Sunday, June 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಕೆಟ್ಟ ಮೇಲಾದರೂ ಬುದ್ದಿ ಬರಲಿ: ನಮ್ಮ ಪೂರ್ವಜರ ಆಚಾರ ವಿಚಾರಗಳೇ ಇಂದಿನ ಅನಿವಾರ್ಯತೆಯಾಯಿತು

ಹಿಂದಿನ ಸಂಸ್ಕೃತಿ ಮರೆತಿದ್ದೆ ಇಂದಿನ ದುಃಸ್ಥಿತಿಗೆ ಕಾರಣವಾಯಿತೆ?

April 14, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭಾರತ ಎಂದಿಗೂ ಸರ್ವೇ ಜನಃ ಸುಖಿನೋಭವಂತು ಅಥವಾ ವಸುದೈವ ಕುಟುಂಬಕಮ್ ಎಂಬ ತಳಹದಿಯ ಮೇಲೆ ಜೀವನ ಶೈಲಿ ರೂಢಿಸಿಕೊಂಡು ಹಿಂದಿನ ಅಥವಾ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಒಂದು ಪದ್ದತಿ ಅಥವಾ ತಪಸ್ಸಿನಂತೆ ನಡೆದುಕೊಂಡು ಬಂತು. ಅದನ್ನು ಕೆಲವರು ‘ಮಡಿ’ ಅಂತಲೋ ಅಥವಾ ಆಚರಣೆ ಅಂತಲೋ ಅಥವಾ ಇತರರನ್ನು ನಮ್ಮೊಂದಿಗೆ ಸೇರಿಸಿಕೊಳ್ಳಲ್ಲ ಅಂತಲೋ ಅಥವಾ ಜಾತಿ ವ್ಯವಸ್ಥೆ ಅಂತಲೋ ಹಲವರು ಅವಮಾನಿಸಿದರು. ಅಂದು ಅಪ್ರಸ್ತುತ ಅಂದಿದ್ದವರು ಇಂದು ಅದನ್ನು ಅನುಸರಿಸುವುದು ಅನಿವಾರ್ಯ ಆಗಿ ಹೋಗಿದೆ.

ಅಂದಿನ ಕಾಲದಲ್ಲಿ ಒಂದೊಂದು ಜಾತಿಯಲ್ಲಿ ಒಂದೊಂದು ಬಗೆಯ ಪದ್ಧತಿಗಳು ಆಚರಣೆಗಳಿದ್ದವು.

ಎಲ್ಲಿಗಾದರು ಹೊರಗೆ ಹೋಗಿ ಬಂದರೆ ಅಥವಾ ಯಾರಾದರು ಬಂದರೆ ಮನೆಯನ್ನು ಪ್ರವೇಶಿಸುವಾಗ ಕೈಕಾಲುಗಳನ್ನು ತೊಳೆದು ಪ್ರವೇಶಿಸಬೇಕಿತ್ತು. ಯಾರಾದರೂ ಪೇಟೆಯಿಂದ ಬಂದರೆ ಮೊದಲು ತಾವು ಧರಿಸಿದ ಬಟ್ಟೆಯನ್ನು ಒಂದು ಜಾಗದಲ್ಲಿಡಬೇಕಿತ್ತು.

ಹೆಣವನ್ನು ಸುಡಲು ಹೋದರೆ ಇನ್ನೊಬ್ಬರನ್ನು ಮುಟ್ಟುವ ಮುಂಚೆ ಸ್ನಾನ ಮಾಡಬೇಕಿತ್ತು.

ಮಲ ಮೂತ್ರ ವಿಸರ್ಜನೆ ಮಾಡಿದರೆ ಹಿಂದಿನ ಕಾಲದಲ್ಲಿ ಮಣ್ಣಿನಲ್ಲಿ ಕೈತೊಳೆಯುತ್ತಿದ್ದರು.

ಇವೆಲ್ಲ ಪದ್ದತಿ ಅಥವಾ ಆಚರಣೆ ವ್ಯಕ್ತಿಯ ಬಟ್ಟೆ ಅಥವಾ ಅವನು ಧರಿಸಿದ ವಸ್ತುವಿಗೆ ಯಾವುದೇ ಕ್ರಿಮಿ ಕೀಟಗಳು ತಗುಲಿದರು ಅದು ಶುದ್ಧವಾಗಲಿ ಎಂಬುದೇ ಹೊರತು ಇನ್ನಾವುದೇ ಕಾರಣಗಳಿಂದಾಗಿ ಅಲ್ಲವಾಗಿತ್ತು.


ಹಿಂದಿನ ಕಾಲದಲ್ಲಿ ಹೋಮ ಹವನ ಇತ್ಯಾದಿಗಳು ಮಾಡುವುದು ಹೋಮಕ್ಕೆ ಹಾಕುವ ಸಲಕರಣೆಗಳಿಂದ ಅದು ಪ್ರಕೃತಿ ಸೇರಿ ಪ್ರಕೃತಿಗಳಲ್ಲಿ ಇರುವ virusಗಳನ್ನು ಹೊಡೆದೋಡಿಸುತ್ತಿತ್ತು.

ಹಳ್ಳಿ ಮನೆಗಳಲ್ಲಿ ಕಟ್ಟಿಗೆಯ ಒಲೆಗಳನ್ನು ಉಪಯೋಗಿಸುವುದರಿಂದ ಅದರಿಂದ ಉತ್ಪತ್ತಿಯಾಗುವ ಹೊಗೆ antibiotics ಆಗಿ ಇಡಿಯ ಕುಟುಂಬವನ್ನು ರಕ್ಷಿಸುತ್ತಿತ್ತು.

ಕೆಲವು ಸಸ್ಯಾಹಾರ ಪದಾರ್ಥಗಳು(ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಅರಿಶಿನ ಇತ್ಯಾದಿ) ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮನುಷ್ಯನಿಗೆ ಯಾವುದೇ ರೋಗ ಬರದಂತೆ ತಡೆಯಲು ಸಹಕಾರಿ ಆಗುತ್ತಿತ್ತು.

ಇಂದಿನ ಆಧುನಿಕ fast food ಗಳ ಯುಗದಲ್ಲಿ ಇದೆಲ್ಲವೂ ಕಲಬೆರಿಕೆ ಆಗಿ ನಮಗೆ ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮರ ಗಿಡಗಳು ಹೆಚ್ಚಾಗಿರುವುದರಿಂದ ಸಕಾಲಕ್ಕೆ ಮಳೆಯಾಗಿ ಬೆಳೆಗಳು ಬರುತ್ತಿದ್ದವು. ಆದರೆ ಇಂದು ಮರಕಡಿದು ಬೃಹದಾಕಾರದ ಕಟ್ಟಡ ನಿರ್ಮಿಸಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ತಲುಪಿದ್ದೇವೆ.

ಮಾನವ ಎಷ್ಟೇ ಮುಂದುವರಿದರೂ ಪ್ರಕೃತಿ ತನ್ನ ಚಾಣಾಕ್ಷ ಬುದ್ಧಿಯಿಂದ ಸಮತೋಲನ ಕಾಪಾಡಿಕೊಂಡು ಹೋಗುತ್ತದೆ.

ಹಿಂದಿನ ಕಾಲದವರು ಒಂದು ಮಾರ್ಗವನ್ನು ಹಾಕಿ ಕೊಟ್ಟಿದ್ದರು. ಅದನ್ನು ಬಿಟ್ಟು ಇಂದಿನ ತಲೆಮಾರಿನ ಮಾನವರು ತನ್ನದೇ ಹೊಸದಾರಿ ಮಾಡಿಕೊಂಡು ಆ ಲೋಕದಲ್ಲಿ ಕಳೆದುಹೋಗಿದ್ದಾನೆ. ಹಿಂದಿನವರ ಆಚರಣೆ, ಮಡಿವಂತಿಕೆ, ವಿಚಾರಗಳು, ಸಂಪ್ರದಾಯ, ಆಹಾರ ಪದ್ಧತಿ ಎಲ್ಲವೂ ಒಂದು ರೀತಿಯಲ್ಲಿ ಮನುಷ್ಯನ ಒಳ್ಳೆಯದಕ್ಕೆ ಆಗಿತ್ತು ಎನ್ನುವುದು ಇಂದು ಮರೆತುಹೋಗಿದ್ದೇವೆ.

ಇಂದು ಕೆಲವೊಂದಿಷ್ಟು ಆಚರಣೆಗಳು ಪ್ರಸ್ತುತ ಇದ್ದರೂ ಸಹ ಅದನ್ನು ಮೂಢನಂಬಿಕೆ ಅಥವಾ ಮೌಢ್ಯತೆ ಎಂದು ತಮ್ಮ ವಯಕ್ತಿಕ ಪ್ರಚಾರಕ್ಕೆ ಆಚರಣೆಗಳ ದಾಳವಾಗಿ ಸಿಕ್ಕಿಕೊಂಡಿವೆ.

ಎಷ್ಟೇ ಮುಂದುವರಿದರೂ ನಮ್ಮ ಜೀವನ ನಾವೇ ನಡೆಸಿಕೊಂಡು ಹೋಗಬೇಕೆ ಹೊರತು ಇನ್ನಾರು ಅಲ್ಲ. ಹಿಂದಿನವರು ಮಾಡಿಕೊಟ್ಟ ಸಂಸ್ಕೃತಿಯನ್ನು ಮರೆತಿದ್ದಕ್ಕೆ ಇಂದು ನಾವು ಅನುಭವಿಸುತ್ತಿರುವ ಸಮಸ್ಯೆಗೆ ಕಾರಣವೂ ಆಗಿರಬಹುದು.

ಆದರೂ ಇಂದು ಆಯುರ್ವೇದ ವೈದ್ಯಕೀಯ ಪದ್ದತಿ ನಶಿಸಿಹೋಗುವ ಅಥವಾ ಅದನ್ನು ಇಂದಿನ ಮನಃಸ್ಥಿತಿಯವರು ಒಪ್ಪಿಕೊಳ್ಳದೆ ಞಛಿಜ್ಚಿಜ್ಞಿಛಿ ಗಳ ಮಾರಾಟ ಮಾಡಿ ಹಣಗಳಿಸುವ ಒಳ್ಳೆಯ ತಂತ್ರಗಾರಿಕೆಯನ್ನು ರೂಢಿಸಿಕೊಂಡಿದ್ದಾರೆ. ಆದರೆ ಆಯುರ್ವೇದದಲ್ಲಿ ಎಲ್ಲದಕ್ಕೂ ಔಷಧ ಇದೆ ಆದರೆ ಅದನ್ನು ಒಪ್ಪಿಕೊಳ್ಳಲು ಇಂದಿನ ವಿಜ್ಞಾನ ತನ್ನ ಅತಿಯಾದ ಬುದ್ಧಿವಂತಿಕೆ ಬಿಡುತ್ತಿಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯ.

Get in Touch With Us info@kalpa.news Whatsapp: 9481252093

Tags: BharatFast FoodIndiaKannadaNewsWebsiteLatestNewsKannadaRitual Ideasಜೀವನ ಶೈಲಿಭಾರತಸರ್ವೇ ಜನಃ ಸುಖಿನೋಭವಂತುಹೋಮ ಹವನ
Previous Post

ಹೆಚ್ಚುವರಿ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲು ನಿರ್ಧಾರ: ಸಚಿವ ಬಿ.ಸಿ. ಪಾಟೀಲ್

Next Post

ಮೇ 3ರವರೆಗೂ ದೇಶದಾದ್ಯಂತ ಲಾಕ್ ಡೌನ್: ಪ್ರಧಾನಿ ನರೇಂದ್ರ ಮೋದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Photo

ಮೇ 3ರವರೆಗೂ ದೇಶದಾದ್ಯಂತ ಲಾಕ್ ಡೌನ್: ಪ್ರಧಾನಿ ನರೇಂದ್ರ ಮೋದಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!