Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಾಮಾಜಿಕ ನ್ಯಾಯಕ್ಕಾಗಿ ಕೃಷಿಕರ ಹೋರಾಟ! ನಿದಿಗೆ ರೈತರು ಹೇಳಿದ್ದೇನು?

February 16, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಖಾಸಗಿ ಸಂಸ್ಥೆಯೊಂದು ಶಿವಮೊಗ್ಗ ನಿದಿಗೆ ಕೆರೆಯಲ್ಲಿ ಬೋಟಿಂಗ್ ವಿಹಾರ ಮತ್ತು ಮೀನು ಕೃಷಿ ವ್ಯವಹಾರ ನಡೆಸುತ್ತಿದೆ. ಕೆರೆಯ ಸುತ್ತಲ ಸುಮಾರು ನಲವತ್ತು ರೈತರ ಕೃಷಿಗೆ ಈ ವಿಹಾರ ಅಭಿವೃದ್ಧಿ ದೆಸೆಯಿಂದ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಅಲ್ಲಿನ ರೈತರ ಅಹವಾಲು ಇಷ್ಟೇ. ಸುತ್ತಲ ಕೃಷಿ ಗದ್ದೆ ತೋಟಗಳ ನಾಲಾ ನೀರು ಬಸಿದು ನಿದಿಗೆ ಕೆರೆಗೆ ಸುಲಲಿತ ಹರಿಯಗೊಡಬೇಕು. ಆದರೆ ಅಲ್ಲಿ ಖಾಸಗಿ ಸಂಸ್ಥೆಯವರು ಕೆರೆಯ ಜಾಗದಲ್ಲಿ ಮಣ್ಣುತುಂಬಿ ಬೇರೆ ಉದ್ದೇಶಕ್ಕೆ ಅಭಿವೃದ್ಧಿ ಮಾಡುತ್ತಿದ್ದಾರೆ. ಕೆರೆಗೆ ಹರಿಯಬೇಕಾದ ನೀರನ್ನು ಬಲವಂತವಾಗಿ ತಡೆಯಲಾಗಿದೆ. ಹೀಗಾಗಿ ಗದ್ದೆ ಮತ್ತು ತೋಟದ ನೆಲದಲ್ಲಿ ನೀರು ನಿಂತುಕೊಂಡು ಕೆರೆಗೆ ಹೋಗುತ್ತಿಲ್ಲ! ಸಸಿಗಳು ಜೌಗುಪ್ರದೇಶದಲ್ಲಿ ಬೆಳೆಯಲಾರದೇ ಸಾಯುತ್ತಿವೆ.

ಈ ಸಂಗತಿಯನ್ನು ಹಿರಿಯ ಕೃಷಿಕ ಅಂದಾನಪ್ಪ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಂಡರು.

ಖಾಸಗಿ ಸಂಸ್ಥೆಯ ಸ್ನೇಹಿತರು ತಮ್ಮ ಉದ್ದಿಮೆ ಬೆಳೆಸಿಕೊಳ್ಳಲಿ, ಆಕ್ಷೇಪವಿಲ್ಲ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿದ ಸಾಫಲ್ಯ ಅವರದಾಗುತ್ತದೆ. ಕೆರೆಯ ಸ್ವರೂಪ, ನೈಸರ್ಗಿಕವಾಗಿರಲಿ, ಬದಲಾಗದೇ ಇರಲಿ.

ಆದರೆ ಸುತ್ತಲ ರೈತರ ಕೃಷಿಗೆ ಮಾರಕವಾಗಿರುವ ತಮ್ಮ ಪ್ರಯತ್ನವನ್ನು ಕೈಬಿಡಲಿ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರ ಉದ್ದಿಮೆ ಪ್ರಫುಲ್ಲಿತವಾಗಿ ಬೆಳೆಯುತ್ತದೆ. ರೈತಸ್ನೇಹಿಯಾಗಲಿ. ಆಗ ಕೆರೆ, ರೈತರ ಕೃಷಿ, ಬೋಟಿಂಗ್ ಉದ್ದಿಮೆ ಎಲ್ಲವನ್ನೂ ಸಮಾಜ ನೋಡಿ ಖುಷಿ ಪಡುತ್ತದೆ.

ಇತ್ತಕಡೆ ಸಾರ್ವಜನಿಕ ಮನೋರಂಜನೆ, ಹಿನ್ನೆಲೆಯಲ್ಲಿ ರೈತರ ಕಣ್ಣೀರು!! ಯಾರಿಗೆ ದಿಟವಾದ ಸಂತೋಷ? ಇದನ್ನು ಅನುಭವಿಸುವ ಅವಕಾಶಕ್ಕಾಗಿ ರಜಾದಿನಗಳಲ್ಲಿ ಅಲ್ಲಿಗೆ ಬರುವುದು ಉಚಿತವೇ? ಎಲ್ಲರೂ ನಕ್ಕರೆ… ಅದು ಹಾಲು ಸಕ್ಕರೆ.. ಹೌದಲ್ಲವೇ?

ಸರ್ಕಾರ, ಮುಖಂಡರು ಈ ಬಗ್ಗೆ ಮುಂಜಾಗ್ರತೆ ವಹಿಸಿದರೆ ಮುಂದೆ ನಡೆಯಲಿರುವ ಹೆದ್ದಾರಿ ತಡೆ, ಉಪವಾಸ ಸತ್ಯಾಗ್ರಹ, ಪೊಲೀಸ್ ಪ್ರವೇಶ, ರೈತ ಚಳವಳಿ, ಪರಿಸರ ಸಂಘಟನೆಗಳ ಹರತಾಳ… ಇತ್ಯಾದಿ ಫಲಿತಾಂಶಕ್ಕೆ ಕಾಯಬೇಕಾದೀತು.

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಯಾಕೆ ಹೇಳಿ?

ಯಾರೂ ಸಹ ಒಂದು ಉದ್ದಿಮೆ ಚೆನ್ನಾಗಿ ಬೆಳೆಯುತ್ತಿದೆ ಎಂದರೆ ಸಂತೋಷ ಪಡುತ್ತಾರೆ. ಆದರೆ, ನೈಸರ್ಗಿಕ ಪರಿಸರದ ನಡುವೆಯೇ ಇಂತಹ ಉದ್ಯಮ ನಡೆಯುವ ವೇಳೆ ಅದರಿಂದ ಸುತ್ತಮುತ್ತಲಿನ ಕೃಷಿಕರ ಮೇಲೆ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳ ಕುರಿತಾಗಿಯೂ ಸಹ ಚಿಂತಿಸಬೇಕಾದ್ದು ಅಗತ್ಯ.

ಶಿವಮೊಗ್ಗ-ಭದ್ರಾವತಿ ಮಟ್ಟಿಗೆ ನಿದಿಗೆ ಕೆರೆಯಲ್ಲಿ ಇಂತಹುದ್ದೊಂದು ಬೋಟಿಂಗ್ ವ್ಯವಸ್ಥೆ ಆರಂಭವಾದಾಗ ಎಲ್ಲರೂ ಸ್ವಾಗತಿಸಿದ್ದರು. ನಾವೂ ಸಹ ಸಂತೋಷ ಪಟ್ಟಿದ್ದೇವೆ. ಆದರೆ, ಇದರಿಂದ ಸುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಾಗಿ ನ್ಯಾಯಯುವಾಗಿ ಎರಡೂ ಕಡೆ ನಾವು ಚಿಂತಿಸಲೇಬೇಕಾಗುತ್ತದೆ.

ಯಾವುದೇ ವಿಚಾರವಿರಲಿ, ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ರೈತರು ಆರೋಪ ಮಾಡುವಂತೆ ಅವರಿಗೆಲ್ಲಾ ತೊಂದರೆಯಾಗುತ್ತಿದೆ ಎಂದರೆ ಅದನ್ನು ಸರಿಪಡಿಸುವುದು ಸಂಸ್ಥೆ ಸೇರಿದಂತೆ ವ್ಯವಸ್ಥೆಯ ಕರ್ತವ್ಯವಾಗುತ್ತದೆ.

ಸಾರ್ವಜನಿಕರಿಗೆ ಕೃಷಿಕರ ಹಿತ ಎಷ್ಟು ಮುಖ್ಯವಾಗುತ್ತದೋ, ಮನೋರಂಜನೆಗಾಗಿ ಇಂತಹ ವ್ಯವಸ್ಥೆಗಳೂ ಸಹ ಬೇಕಾಗುತ್ತದೆ. ಆದರೆ, ಇಂತಹ ಮನೋರಂಜನಾ ಕೇಂದ್ರಗಳನ್ನು ಆರಂಭಿಸುವಾಗ ಸರ್ಕಾರ ವಿಧಿಸಿರುವ ಷರತ್ತುಗಳ ಪಾಲನೆಯೂ ಸಹ ಮುಖ್ಯವಾಗುತ್ತದೆ.

ಪ್ರಸ್ತುತ ರೈತರ ಆರೋಪಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಸಂಬಂಧಿಸಿದ ರೈತರು ಹಾಗೂ ಸಂಸ್ಥೆಯವರು ಒಟ್ಟಾಗಿ ಕುಳಿತು ಉದ್ಭವಿಸಿರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಒಳಿತು. ಇದಕ್ಕೆ ಆಡಳಿತ ವ್ಯವಸ್ಥೆ, ಜಿಲ್ಲಾಡಳಿತ, ನೀರಾವರಿ ಇಲಾಖೆ ಮಧ್ಯಸ್ಥಿಕೆ ವಹಿಸಬೇಕಿದ್ದು, ಕೃಷಿಕರಿಗೂ ಅನ್ಯಾಯವಾಗದಂತೆ, ಮನೋರಂಜನಾ ಕೇಂದ್ರದ ಸಂಸ್ಥೆಯವರಿಗೂ ತೊಂದರೆಯಾಗದಂತೆ ನಿರ್ಣಯ ಕೈಗೊಳ್ಳಬೇಕಿದೆ.

ಇಲ್ಲದೇ ಹೋದರೆ, ಮುಂದಿನ ದಿನಗಳಲ್ಲಿ ರೈತರಿಂದ ಹೆದ್ದಾರಿ ತಡೆ, ಚಳವಳಿ, ಹರತಾಳುಗಳು ಆರಂಭವಾಗಿ ಅನಾವಶ್ಯಕವಾಗಿ ಪರಿಸ್ಥಿತಿ ಹದಗೆಡಲು ಅವಕಾಶವಾಗಬಾರದು.

-ಡಾ.ಎನ್. ಸುಧೀಂದ್ರ

Get in Touch With Us info@kalpa.news Whatsapp: 9481252093

Tags: BhadravathiBoatingKannada News WebsiteLatestNewsKannadaMalnad NewsNidige LakeShivamoggaನಿದಿಗೆ ಕೆರೆಪ್ರವಾಸೋದ್ಯಮಭದ್ರಾವತಿಮನೋರಂಜನಾ ಕೇಂದ್ರರೈತಶಿವಮೊಗ್ಗ
Previous Post

ಹಿರಿಯೂರಿನ ಕಾಟನಾಯಕನಹಳ್ಳಿಯಲ್ಲಿ ವೈಭವದ ಕಾಳ ಹಬ್ಬ ಮಹೋತ್ಸವ ಸಂಪನ್ನ

Next Post

ಶಿಲ್ಪಾ ಫೌಂಡೇಷನ್ ವತಿಯಿಂದ ಮಂಡಗದ್ದೆ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್, ಸ್ಪೋರ್ಟ್ಸ್‌ ಕಿಟ್ ವಿತರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿಲ್ಪಾ ಫೌಂಡೇಷನ್ ವತಿಯಿಂದ ಮಂಡಗದ್ದೆ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್, ಸ್ಪೋರ್ಟ್ಸ್‌ ಕಿಟ್ ವಿತರಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!