No Result
View All Result
rpf-mysuru-railway-theft-lost-mobile-recovered
English Articles

RPF Mysuru Cracks Railway Property Theft at Ashokapuram, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Monday, August 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಅರ್ಧ ಸತ್ಯ ಹೇಳಿದ ಚೈನಾಗೆ ಸನಾತನ ವಿರೋಧಿಗಳು ಏಜೆಂಟರಾದರು

kalpa News by kalpa News
March 31, 2020
in Army
0
ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮನುಷ್ಯರಲ್ಲಿ ಕೆಲವರಿಗೆ ಒಂದು ದುರ್ಗುಣ ಇದೆ. ನಾನು ನನ್ನ ಧರ್ಮ ಪಾಲನೆ ಮಾಡುತ್ತಿದ್ದೇನೆ. ಅದನ್ನು ಉಳಿಸಲು ಎಷ್ಟೇ ಮೌಲ್ಯಕೊಡಲು ತಯಾರಿದ್ದೇನೆ. ಏನು ಬೇಕಾದರೂ ಮಾಡುತ್ತೇನೆ ಎಂಬ ಅಹಂ. ಇದು ಈಗಲ್ಲ. ಬಹಳ ಪೂರ್ವದಲ್ಲಿ ರಾಮಾಯಣ, ಮಹಾಭಾರತದಲ್ಲೂ ನಡೆದ ದೊಡ್ಡ ದುರಂತದ ಮೂಲ. ಹಾಗಾದರೆ ಯಾವುದು ಧರ್ಮ?

ದ್ರೋಣಾಚಾರ್ಯರಿಗೆ, ಭೀಷ್ಮಾಚಾರ್ಯರಿಗೆ, ಕೃಪಾಚಾರ್ಯರಿಗೆ(ದುರ್ಯೋಧನನ ವಿಚಾರ ಬಿಡಿ. ಆತ ಒಬ್ಬ ಮೂರ್ಖ)ಕರ್ಣನಿಗೆ ಕೃಷ್ಣ ಹೇಳುತ್ತಾನೆ. ಹೆಚ್ಚೇಕೆ ಸ್ವಯಂ ಬ್ರಹ್ಮನೇ ಅಚಾರ್ಯ ದ್ರೋಣರಿಗೆ ಹೇಳಿದ್ದಾನೆ. ದಿವ್ಯಾಸ್ತ್ರ ಪ್ರಯೋಗಿಸಬೇಡಿ. ಅದು ಧರ್ಮ ರಕ್ಷಣೆಗಾಗಿ ಇರುವಂತದ್ದು ಎಂದು. ಕೃಷ್ಣನೂ ಯುದ್ಧಾತ್ ಪೂರ್ವದಲ್ಲೇ ಹೇಳಿದ್ದ. ಆಗ ಆಚಾರ್ಯರು, ಕರ್ಣನೂ ಕೃಷ್ಣನಲ್ಲಿ ಪ್ರಶ್ನಿಸುತ್ತಾರೆ. ಹೇ ವಾಸುದೇವ ನಾವೂ ನಮ್ಮ ನಮ್ಮ ಧರ್ಮ ಪಾಲನೆ ಮಾಡುತ್ತಿದ್ದೇವೆ. ಹಸ್ತಿನಾಪುರವನ್ನು ಉಳಿಸುವ ರಾಜಧರ್ಮದ ಪಾಲನೆಯ ಧರ್ಮ ನಮ್ಮದಾಗಿದೆ. ಹಾಗಾಗಿ ನಾವೂ ಧರ್ಮದ ಪರವಾಗಿ ವೃತ ನಿಷ್ಠೆಯಲ್ಲಿರುವವರು. ಪಾಂಡವರೂ ಅವರ ಧರ್ಮ ಪಾಲಿಸಲಿ. ಬೇಡ ಎನ್ನಲ್ಲ. ಯುದ್ಧದಲ್ಲಿ ಗೆಲ್ಲುವುದೇ ಅವರವರ ಧರ್ಮ ಎನ್ನುತ್ತಾರೆ.

ನಗುತ್ತಾ ವಾಸುದೇವನು, ’ಹೇ ಆಚಾರ್ಯ ಶ್ರೇಷ್ಟರೇ, ದಾನ ವೀರ ಕರ್ಣನೇ, ನೀವು ತಿಳಿದುಕೊಂಡ ಧರ್ಮವು ಅದು ನಿಮ್ಮ ವೈಯಕ್ತಿಕವಾದ ಕೃತಜ್ಞತೆಯ ಧರ್ಮವೇ ಹೊರತು, ಭಾರತೀಯ ಪರಂಪರೆಯ ಹಿತಾಸಕ್ತಿಯ ಧರ್ಮವಾಗದು. ಹೇ ಭೀಷ್ಮಾಚಾರ್ಯರೇ ನೀವು ಜನಿಸಿದ ನಂತರ, ಅರ್ಜುನನೂ ಜನಿಸಿದ, ಶಿಖಂಡಿಯೂ ಜನಿಸಿದ. ಹಾಗೆಯೇ ದ್ರೋಣಾಚಾರ್ಯರ ನಂತರ ದೃಷ್ಟಧ್ಯುಮ್ನನ ಜನನವೂ ಆಯ್ತು. ಕರ್ಣನ ಬೆನ್ನ ಹಿಂದೆಯೇ ಅರ್ಜುನನ ಜನನವೂ ಆಗಿದೆ. ದುರ್ಯೋಧನನ ಜತೆಗೆ ಭೀಮ ಸೇನನ ಜನನವೂ ಆಗಿದೆ. ನಾನು ಯಾರೆಂಬ ಅರಿವಿದ್ದವನನ್ನು ಭಗವಂತ ಎನ್ನುತ್ತೇವೆ. ಅವನಿಗೆ ತಿಳಿದಿದೆ ಮುಂದೇನು ಎಂಬುದು. ಅದನ್ನು ನಾನು ತಿಳಿದಿರುವುದರಿಂದ ಹೇಳುತ್ತೇನೆಯೇ ಹೊರತು ಯಾರ ಪರವಾಗಿಯೂ ಹೇಳುವುದಲ್ಲ. ಇಲಿ ಹುಟ್ಟಿಸಿದ ದೇವರು ಬೆಕ್ಕನ್ನೂ ಸೃಷ್ಟಿಸಿದೆ. ಹೆಚ್ಚೇಕೆ ಅಗ್ನಿ ಜನನವಾದಾಗ ಜಲವನ್ನೂ ಸೃಷ್ಟಿಸಿದ. ಇದೆಲ್ಲ ಯಾಕೆ ಎಂದು ತಿಳಿಯುವುದೇ ಧರ್ಮವಲ್ಲದೆ, ನಿಮ್ಮ ನಿಮ್ಮ ವೈಯಕ್ತಿಕ ವಿಚಾರಗಳು ಇಲ್ಲಿ ಈ ಕುರುಕ್ಷೇತ್ರದಲ್ಲಿ ಧರ್ಮವಾಗದು. ಎಂದು ಕೃಷ್ಣನು ನಗುತ್ತಾ ರಥವೇರಿದ.

ಜಗತ್ತಿನಲ್ಲಿ ಈಗ ಚೈನಾ ದೇಶವು ತಾನೇ ದೊಡ್ಡಣ್ಣನಾಗಲು ಹೊರಟಿದೆ. ಆದರೆ ಅಡ್ಡದಾರಿ ಹಿಡಿದಿದೆ. ಭಾರತವನ್ನು ನಾಶ ಮಾಡುವ ಒಂದು ಸಂಚು ಇದರದ್ದಾಗಿದೆ. ಭಾರತದ ನಾಶ ಎಂದಾಕ್ಷಣ ಸನಾತನ ವಿರೋಧಿಗಳು ಕೈ ಜೋಡಿಸಿದರು. ಆದರೆ ಅವರಿಗೆ ಚೈನಾ ಪೂರ್ಣ ಸತ್ಯ ಹೇಳಲಿಲ್ಲ. ತಾವು ತಿಳಿದುಕೊಂಡದ್ದೇ ಸರಿ ಎಂದು, ಸನಾತನ ವಿರೋಧಿಗಳು ಈ ಕಾರ್ಯಕ್ಕೆ ಏಜೆಂಟ್’ಗಳಾದರು. ಮುಂದಿನ ಪರಿಣಾಮ ಬೆಳಕಿಗೆ ಬರದೇ ಇರಲಾರದು. ಆಗ ಕೈ ಮೀರಿ ಹೋಗಿಯಾಗಿರುತ್ತದೆ. ಯಾಕೆಂದರೆ ಲಕ್ಷಾಂತರ ವರ್ಷದ ಚರಿತ್ರೆ ಇರುವ ಸನಾತನ ಧರ್ಮಕ್ಕೆ ಅಳಿವಿಲ್ಲ. ಕಾರಣ ಜಗತ್ತಿನ ನೈಜ ಧರ್ಮದ ಪಾಲನೆ ಮಾಡುವಂತದ್ದೇ ಸನಾತನ ಧರ್ಮ. ಸರಿಯಾದ ಧರ್ಮ ಪಾಲನೆ ಮಾಡಿದರೆ ಭಗವಂತನಿಗೂ ದಂಡಿಸುವ ನೈತಿಕ ಬಲ ಇರುತ್ತದೆಯೇ? ಹೇಗೆ ನೈಜ ಧರ್ಮ ಪಾಲಕರಾದ ಪಾಂಡವರ ಜತೆಗೆ ಶ್ರೀಕೃಷ್ಣನು ಸೇರಿದನೋ ಅದೇ ರೀತಿ ಇಲ್ಲಿಯೂ ಭಗವಂತನ ಅನುಗ್ರಹ ಇರುತ್ತದೆ.

Get in Touch With Us info@kalpa.news Whatsapp: 9481252093

Tags: ChinaCorona VirusIndiaKannadaNewsWebsiteLatestNewsKannadaMahabharatPrakash Ammannayareligionಕುರುಕ್ಷೇತ್ರಕೃಷ್ಣಚೈನಾಧರ್ಮಮಹಾಭಾರತರಾಮಾಯಣಸನಾತನ ಧರ್ಮ
Share256Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅನಾವಶ್ಯಕವಾಗಿ ಜನರು ರಸ್ತೆಗೆ ಇಳಿದರೆ ಪೊಲೀಸರು ಕ್ರಮ ಕೈಗೊಳ್ಳಿ: ಸಚಿವ ಈಶ್ವರಪ್ಪ ಸೂಚನೆ

Next Post

ಗೌರಿಬಿದನೂರು: ಕೋರಾನಾ ಕೋವಿಡ್-19 ವೈರಸ್ ಹರಡದಂತೆ ಉನ್ನತ ಮಟ್ಟದ ಅಧಿಕಾರಿಗಳ ತುರ್ತುಸಭೆ

kalpa News

kalpa News

Next Post

ಗೌರಿಬಿದನೂರು: ಕೋರಾನಾ ಕೋವಿಡ್-19 ವೈರಸ್ ಹರಡದಂತೆ ಉನ್ನತ ಮಟ್ಟದ ಅಧಿಕಾರಿಗಳ ತುರ್ತುಸಭೆ

Leave a Reply Cancel reply

Your email address will not be published. Required fields are marked *

No Result
View All Result
rpf-mysuru-railway-theft-lost-mobile-recovered
English Articles

RPF Mysuru Cracks Railway Property Theft at Ashokapuram, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL