Friday, September 22, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಡಿಕೆಶಿ ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ, ಆದರೆ ಎಂತಹ ಸಿಂಹ?

September 20, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಲಗ್ನಕ್ಕೆ ಅಥವಾ ಲಗ್ನಾಧಿಪತಿಗೆ ಹನ್ನೊಂದರಲ್ಲಿ ನಿಪುಣ(ಬುಧಾದಿತ್ಯ) ಯೋಗ ಇದ್ದರೆ ಉನ್ನತ ಸ್ಥಾನಮಾನ ಎಂದಿದೆ ಜ್ಯೋತಿಷ್ಯ. ಇದರ ಪ್ರಮಾಣ ಪರಿಧಿ ಹೆಚ್ಚಿಸಿಕೊಂಡಷ್ಟು ಉನ್ನತಾಧಿಕಾರ ಲಭಿಸಬಹುದು.

ಒಂದು ವೇಳೆ ಆ ವ್ಯಕ್ತಿ corrupted ಆಗಿದ್ದರೆ ಅಲ್ಲೂ ಉನ್ನತ ಅಧಿಕಾರಿಗಳ ಕೈಗೆ ಬಿದ್ದು(ಮಾಮೂಲಿ out post police ಅಲ್ಲ)ಅಲ್ಲಿಯೂ ಉನ್ನತ ಸೆರೆಮನೆ ಲಭಿಸುತ್ತದೆ! ನಾನು ವಿಮರ್ಷಿಸಿವ ಜಾತಕದಲ್ಲಿ ಲಗ್ನಾಧಿಪತಿ ಕುಜನು ನೀಚನಾಗಿ ಕರ್ಕದಲ್ಲಿದ್ದು, ಅವನಿಗೆ ಲಾಭದಲ್ಲಿ ಬುಧಾದಿತ್ಯ ಯೋಗ ಇದೆ. ಆದರೆ ಲಗ್ನಾಧಿಪತಿ ಕುಜನಿರುವ ಕ್ಷೇತ್ರ ಕರ್ಕ ರಾಶಿಗೆ ಋಣಾಧಿಪತಿ ಗುರುವಾಗಿ ಆತನು ನೀಚ ಕ್ಷೇತ್ರ ಗತನಾಗಿ, ಬಂಧನ ದ್ರೇಕ್ಕಾಣಾಧಿಪತಿ ಶನಿಯೊಡನೆ ಕುಜ ವೀಕ್ಷಣೆ ಮಾಡುತ್ತಿದ್ದಾನೆ. ಇದು ಉನ್ನತ ಯೋಗವನ್ನು ಹರಣ ಮಾಡಿ, ಉನ್ನತ ಯೋಗದ ದುರುಪಯೋಗವಾಗಿ ಉನ್ನತ ತಿಹಾರ್ ಜೈಲಿಗೆ ತಳ್ಳಿ ಬಿಟ್ಟಿದೆ. ಅಂದರೆ ಜ್ಞಾನದ ರೂಪ ಬದಲಾಗಿ ಅಜ್ಞಾನದ ಫಲ ಪ್ರಾಪ್ತಿಯಾಯ್ತು.

ಪಕ್ಷದ ಬಲವರ್ಧನೆಗೆ trouble shooter ಆಗಿ ನಿಲ್ಲಬೇಕೆಂದುಕೊಂಡು, ಅಪಾಯ ತಂದುಕೊಂಡಂತಾಯ್ತು. ಮಾತ್ರವಲ್ಲ ಲಗ್ನನ ದ್ವಿತೀಯದ ನಿಪುಣ ಯೋಗವೂ ಮಾರಕವಾಯ್ತು. ಇದೆಲ್ಲ ಯಾವಾಗ ಪ್ರಾಪ್ತಿಯಾಗುತ್ತದೆ ಎಂದರೆ ಚಂದ್ರಾಷ್ಟಮದಲ್ಲಿ ಶನಿ ಸಂಚಾರ ಕಾಲ, ಕೇತು ಸಂಚಾರ ಕಾಲದಲ್ಲಿ ಸಂಭವಿಸುತ್ತದೆ. ಯಾವ ಯೋಗಗಳೂ ಕೆಟ್ಟದ್ದೂ ಅಲ್ಲ, ಒಳ್ಳೆಯದ್ದೂ ಅಲ್ಲ. ಒಳ್ಳೆಯದ್ದಕ್ಕೆ ಕೆಟ್ಟದ್ದು ಮಾಡಿಕೊಂಡಾಗ, ಕೆಟ್ಟದ್ದೆಂದು ಅದನ್ನು ಉಪಯೋಗಿಸಿಕೊಳ್ಳದಿದ್ದಾಗ ಅದು ಸಮಸ್ಯೆ ತರುತ್ತದೆ.

ಚೂರಿ ಹರಿತವಾಗಿದೆ, ದೇಹವನ್ನು ಕೊಯ್ಯಬಹುದು ಎಂದು ಬಿಸಾಡಿದರೆ ಒಂದು ಹಣ್ಣನ್ನು ತುಂಡು ಮಾಡಲು tool ಇಲ್ಲದಂತಾದೀತು. ಬೇಕಾದಲ್ಲಿ, ಬೇಕಾದ್ದನ್ನು, ಬೇಕಾದ ಹಾಗೆ ಉಪಯೋಗಿಸಿಕೊಂಡರೆ ಸ್ವಚ್ಛ ಜೀವನ ಸಿಗುತ್ತದೆ. ಡಿಕೆಶಿ ತಾವು ಡಾನ್ ಆಗಿ ಮೆರೆಯಲು ಬಯಸಿದರು. ಗುರು ನೀಚನಾಗಿದ್ದುದರಿಂದ ಹೇಗೆ, ಏನು, ಎತ್ತ ಎಂಬ ಪರಿಜ್ಞಾನ ಕಡಿಮೆಯಾಯ್ತು. ಪರಿಣಾಮ ಆಪತ್ತನ್ನು ಇದಿರಿಸಲೇ ಬೇಕಾಯ್ತು.

ಡಿಕೆಶಿ ಒಂದು ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಸಿಂಹವೂ ಕೂಡಾ ಜ್ಞಾನ ಇಲ್ಲದೆ ಹೋದಾಗ (Application of Defence) ಬೋನಿಗೆ ಬೀಳಬೇಕಷ್ಟೆ. ದೇವರ ಕಾರ್ಯ, ಪೂಜೆ ಮಾಡಿಸುವವರೆಲ್ಲ ಭಕ್ತಿಯುಳ್ಳವರು ಎಂದು ಹೇಳಲಾಗದು. ಭಕ್ತಿ ಎಂದರೆ ದೇವರೆಂದರೇನು? ಆ ದೇವ ಪ್ರೀತ್ಯರ್ಥ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ. ಒಬ್ಬ ಸಜ್ಜನ ವಿದ್ವಾಂಸನ ಶಿಷ್ಯನು ಆ ಸಜ್ಜನನಿಗೋಸ್ಕರ ಬದುಕಿದಾಗ ಮಾತ್ರ ಅವನು ಆ ಸಜ್ಜನನ ಶಿಷ್ಯ ಎಂಬುದಕ್ಕೆ ಅರ್ಥ ಬರುತ್ತದೆ. ಅವನು ಆ ಗುರುವಿಗೆ ಕಳಂಕ ತರುವವನಾದರೆ ಯಾವ ಪೂಜೆ ನಮಸ್ಕಾರಗಳೂ ಶೂನ್ಯ ಫಲವೇ.

ಸಂಪತ್ತು ಇರುವುದು ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ದೇವರು ನೀಡಿರುವಂತದ್ದು. ಅದರ ದುರುಪಯೋಗವಾದಾಗ ದೇವ ಕೋಪವಾಗುತ್ತದೆ, ಬ್ರಾಹ್ಮಣ ಶಾಪವಾಗುತ್ತದೆ. ಇವರ ಜಾತಕದಲ್ಲಿ ಮೇಷ ಲಗ್ನಕ್ಕೆ ಬಾಧಾಧಿಪತಿ ಶನಿಯು ಕರ್ಮದಲ್ಲಿ ವ್ಯಯಾಧಿಪತಿ ಮತ್ತು ಧರ್ಮಾಧಿಪತಿಯ ಜತೆಗೆ ಇದ್ದು, ಅದೇ ಲಗ್ನಾಧಿಪತಿಯನ್ನು ನೋಡುವುದರಿಂದ ಇದು ದೇವ ಕೋಪ ಮತ್ತು ಬ್ರಾಹ್ಮಣ ಕೋಪವಾಗುತ್ತದೆ.

ಇಷ್ಟೆಲ್ಲ ವ್ಯವಹಾರ ನಡೆದ ಮೇಲೆ ಪರಿಹಾರ ಇದೆಯಾ ಎಂದರೆ ಏನು ಹೇಳಬೇಕು? ಆದರೂ ಒಂದು ಸಲಹೆ ಎಂದರೆ ದೇವ ಕೋಪ, ಬ್ರಾಹ್ಮಣ ಕೋಪ ಪರಿಹಾರ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತ ಆಗದಂತೆ ರಕ್ಷಣೆ ಸಿಗಬಹುದು. ಕಾನೂನು ಎಂಬುದು ಒಂದು ವಿಗ್ರಹವಲ್ಲ. ಅದು ವಿಚಾರ. ಅದಕ್ಕೆ ತಲೆಬಾಗುತ್ತಾ, ದೋಷ ಪರಿಹರಿಸಿಕೊಂಡರೆ ಮುಂದಿನ ಜೀವನ ಸುಗಮ.

ಬಂಧನ ಬಿಡಿಸಿಕೊಳ್ಳಲು ಏನೇನೋ ವಾಮ ಮಾರ್ಗದ ಮೂಲಕ ಪ್ರಯತ್ನಿಸುವುದಕ್ಕಿಂತ, legally ದೋಷ ನಿವಾರಿಸಿಕೊಂಡಾಗ ಶಿಕ್ಷೆಯನ್ನು ತಡೆ ಹಿಡಿಯಲೂಬಹುದು ಅಥವಾ ಪ್ರಮಾಣ ಕಡಿಮೆಯಾಗಿ ಮುಂದಿನ ಜೀವನ ಸುಗಮವಾಗಬಹುದು.

ಕರ್ಮ ನಮ್ಮದು, ಫಲ ದೇವರದ್ದು. ಸಜ್ಜನರ ಮೇಲೆ ಕರುಣೆಯು ಯಾವಾಗಲೂ ಇದ್ದೇ ಇದೆ. ಮೊದಲು ಸಜ್ಜನನಾಗು. ಆಗ ಅನುಗ್ರಹವೂ, ಅನುಕೂಲವೂ ಸಿಗುತ್ತದೆ. ಶಿಕ್ಷೆ ಅನುಭವಿಸುವುದೂ ಒಂದು ದೋಷ ಪ್ರಾಯಶ್ಚಿತ್ತ ಪೂಜೆಯೇ ಎಂಬುದು ನಮ್ಮೊಳಗಿದ್ದಾಗ ದೇವರ ದಯೆ ಖಂಡಿತವಾಗಿಯೂ ನಮಗಿರುತ್ತದೆ.

Tags: AstrologyCongress Trouble ShootercorruptionD K ShivakumarD K Shivakumar HoroscopeEDEnforcement DirectorateKannada Articlemoney laundering casePrakash Ammannayaಜಾರಿ ನಿರ್ದೇಶನಾಲಯಜ್ಯೋರ್ತಿವಿಜ್ಞಾನಂಡಿ.ಕೆ. ಶಿವಕುಮಾರ್ದೇವ ಕೋಪಪ್ರಕಾಶ್ ಅಮ್ಮಣ್ಣಾಯಬ್ರಾಹ್ಮಣ ಶಾಪ
Previous Post

ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ವಾಯುಪಡೆ ನೂತನ ಮುಖ್ಯಸ್ಥ

Next Post

ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

kalpa

kalpa

Next Post

ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಹೃದಯ ದಿನ ಹಿನ್ನೆಲೆ: ಸೆ.25-29ರವರೆಗೆ ಬಾನುಲಿ ಸರಣಿ ಕಾರ್ಯಕ್ರಮ   

September 22, 2023
File Image

ಹಿಂದುಳಿದ ಜಾತಿ ಮಹಿಳೆಯರಿಗೆ ಉಪಮೀಸಲಾತಿ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

September 22, 2023
File Image

ಅಕ್ರಮವಾಗಿ ಗೆದ್ದಿರುವ ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ: ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

September 22, 2023

ಬನ್ನೇರುಘಟ್ಟದಲ್ಲಿ ಚಿರತೆ ಸಾವು: ಎಲ್ಲ ಮೃಗಾಲಯದಲ್ಲಿ ಕಟ್ಟೆಚ್ಚರಕ್ಕೆ ಈಶ್ವರ ಖಂಡ್ರೆ ಸೂಚನೆ

September 22, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಹೃದಯ ದಿನ ಹಿನ್ನೆಲೆ: ಸೆ.25-29ರವರೆಗೆ ಬಾನುಲಿ ಸರಣಿ ಕಾರ್ಯಕ್ರಮ   

September 22, 2023
File Image

ಹಿಂದುಳಿದ ಜಾತಿ ಮಹಿಳೆಯರಿಗೆ ಉಪಮೀಸಲಾತಿ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

September 22, 2023
File Image

ಅಕ್ರಮವಾಗಿ ಗೆದ್ದಿರುವ ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ: ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

September 22, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!