-ಮಂಗಳೂರು ಸೇರಿ 9 ಪ್ರಮುಖ ರೈಲುಗಳ ಮಹತ್ವದ ಅಪ್ಡೇಟ್

March 23, 2026
ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣ | ಲಯನ್ ಸಫಾರಿಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ಭೇಟಿ

ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣ | ಲಯನ್ ಸಫಾರಿಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ಭೇಟಿ

March 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL