No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕುಂಡಲಿ ಪ್ರಕಾರ, ಮಮತಾ ಬ್ಯಾನರ್ಜಿಗೆ ಸೆರೆಮನೆ ವಾಸ ನಿಶ್ಚಿತ!

ಕೃತ್ತಿಕಾ ನಕ್ಷತ್ರ ವೃಷಭ ರಾಶಿಯ ದೀದೀ ಜಾತಕ ವಿಮರ್ಷೆ ಏನು ಹೇಳುತ್ತದೆ?

kalpa News by kalpa News
February 4, 2019
in Army
0
ಕುಂಡಲಿ ಪ್ರಕಾರ, ಮಮತಾ ಬ್ಯಾನರ್ಜಿಗೆ ಸೆರೆಮನೆ ವಾಸ ನಿಶ್ಚಿತ!
Share on FacebookShare on TwitterShare on WhatsApp

ATC ಇದು ಮಮತಾ ಬ್ಯಾನರ್ಜಿ ಪಕ್ಷ. All India thrina moola party. ಇದರ ಅಧಿನಾಯಕಿ ಮಮತಾ ಬ್ಯಾನರ್ಜಿ. ಒಂಟಿ ಮಹಿಳೆ, ದಿಟ್ಟ ಮಹಿಳೆಯೂ, ಸರಳತೆಯೂ ಇವರಲ್ಲಿದೆ. ಆದರೆ ಇದೆಲ್ಲವೂ Extreme ಆಗಿರೋದ್ರಿಂದಲೇ ಈಕೆ ಯಾವಾಗಲೂ ವಿವಾದಾತ್ಮಕವೂ, ನೈಜ ಭಾರತೀಯ ಧರ್ಮಕ್ಕೂ ವಿರೋಧವಾಗಿರೋದು.

ಹಿಂದೆ ವಿದೇಶಿ ಜನರ ಬೆಂಬಲದಿಂದ ಅನೇಕ ರಾಜರುಗಳು ಅಹಂಕಾರದಿಂದ ಮೆರೆದಿದ್ದಿದೆ. ಇದನ್ನು ವಿದೇಶಿ ಬಾಡಿಗೆ ಮನುಷ್ಯರು ಎಂದರೂ ತಪ್ಪಾಗದು. ಅದೇ ರೀತಿ ಬಾಂಗ್ಲಾ ನುಸುಳುಕೋರರಿಗೂ ಬೆಂಬಲ ನೀಡಿ, ಕೇಂದ್ರ ಸರಕಾರಕ್ಕೆ ಒಂದು ರೀತಿಯ Terrorist ರೀತಿಯಲ್ಲಿ ನಡೆದುಕೊಳ್ಳುವುದು ಕಾಣಿಸುತ್ತದೆ. ಕಾಂಗ್ರೆಸ್ಸಿನ ಭಿನ್ನಮತೀಯಳಾಗಿ ಅಲ್ಲಿಂದ ಹೊರಬಂದು, ತೃಣಮೂಲ ಸ್ಥಾಪನೆ. ಆಗ ಕಮ್ಯುನಿಷ್ಟರ ಪಾರಂಪರಿಕ ರಾಜ್ಯಭಾರವು ಪಶ್ಚಿಮ ಬಂಗಾಳದಲ್ಲಿ ತಲೆಯೆತ್ತಿ ಭಾರತೀಯ ಸಂಪ್ರದಾಯಗಳಿಗೆ ಮಾರಕವಾಗಿತ್ತು. ತಮಗೆ ಮಮತಾ ಬ್ಯಾನರ್ಜಿಯಿಂದ ರಕ್ಷಣೆ ಸಿಗಬಹುದು, ಮುಕ್ತಿ ಸಿಗಬಹುದು ಎಂದು ಪ್ರಜೆಗಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪೀಠದಲ್ಲಿ ಮಮತಾ ದೀದಿಯನ್ನು ಕುಳ್ಳಿರಿಸಿದರು.

ಆದರೆ ಇವರು ಕಮ್ಯುನಿಷ್ಟರಿಗಿಂತಲೂ ಹೀನ ವ್ಯಕ್ತಿ ಎಂದು ಜನರಿಗೆ ಈಗ ಅರಿವಾಗತೊಡಗಿದ್ದಕ್ಕೆ ದೊಡ್ಡ ಸಾಕ್ಷಿ ಎಂದರೆ ಮೋದಿಯವರ ಸಭೆಗೆ ಆಗಮಿಸಿದ ಲಕ್ಷಾಂತರ ಜನರು. ಆದಿತ್ಯನಾಥ ಯೋಗಿಯವರ ಹೆಲಿಕಾಪ್ಟರ್  Land ಆಗಲೂ ಬಿಡದೆ ತನ್ನ ಸರ್ವಾಧಿಕಾರ ತೋರಿಸಿದರು. ಶಾರದಾ ಚಿಟ್ ಫಂಡ್ ಸಂಸ್ಥೆಯ ಅವ್ಯವಹಾರ ತನಿಕೆಗೆ ಬಂದ CBI ಸಿಬ್ಬಂಧಿಗಳನ್ನೇ ಬಂಧಿಸಿ ಸರ್ವಾಧಿಕಾರ ತೋರಿಸಿದ್ದು ಎಲ್ಲರಿಗೂ ತಿಳಿದಿದೆ. ಸತ್ಯ ಧರ್ಮದಲ್ಲಿ ನಡೆದವರಿಗೇ ಬದುಕಲು ಆಗುವುದಿಲ್ಲ ಎಂದ ಮೇಲೆ ಈ ಧರ್ಮದ್ರೋಹಿಗಳಿಗೆ ತುಂಬಾ ದಿನ ಇರುವುದಕ್ಕೂ ಕಷ್ಟವೇ.


ನಾವು ಇವರ ಜಾತಕ ಶೋಧನೆ ಮಾಡಿದಾಗ ಏನು ಈಕೆಯ ವಿಶೇಷ ಎಂದು ತಿಳಿಯಲು ಸಾಧ್ಯ. ಜನನ ಕಾಲದ ಮಾಹಿತಿ ಸರಿಯಾಗಿರಬಹುದು ಎಂದು ಕಾಣುವುದಿಲ್ಲ. ಆದರೆ ಈಕೆಯದ್ದು ಕೃತ್ತಿಕಾ ನಕ್ಷತ್ರ ವೃಷಭ ರಾಶಿ ಎಂಬುದು ಖಚಿತ. ಇವರ ಜಾತಕ ಪ್ರಕಾರ ನೋಡಿದರೆ ಇವರಿಗೆ ಸೆರೆಮನೆಯಲ್ಲಿ ಕುಳಿತುಕೊಳ್ಳುವ ಯೋಗವಿದೆ. ಇಡೀ ಕುಂಡಲಿಯಲ್ಲಿ ನೀಗಡ(ಸಂಕೋಲೆ, ಬಂಧನ) ದ್ರೇಕ್ಕಾಣವು ಚಂದ್ರನ ಭಾಗ್ಯ ಸ್ಥಾನದಲ್ಲಿದೆ. ಅದರ ಅಧಿಪತಿ ಶನಿಯ ದಶೆಯೂ ಈಗ ನಡೆಯುತ್ತಿರುವುದು. ಕೃತ್ತಿಕಾ ನಕ್ಷತ್ರಕ್ಕೆ ಪ್ರತ್ಯರ ತಾರಾದಶೆಯು ಶನಿದೆಶೆ. ಇದು ಈಕೆಗೆ ಮಾರಕ ದೆಶೆ.

ಯಾವಾಗ ಮಾರಕ?
2020 ಜನವರಿಯವರೆಗೆ ಈಕೆಗೆ ಅನಾರೋಗ್ಯ ಅವಮಾನಗಳಾಗಲಿದೆ. ನಂತರ ಶನಿಯು ಮಕರ ರಾಶಿ ಪ್ರವೇಶಿಸಿದಾಗ ಯಾವುದೋ ಹಗರಣಗಳಿಂದ ಬಂಧನ ಸಾಧ್ಯ. ಸೆರೆಮನೆಗೂ ಹೋಗಬಹುದು. ಈಕೆ ಎಲ್ಲರಲ್ಲೂ ಸಂಶಯಪಡುವ ಗುಣವನ್ನು ಹೊಂದಿರುತ್ತಾರೆ. ಒಂದು ರೀತಿಯ Police Mentality ಎನ್ನಬಹುದು. Ignoring ಸ್ವಭಾವ, ತಪ್ಪು ತಿಳಿದುಕೊಂಡು ವ್ಯವಹರಿಸುವುದು, ಇತ್ಯಾದಿ ಈಕೆಯ ಗುಣ. ಯಾವ ಗುಣಗಳೂ ಕೆಟ್ಟದ್ದಲ್ಲವಾದರೂ ಹೊಂದಾಣಿಕೆಯಲ್ಲಿ ವೈಪರೀತ್ಯವಾದಾಗ ಮಾರಕವಾಗುತ್ತದೆ. ಈಗ ಈ ವೈಪರೀತ್ಯ ಶುರುವಾಗಿದೆ. ಇದು ಸೆರೆಮನೆಗೆ ಆಹ್ವಾನಿಸಿದಂತಾಗುತ್ತದೆ. ಗುರು ಉಚ್ಛ ಇರುವುದರಿಂದ ಬಡವರ ಬಗ್ಗೆ ಅತ್ಯಂತ ಕನಿಕರವೂ ಇದೆ. ಆದರೆ ಇದರ ದುರ್ಲಾಭದಿಂದ ಸರ್ವಾಧಿಕಾರ ತೋರಿಸಿ ಅನಾಹುತವನ್ನು ಎಳೆದುಹಾಕಿಕೊಳ್ಳುತ್ತಾರೆ.


ಇಂತಹ ಸಂಶಯದ ಒಬ್ಬ ವ್ಯಕ್ತಿಯು, ಮಾರಕ ದೆಶೆಯ ರಾಜಕಾರಣಿಯು ಮಹಾಘಟ್ಬಂದನದಲ್ಲಿ ಸೇರಿಕೊಂಡರೆ ಏನಾದೀತು ಎಂದು ನಾನು ಹೇಳಬೇಕಾಗಿಲ್ಲ. ಈಕೆಯ ಆಲಸ್ಯ ಸ್ವಭಾವವೇ ಈಕೆಗೆ ಮಾರಕವೂ ಆಗುತ್ತದೆ. ಅಂತೂ ಇವೆಲ್ಲ ಬೆಳವಣಿಗೆಗಳು ಭಾರತೀಯ ಜನತಾ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಮಾರಕವಾಗಿರುತ್ತದೋ ಅಲ್ಲಲ್ಲಿ ಬಿಜೆಪಿ ಉತ್ತಮ ಲಾಭ ಪಡೆಯುತ್ತದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದರೆ ಕಳೆದ ಲೋಕಸಭಾ ಚುನಾವಣೆಯ ಅಸ್ಸಾಂ ರಾಜ್ಯ ಫಲಿತಾಂಶ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: All India thrina moola partyAssamCBIHoroscopeKundaliMamata BanerjeeMamata Banerjee horoscopePrakash AmmannayaterroristWest Bengalಅಸ್ಸಾಂಪ್ರಕಾಶ್ ಅಮ್ಮಣ್ಣಾಯಮಮತಾ ಬ್ಯಾನರ್ಜಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕರೀನಾ ಕಪೂರ್ ಹಾಗೂ ಅರ್ಬಾಜ್ ಖಾನ್ ಮುಂಬೈನ ಜುಹು ರೆಸ್ಟೋರೆಂಟ್’ನಲ್ಲಿ ನೀಡಿದ ಫೋಸ್…

Next Post

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್’ಗೆ ಸುಪ್ರೀಂ ಆದೇಶ

kalpa News

kalpa News

Next Post
ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್’ಗೆ ಸುಪ್ರೀಂ ಆದೇಶ

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್'ಗೆ ಸುಪ್ರೀಂ ಆದೇಶ

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL