ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾದ 25 ಹಾಸಿಗೆಯ ತೀವ್ರ ನಿಗಾ ಘಕವನ್ನು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಡೀ ಆಸ್ಪತ್ರೆ ಕಟ್ಟಡಕ್ಕೆ ಪೂರ್ಣಗೊಂಡ ಮೇಲ್ಛಾವಣಿ ಅಳವಡಿಕೆಯ ಕಾಮಗಾರಿಯ ಉದ್ಘಾಟನೆ ನಡೆಸಿದರು.

ತ್ರಿಚಕ್ರ ವಾಹನ ವಿತರಣೆ
ಇನ್ನು, ಶಾಸಕರ ಕ್ಷೇತ್ರಭಿವೃದ್ಧಿ ಅನುದಾನದಲ್ಲಿ ಮಂಜೂರಾದ ತ್ರಿಚಕ್ರ ವಾಹನಗಳನ್ನು ಗೃಹ ಸಚಿವರು ಇಂದು ಫಲಾನುಭವಿಗಳಿಗೆ ವಿತರಿಸಿ, ಶುಭ ಹಾರೈಸಿದರು.
ಸುಮಾರು 16 ಲಕ್ಷ ಮೌಲ್ಯದ, ತ್ರಿಚಕ್ರ ವಾಹನಗಳನ್ನು 16 ಮಂದಿ ಅಂಗವಿಕಲ ಫಲಾನುಭವಿಗಳು ಸ್ವೀಕರಿಸಿದರು.








Discussion about this post