Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಡಿ.26 ಖಗ್ರಾಸ ಸೂರ್ಯಗ್ರಹಣ: ಯಾವ ರಾಶಿಗೆ ಅಶುಭ ಫಲ? ಭೂಮಿಗೆ ಕಾದಿದೆಯೇ ಗಂಡಾಂತರ?

271 ವರ್ಷದ ನಂತರ ಸಂಭವಿಸುತ್ತಿದೆ ಕಿಂಚಿನ್ಯೂನ ಗ್ರಹಣ

November 29, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಿಂಚಿನ್ಯೂನ ಖಗ್ರಾಸ ಸೂರ್ಯ ಗ್ರಹಣ
ತಾ: 26.12.2019
ಸಮಯ: ಉಡುಪಿ ಕಾಲಮಾನ ಆಧಾರಿತ
ಸ್ಪರ್ಷ- 8.4 AM
ಮಧ್ಯ- 9.25 AM
ಅಂತ್ಯ- 11.4 AM
ಗ್ರಾಸ ಮಾನ- 91\100

26.12.2019 ಗುರುವಾರ ಬೆಳಿಗ್ಗೆ 8.04 ಕ್ಕೆ ಸೂರ್ಯನಿಗೆ ಈ ಗ್ರಹಣ ಸ್ಪರ್ಷವಾಗುತ್ತದೆ. ಇದು ಕಿಂಚಿನ್ಯೂನ ಖಗ್ರಾಸ ಗ್ರಹಣ ಆಗುತ್ತದೆ. ಇದು ಸೂರ್ಯನಿಗೆ ಕೇತು ಗ್ರಹಣ. ಮೂಲಾ ನಕ್ಷತ್ರದಲ್ಲಿ ರವಿಗೆ ಈ ಕೇತು ಗ್ರಹಣವೂ, ಪೂರ್ವಾಷಾಡ ನಕ್ಷತ್ರದಲ್ಲಿದ್ದು, ಕೇತು(14°) ರವಿ(10°) ಚಂದ್ರರು(9°) ಮೂಲಾ ನಕ್ಷತ್ರದಲ್ಲಿಯೂ, ಶನಿಯು ಪೂರ್ವಾಷಾಡ ಅಂತ್ಯದಲ್ಲಿ(26°), ಗುರು ಮೂಲಾ ನಕ್ಷತ್ರ(11.5°) ಇರುವ ಕಾಲ ಇದಾಗಿದೆ. ಇದು ಪಂಚಗ್ರಹ ಯುತಿಯ ಯೋಗದ ದಿನವೂ ಆಗಿರುತ್ತದೆ.

Image Courtesy: NASA

ಧನು, ಮಕರ, ವೃಷಭ, ಕರ್ಕ ರಾಶಿಯವರಿಗೆ ಇದು ಅರಿಷ್ಟವಾಗುತ್ತದೆ. ಜನ್ಮ ರಾಶಿಯಿಂದ 2, 4, 5, 7, 8, 9, 12 ರಾಶಿಯಲ್ಲಿ ಗ್ರಹಣವಾದಾಗ ಅವರಿಗೂ ಅರಿಷ್ಟವಿದೆ ಎಂದು ಶಾಸ್ತ್ರ ವಚನವಿದೆ.

ಇನ್ನೊಂದೆಡೆ ಗ್ರಹಣಗಳು ಭೂಮಿಗೆ ಒಳ್ಳೆಯದಲ್ಲ. ಎಷ್ಟು ಹೊತ್ತು ರವಿ ಚಂದ್ರರ ಪ್ರಖರ ವಿಕಿರಣಗಳು ಭೂಮಿಗೆ ತಲುಪುವುದಿಲ್ಲವೋ ಅಷ್ಟು ಹೊತ್ತಿನ ರವಿಯ ಬಲವಾಗಲೀ, ಚಂದ್ರನ ಬಲವಾಗಲೀ(Charging) ಸಿಗುವುದಿಲ್ಲ. ಉದಾಹರಣೆಗೆ ನೀರು(H2O) ನೀರಾಗಿ ಇರಬೇಕಾದರೆ Hydrogen ಮತ್ತು Oxygenನಿರಂತರ ಸಂಘರ್ಷದಲ್ಲಿ ಇರಬೇಕಾಗುತ್ತದೆ. ಒಂದು ಕ್ಷಣ ಈ ಘರ್ಷಣೆ ನಿಂತರೆ ನೀರು ನೀರಾಗಿ ಇರಲು ಅಸಾಧ್ಯ. ಅದೇ ರೀತಿ ರವಿಚಂದ್ರರ ಕಿರಣಗಳು ಭೂಮಿಯ ಯಾವುದಾದರೂ ಒಂದು ಭಾಗಕ್ಕೆ ಪ್ರತೀ ಕ್ಷಣದಲ್ಲೂ ಸಂಪರ್ಕಿಸುತ್ತಿರಲೇ ಬೇಕು. ಸೂರ್ಯ ಗ್ರಹಣದಲ್ಲಿ ಚಂದ್ರನು ಮಧ್ಯೆ ಬಂದು ಅಷ್ಟು ಹೊತ್ತು ಭೂಮಿಗೆ ಸಂಪರ್ಕ ಇಲ್ಲದಂತಾಗುತ್ತದೆ. ಆದ್ದರಿಂದ ಇದು ಭೂಮಿಗೆ ಮಾರಕವೇ ಆಗುತ್ತದೆ. ಇದೊಂದು ಖಗೋಲ ಪ್ರಕ್ರಿಯೆ ಇರುವುದು ಸಹಜವೇ ಆದರೂ, ಪರಿಣಾಮವೂ ಹಾಗೆಯೇ ಇರುತ್ತದೆ. ಭೂಮಿ ಮತ್ತು ಭೂಮಿಯ ಮೇಲಿನ ಸಕಲ ಜೀವರಾಶಿಗೂ ಅನ್ವಯವೆ. ಚಂದ್ರ ಗ್ರಹಣದಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರಿ ಸ್ಥಿತಿ ಹಾಳಾಗುತ್ತದೆ.

Image: Internet

ಸೂರ್ಯ ಗ್ರಹಣದಲ್ಲಿ ಸೂರ್ಯನು ತನು ಕಾರಕ ಆಗಿರುವುದರಿಂದ ಕಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮವ್ಯಾಧಿಗಳು, ಶಿರೋಬೇನೆ(ತಲೆ ನೋವು) ಪಿತ್ಥ ಪ್ರಕೋಪ(ಲಿವರ್ ಸಮಸ್ಯೆ), ಬೆನ್ನು ನೋವು, ವಿಟಮಿನ್ B ಕೊರತೆ ಇತ್ಯಾದಿ ಸಮಸ್ಯೆಗಳು ಉಲ್ಬಣವಾಗಲು ಕಾರಣವಾಗುತ್ತದೆ.

ರವಿಯು ಆಡಳಿತದ ಗ್ರಹ ಆದುದರಿಂದ ಡೋಲಾಯಮಾನದಲ್ಲಿರುವ ಸರಕಾರಗಳು ಅತಂತ್ರವಾದೀತು. ಅಂದರೆ ಎಲ್ಲೆಲ್ಲಿ ಸಮ್ಮಿಶ್ರದ ಬಲದಲ್ಲಿ ಸರಕಾರ ಇರುತ್ತೋ ಅದೆಲ್ಲವೂ ಅತಂತ್ರವಾಗಬಹುದು. ಕೇಂದ್ರದ ಸ್ವಾಧೀನವಾದೀತು(ರಾಷ್ಟ್ರಪತಿ ಆಡಳಿತ).

ಭೂ ವಾತಾವರಣದ ವಿಚಾರದಲ್ಲಿ ಅಕಾಲಿಕ ಸುನಾಮಿ, ಚಂಡ ಮಾರುತ, ಭೂ ಕಂಪನಾದಿಗಳು, ಬರ ಇತ್ಯಾದಿ ಸಮಸ್ಯೆಗಳಾಗುತ್ತದೆ. ನೈರುತ್ಯ ಭಾಗದಿಂದ ಈಶಾನ್ಯ ಭಾಗದವರೆಗಿನ ಗ್ರಹಣ ಪೀಡಿತ ಮಾರ್ಗಗಳ ಪ್ರದೇಶಕ್ಕೆ ಹೆಚ್ಚು ಹಾನಿಗಳಿವೆ.

ನಾವೇನು ಪರಿಹಾರ ಮಾಡಬೇಕು
ಇದಕ್ಕೆ ಹೋಮ ಪರಿಹಾರವೂ ಇದೆ, ಧ್ಯಾನ ತಪೋ ಪರಿಹಾರಗಳೂ ಇವೆ.

ಆಹಾರ ವಿಚಾರ
25 ನೇ ತಾರೀಕು ಬುಧವಾರ ಸಂಜೆ ಎಂಟರ ನಂತರ ಭೋಜನ ನಿಷಿದ್ಧ. ಮರುದಿನ ಗ್ರಹಣ ಮೋಕ್ಷದ ನಂತರ ಸ್ನಾನ, ಪೂಜೆ, ಜಪ, ತಪಾನಂತರ ಲಘು ಆಹಾರ ಸೇವಿಸಬಹುದು.

Image Courtesy: Internet

ಇಂತಹ ಗ್ರಹಣವು 1748 ರಲ್ಲಿ ಬಂದಿತ್ತು. ಮುಂದೆ 2064 ಸಂಭವಿಸಲಿದೆ.

ಕೊನೆಯದಾಗಿ: ಗ್ರಹಣ ನಿಯಮಗಳಿಗೆ ವಿರುದ್ಧ ಮಾತನಾಡುವವರು ಅನೇಕ ಬುದ್ಧಿ ಹೀನ ಜನ ಇರಬಹುದು. ಇದು, ನಾವು Modernized ಜನ ಎಂದು ಹೆಮ್ಮೆಯೂ ಇರಬಹುದು. ಆದರೆ ಶಾಸ್ತ್ರಾನುಸಾರ ನಡೆಯುವುದು ನಮ್ಮ ಪರಂಪರಾ ನಿಯಮ.

ನಮ್ಮ ಪೂರ್ವಜರು ವೈಜ್ಞಾನಿಕವಾಗಿಯೇ ತಿಳಿದು ನಮಗೆ ಹೇಳಿದ್ದಾರೆ. ಈಗಿನ ಕೆಲ ಅಡ್ಡಮಂದಿಗೆ ಅಪಥ್ಯವಾದರೆ ನಾವೇನೂ ಅಡ್ಡ ಬರುವುದೂ ಇಲ್ಲ. ಆದರೆ ಯಾರು ಏನೇ ಅಡ್ಡ ಸಲಹೆ ಕೊಟ್ಟರೂ ನಮಗೆ ಶಾಸ್ತ್ರೋಲ್ಲಂಘನೆ ಮಾಡಿ ಸಮಸ್ಯೆ ಬಂದರೆ ಅವರಲ್ಲಿ ಯಾವ ಪರಿಹಾರವೂ ಇರದು. ಅವರೆಲ್ಲ ಎಣ್ಣೆ ಹಾಕಿಯೇ ಮಾತನಾಡುವವರು. ಎಣ್ಣೆ ಹಾಕಿದಾಗ ಕೆಳಮುಖವಾಗಿ ಹರಿಯುವ ನದಿಯೂ ಮೇಲ್ಮುಖವಾಗಿಯೇ ಕಾಣುತ್ತದೆ. ಅದನ್ನು ಅವರು ನೋಡಿ ಖುಷಿ ಪಡಲಿ. ನಮಗೆ ನಮ್ಮ ಪರಂಪರಾಗತ ಸಂಪ್ರದಾಯವೇ ಶ್ರೇಷ್ಠವೂ, ಸ್ವಾಸ್ಥ್ಯವೂ ಆಗಿರುತ್ತದೆ.

Get in Touch With Us info@kalpa.news Whatsapp: 9481252093

Tags: AstrologyAstronomyHomaKannada ArticleKinchinu's terrestrial eclipsePrakash AmmannayaRare PhenomenonSolar eclipseSolar SystemSurya Grahanಕಿಂಚಿನ್ಯೂನ ಖಗ್ರಾಸ ಸೂರ್ಯ ಗ್ರಹಣಖಗ್ರಾಸ ಸೂರ್ಯ ಗ್ರಹಣಜ್ಯೋತಿಷ್ಯಪ್ರಕಾಶ್ ಅಮ್ಮಣ್ಣಾಯಹೋಮ
Previous Post

ತುಳುನಾಡ ಜನಪದ ಕ್ರೀಡೆ ಕಂಬಳದ ಓಟಗಾರ ಸರಳ ಸಜ್ಜನಿಕೆಯ ಕಾಂತಾವರ ಗುರುಪ್ರಸಾದ್ ಕೋಟ್ಯಾನ್

Next Post

ವಿಜಯನಗರ ಉಪಚುನಾವಣೆ: ಅನಂದ್ ಸಿಂಗ್ ಗೆಲುವು ನಿಶ್ಚಿತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಜಯನಗರ ಉಪಚುನಾವಣೆ: ಅನಂದ್ ಸಿಂಗ್ ಗೆಲುವು ನಿಶ್ಚಿತ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರೊ.ಬಿ. ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರಲು ಬಿಡಬೇಡಿ: ಬಲ್ಕೀಶ್ ಬಾನು

June 9, 2025

ಎನ್‌ಐಎ ತನಿಖೆಗೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ವಾಗತ

June 9, 2025

ಬೈಲಾ ಅಂಗೀಕಾರ ಹಿಂಪಡೆಯುವಂತೆ ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ

June 9, 2025

ಪರಿಸರ, ವಿಜ್ಞಾನ ಮಕ್ಕಳ ಬೌದ್ಧಿಕ ಮಟ್ಟ ಸುಧಾರಿಸುವಲ್ಲಿ ಸಹಕಾರಿ: ಡಾ. ಸಿದ್ಧಲಿಂಗಮೂರ್ತಿ

June 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರೊ.ಬಿ. ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರಲು ಬಿಡಬೇಡಿ: ಬಲ್ಕೀಶ್ ಬಾನು

June 9, 2025

ಎನ್‌ಐಎ ತನಿಖೆಗೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ವಾಗತ

June 9, 2025

ಬೈಲಾ ಅಂಗೀಕಾರ ಹಿಂಪಡೆಯುವಂತೆ ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ

June 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!