Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಪುರಾಣ ಮತ್ತು ಚರಿತ್ರೆ

ಬಾಳಿಗೆ ಬೆಳಕನೀವ ನರಕ ಚತುರ್ದಶಿ

October 29, 2016
in ಪುರಾಣ ಮತ್ತು ಚರಿತ್ರೆ
0 0
0
Share on facebookShare on TwitterWhatsapp
Read - 2 minutes
ಭೂದೇವಿ ಮತ್ತು ವಿಷ್ಣುವಿನ ಮಗನಾದ ನರಕಾಸುರ ತನಗೆ ತಾಯಿಯಿಂದ ಮಾತ್ರ ಮರಣ ಬಂದೊಗಲಿ ಎಂದು ಬ್ರಹ್ಮನನ್ನು ಕುರಿತು ತಪ್ಪಸ್ಸನ್ನು ಮಾಡಿ ವರವನ್ನು ಪಡೆದವನು.
ಇಂದಿನ ಅಸ್ಸಾಂ ರಾಜ್ಯದಲ್ಲಿ ಗುವಾಹಟಿ  ಆಗಿನ ಕಾಲದಲ್ಲಿ  ಪ್ರಾಗ್ಜೋತಿಷ್ಯಪುರ ಎಂದು ಕರೆಯುತ್ತಿದ್ದರು. ಅದು ನರಕಾಸುರನ ರಾಜಧಾನಿಯಾಗಿದ್ದು ಅವನು ಲೋಕಕಂಟಕನಾಗಿ ಮೆರೆಯಲಾರಂಭಿಸಿದನು. ಅದು ತೀರ ಮೇರೆ ಮೀರಿದಾಗ ಶ್ರೀ ಕೃಷ್ಣನು ತನ್ನ ಮಡದಿ ಸತ್ಯಭಾಮೆಯನ್ನೂ ಅವರೊಂದಿಗೆ ಯುದ್ಧ ಮಾಡಲು ಕರೆದೊಯ್ಯುತ್ತಾನೆ. ಯುದ್ಧದಲ್ಲಿ ನರಕಾಸುರನ ಬಾಣದಿಂದಲೇ ತಾನು ಘಾಸಿಗೊಂಡಂತೆ ಮೂರ್ಛೆ ಹೋಗಿದ್ದಂತೆ ನಟನೆ ಮಾಡುತ್ತಾನೆ. ಆಗ ಅವನನ್ನು ಸೋಲಿಸಲು ಸತ್ಯಭಾಮೆಯೇ ಅವನೊಂದಿಗೆ  ಯುದ್ಧ ಮಾಡುತ್ತಾಳೆ. ಸರಿ! ಆಕೆಯಿಂದಲೇ ನರಕಾಸುರನ ವಧೆಯಾಗುತ್ತದೆ. ಸಾಯುವ ಮುನ್ನ ನರಕಾಸುರ ತಾನೆಸೆಗಿದ್ದ ತಪ್ಪುಗಳಿಗೆಲ್ಲಾ ತೀವ್ರ ಪಶ್ಚಾತ್ಯಾಪ ಪಡುತ್ತಾನೆ. ಆಗಲೇ ತನ್ನ ಹೆಸರಿನಿಂದಲೇ ಒಂದು ಹಬ್ಬ ಆಚರಿಸಬೇಕೆಂದು ಬೇಡಿಕೊಳ್ಳುತ್ತಾನೆ. ಶಿಷ್ಠ ರಕ್ಷಣೆ, ದುಷ್ಟ ಶಿಕ್ಷಣೆ ಸತ್ಯವೆಂದೇ ಸಾರುವ ಈ ಹಬ್ಬ ದೇಶದಾದ್ಯಂತ ಆಚರಿಸಲಾಗುತ್ತದೆ.
ಮಾರನೆಯ ದಿವಸ ಪಟಾಕಿ ಸಿಡಿಮದ್ದುಗಳ ಗಲಾಟೆಯೇ ಸಕಲರನ್ನು ಬಹುಬೇಗನೇ ಎಚ್ಚರವಾಗಿಸಿಬಿಡುತ್ತದೆ. ಅದಂದು ಸಕಲರ ಮನೆಯಲ್ಲಿಯೂ ಎಣ್ಣೆಶಾಸ್ತ್ರದ ಸಡಗರ. ಕೊಬ್ಬರಿ ಎಣ್ಣೆಯಿಂದ ಅಂದು ಎಣ್ಣೆಶಾಸ್ತ್ರ ಮಾಡುವ ಪದ್ಧತಿ ನಡೆದು ಬಂದಿದೆ. ಮನೆ ಮುಂದೆ ತಳಿರು ತೋರಣ ರಂಗವಲ್ಲಿ ಎಲ್ಲಾ ಮುಗಿಸಿ ಒಳಗಡೆಯೂ ಶುದ್ಧೀಕರಿಸಿ ನಂತರ ರಂಗವಲ್ಲಿಬರೆದು ಹಸೆಮಣೆ ಹಾಕಿ ಎಣ್ಣೆಶಾಸ್ತ್ರ ಮಾಡುವ ಮುನ್ನ ಕುಂಕುಮ ಹಚ್ಚಿ ಎಲೆ ಅಡಿಕೆ ಕೊಟ್ಟು ನಂತರ ಸಪ್ತ ಚಿರಾಯುಗಳನ್ನು ಜ್ಞಾಪಿಸಿಕೊಂಡು ಅವರ ಹೆಸರು ಹೇಳುತ್ತಾ ಮೊದಲು ಆರತಿ ಮಾಡಿ ಮುಗಿಸಿ ನಂತರ ಶಾಸ್ತ್ರ ಮಾಡಿದರೇ ಮುಗಿಯಿತು. ಎರೆದುಕೊಳ್ಳುವ ಸಡಗರ, ಗುರುಹಿರಿಯರಿಗೆ ದೇವರಿಗೆರ ಅಭ್ಯಂಜನ ಮುಗಿಸಿ ಹೊಸಬಟ್ಟೆ ಧರಿಸಿ ನಮಸ್ಕರಿಸುತ್ತಾರೆ.
ಸಂಜೆ ಹೊಸದೊಂದು ಲೋಕವೇ ಪ್ರತ್ಯಕ್ಷವಾಗಿಬಿಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದವರೂ ಪಟಾಕಿ, ಹಚ್ಚುವ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಾರೆ.
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ. ಅಂದು ಆ ಕನ್ನಿಕೆಯರೇ ಶ್ರೀಕೃಷ್ಣನಿಗೆ ಸಂತಸದಿಂದ ಆರತಿ ಮಾಡಿದ್ದರಂತೆ. ಮನೆಯ ಸಕಲ ಹೊಸ್ತಿಲುಗಳು, ತುಳಸಿ ಮುಂದೆ, ದೇವರ ಮುಂದೆ, ಮುಂದಿನ ಗೋಡೆಯ ಮೇಲೆ ದೀಪಗಳನ್ನು ಹಚ್ಚಿಡುವ ಪದ್ಧತಿ ನಡೆದುಬಂದಿದೆ. ಸಕಲ ದೀಪಗಳನ್ನು ಹೊತ್ತಿಸಿದ ನಂತರ ಒಂದು ತಟ್ಟೆಯಲ್ಲಿರಿಸಿ ದೇವರ ಮುಂದೆ ಇಟ್ಟು ಈ ಮಂತ್ರವನ್ನು ಪಠಿಸಬೇಕು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಸಂಪದ|
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ
ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ
ದೀಪೋ ಹರತಿ ಪಾಪಾನೀ ಸಂಧ್ಯಾ ದೀಪಂ ನಮೋಸ್ತುತೆ|
ದೀಪ ಮೂಲೇ ಸ್ಥಿತೋ ಬ್ರಹ್ಮ, ದೀಪ ಮಧ್ಯೆ ಜನಾರ್ದನ|
ದೀಪಾಗ್ರೇ ಶಂಕರ ಪ್ರೋಕ್ತ, ಸಂಧ್ಯಾ ದೀಪಂ ನಮೋಸ್ತುತೆ॥
ತಮಸೋಮ ಜ್ಯೋತಿರ್ಗಮಯ|
ಮೃತ್ಯೋರ್ಮ ಅಮೃತಂಗಮಯ|
ಅಸತೋಮಾ ಸದ್ಗಮಯ|
ಈ ಶ್ಲೋಕಗಳನ್ನು ಪ್ರತಿಬಿಂಬಿಸುವ ಹಬ್ಬವೇ ದೀಪಾವಳಿಯ ಪ್ರಮುಖ ಉದ್ದೇಶ.
 
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ.
ಲೇಖಕರು: ಕೆ.ಎಂ. ಫಲ್ಗು
Previous Post

ದೇವರ ನಾಡಿನಲ್ಲಿ ರಕ್ತ ತೊಟ್ಟಿಕ್ಕುತ್ತಲೇ ಇದೆ…..!

Next Post

ಮಹಾದಾನಿ ಬಲಿ ಚಕ್ರವರ್ತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಹಾದಾನಿ ಬಲಿ ಚಕ್ರವರ್ತಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!