ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಹಿಂದೂ ಸಮಾಜದವರ ಮೇಲೆ ಅನ್ಯಕೋಮಿನವರಿಂದ ನಿರಂತರವಾಗಿ ಆಗುತ್ತಿರುವ ಹಲ್ಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂದು ರಾಷ್ಟ್ರ ಭಕ್ತರ ಬಳಗದ ವತಿಯಿಂದ ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ವಿಶ್ವಾಸ್, ಈ ಪ್ರಮುಖರಾದ ಚೇತನ್, ಮೋಹನ್ ಜಾಧವ್, ಮುರುಗೇಶ್, ದಿನೇಶ್, ಅವಿನಾಶ್, ಪ್ರೀತಮ್ ಉಪಸ್ಥಿತರಿದ್ದರು.
Also read: ಕಾರಿನ ಮೇಲೆ ಕಲ್ಲು ತೂರಾಟ ಹಿನ್ನೆಲೆ ಓರ್ವನ ಬಂಧನ : ಎಸ್ಪಿ ಲಕ್ಷ್ಮೀಪ್ರಸಾದ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post