No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Monday, July 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮತ್ತೆ ಕುರುಕ್ಷೇತ್ರದಂತಹ ಸಮರ ಸನ್ನಾಹ ಆಗುತ್ತಿದೆಯೇ?

ಮೂಲ ತ್ರಿಕೋಣ ಕುಂಭಕ್ಕೆ ಶನಿ ಕಾಲಿಟ್ಟಾಗ ಆ ಒಂದು ಜನಾಂಗವೇ ನಾಶವಾದೀತು

kalpa News by kalpa News
February 29, 2020
in Army
0
ಮತ್ತೆ ಕುರುಕ್ಷೇತ್ರದಂತಹ ಸಮರ ಸನ್ನಾಹ ಆಗುತ್ತಿದೆಯೇ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಾಶ್ಮೀರದಲ್ಲಿ ಭಾರತೀಯ ಬ್ಯಾಂಕುಗಳಿದ್ದುವು. ಅದರಲ್ಲಿ ಸಿಂಡಿಕೇಟ್, ಕರ್ನಾಟಕ, ಕೆನರಾ, ಕಾರ್ಪೊರೇಶನ್ ಮುಂತಾದ ಬ್ಯಾಂಕುಗಳು ಇದ್ದುವು. ನೀವು ಕೇಳಿರಬಹುದು. ಬ್ಯಾಂಕಿನ ಮ್ಯಾನೇಜರ್ ಅಪಹರಣ, ಕೊಲೆ ಇತ್ಯಾದಿಗಳ ಬಗ್ಗೆ. ಆಗ ನಾನು ಯೋಚಿಸಿದ್ದೆ. ಎಲ್ಲೋ ಸಾಲ ಕೊಡಲಿಲ್ಲ ಅಥವಾ ಕೊಟ್ಟ ಸಾಲ ಮರುಪಾವತಿಸಲು ಈ ಮ್ಯಾನೇಜರುಗಳು ಕ್ರಮ ತೆಗೆದುಕೊಂಡಿರಬಹುದು ಎಂದುಕೊಂಡಿದ್ದೆ.

ನಾನು ನಾಲ್ಕು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಹೋಗಿದ್ದಾಗ ಸರಸಾಗಾಟವಾಗಿ ಪಾಕಿನ ಕರೆನ್ಸಿ ಚಲಾವಣೆ ಆಗುತ್ತಿರುವುದನ್ನು ಕಣ್ಣಾರೆ ನೋಡಿದ್ದೆ. ನನಗೆ ಗೈಡ್ ಮಾಡಿದ್ದ ಆ ಕಾಶ್ಮೀರಿ ಮುಸಲ್ಮಾನ, ’ದೇಕೋ ಸಾಬ್, ಹಮಾರ ಭಾರತ್ ಮೇ ಕೈಸೇ ಬಿಂದಾಸ್ ಚಲ್ತೀ ಹೈ ಪಾಕ್ ರುಪಿಯಾ. ಹಮಾರಾ ದೇಶ್ ಕಾ ಸಭೀ ಬ್ಯಾಂಕ್ ವಾಲೋಂಕೊ ಇಸಿಲಿಯೇ ಬಗಾಯಾತ. ಮಾಲುಂ ಹೈ’ ಎಂದಾಗ, ನಾನು ಊಹಿಸಿದ್ದು ತಪ್ಪು ಎಂದಾಯ್ತು.

ಮೊದಲು ವ್ಯವಹಾರದಲ್ಲಿ ಪಾಕ್ ಹಿಡಿತ. ಇದೇ ರೀತಿ POK ಸ್ವಾಧೀನ ಮಾಡ್ಕೊಂಡ್ರು ಈ ಸಾಬ್ರುಗಳು. ಈಗ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ ಈ ಧೂರ್ತರ ಅಟ್ಟಹಾಸ. ರಾಜ ಶಾಸನವನ್ನು ತಿರಸ್ಕರಿಸುವ ಮೂಲಕ, ಪಾಕ್ ಪರ ಘೋಷಣೆಯ ಮೂಲಕ ರಣಕಹಳೆಯನ್ನು ಊದುತ್ತಿದ್ದಾರೆ.

ಇನ್ನೊಂದೆಡೆ ಹಿಂದೂ ಕನ್ಯೆಯರ ಮೇಲೆ ಅತ್ಯಾಚಾರ, ಕೊಲೆ, ಹಿಂದೂ ದೇವತೆಗಳ ಮೇಲೆ ಅನಾಚಾರ, ಅಪವಿತ್ರಗೊಳಿಸುವಿಕೆ, ಕರ್ಕಶ ಧ್ವನಿವರ್ಧಕದ ಮೂಲಕ ಭಾರತಿಯೇತರ ಭಾಷೆ ಸಂಜ್ಞೆಗಳ ಮೂಲಕ ಅಪಸ್ವರವನ್ನು ಉಂಟುಮಾಡುತ್ತಾ, ಹಿಂದೂ ಧರ್ಮಕ್ಕೆ ಅಪಚಾರ ಮಾಡುತ್ತಾ ರಣಾಹ್ವಾನ ನೀಡುತ್ತಿದ್ದಾರೆ. ನೆಪ ಮಾತ್ರಕ್ಕೆ ಮೋದಿ ವಿರೋಧ, ರಾಜ ಶಾಸನ ವಿರೋಧವಷ್ಟೆ. ಮೂಲ ಉದ್ದೇಶ ಈ ದೇಶವನ್ನು ವಿದೇಶಿ ಸಂಪ್ರದಾಯದ ಇಸ್ಲಾಮಿಗರು ಇಸ್ಲಾಮೀಕರಣ ಮಾಡುತ್ತಿದ್ದಾರೆ.

ಅನೇಕ ವೇದಿಕೆಗಳಲ್ಲಿ ಭಾರತದ ರಕ್ಷಣಾ ಪಡೆಗಳ ಸಮ್ಮುಖದಲ್ಲೇ ಈಗಾಗಲೇ ಪಾಕ್ ಧ್ವಜ, ಪಾಕ್ ಪರ ಘೋಷಣೆ ಕೂಗುತ್ತಾ, ಪೋಲೀಸರನ್ನೇ ಹತ್ಯೆ ಮಾಡುತ್ತಾ, ಹದಿನೈದು ಕೋಟಿ ಮುಸ್ಲಿಮರು ನೂರು ಕೋಟಿ ಹಿಂದುಗಳನ್ನು ನಾಶ ಮಾಡಿ, ಈ ದೇಶವನ್ನು ಇಸ್ಲಾಂ ದೇಶ ಮಾಡುತ್ತೇವೆ ಎಂದು ಆರ್ಭಟಿಸುತ್ತಿದ್ದಾರೆ. ಜಾತ್ಯತೀತ ರಾಷ್ಟ್ರಕ್ಕೆ ಬೆಲೆಕೊಡುವ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಆಡಳಿತವು ಕೈಕಟ್ಟಿ ಕುಳಿತಿದೆ. ಈ ಕೃತ್ಯವನ್ನು ಬೆಂಬಲಿಸುವ ಕೆಲವು ರಾಜ್ಯಗಳ ಕೆಲ ಪಕ್ಷದ ನಾಯಕರು ಕೇಂದ್ರ ಸರಕಾರದ ವಿರುದ್ಧ, ಈ ದೇಶದ ಮುಸ್ಲಿಮರನ್ನು ಛೂ ಬಿಟ್ಟು ಚಂದ ನೋಡುತ್ತಿದ್ದಾರೆ. ಈ ಬೆಂಬಲ ನೀಡುವವರು ಅಧಿಕಾರ ಕಳೆದುಕೊಂಡು ಹತಾಶರಾಗಿ, ಅಧಿಕಾರ ಮತ್ತೆ ಹಿಡಿಯಲು ಮಾಡಬಾರದ ದೇಶದ್ರೋಹಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇವರ ದುರಾಸೆಯ ಲಾಭವನ್ನು ಮತಾಂಧರು ಬಳಸಿಕೊಂಡು, ಇಡೀ ರಾಷ್ಟ್ರವನ್ನು ಇಸ್ಲಾಮೀಕರಣ ಮಾಡುವ ಪಣ ತೊಟ್ಟಿದ್ದಾರೆ.

ಲಕ್ಷಾಂತರ ವರ್ಷಗಳ ಇತಿಹಾಸ ಇರುವ ಸನಾತನ ಹಿಂದೂ ಧರ್ಮವನ್ನು ಯಾರಿಂದಲೂ ನಾಶಗೊಳಿಸಲಾಗಿಲ್ಲ, ನಾಶಗೊಳ್ಳುವುದೂ ಇಲ್ಲ. ಇಸ್ಲಾಮೀಕರಣವು ಇದು ಆಗದ ಹೋಗದ ಮಾತಾಗಿದೆ. ಆಗುವುದಿದ್ದರೆ ಮೊಗಲರ ಕಾಲದಲ್ಲಿ ಆಗಬೇಕಾಗಿತ್ತು. ಆದರೆ ಆಗಲಿಲ್ಲ. ಯಾಕೆಂದರೆ ಹಿಂದೂ ಧರ್ಮವು ನಾಶ ಹೊಂದುವ ಧರ್ಮವಲ್ಲ. ಕೇವಲ ಸಾವಿರ ವರ್ಷಗಳ ಇತಿಹಾಸದ ಮತಗಳು ಏನೂ ಮಾಡಲಾರದು. ಆದರೆ ಸಂಘರ್ಷವನ್ನು ಉಂಟುಮಾಡಬಹುದು. ಜೀವ ಹಾನಿಯನ್ನು ಮಾಡಬಹುದು. ಯಾವುದೇ ಧರ್ಮವಿರಲಿ, ಮತ ಸಂಪ್ರದಾಯ ಇರಲಿ, ಅಮಾಯಕರು ಸಾಯಲೇಬಾರದು.

ಇದು ಹಿಂದೂ ಧರ್ಮದ ತತ್ವ. ಒಂದು ವೇಳೆ ಮುಂದುವರಿದರೆ ಸಾವು ನೋವುಗಳು ನಿಶ್ಚಿತ. ಕುರುಕ್ಷೇತ್ರ ಸಂಗ್ರಾಮಾತ್ ಪೂರ್ವ ಶ್ರೀ ಕೃಷ್ಣನು ಶಾಂತಿಗಾಗಿ ಧೃತರಾಷ್ಟ್ರನೊಡನೆ ಮೊರೆ ಇಟ್ಟ. ಆದರೆ ಅದು ಫಲಿಸಲಿಲ್ಲ. ಪರಿಣಾಮವಾಗಿ ಧರ್ಮ ಯುದ್ಧ ನಡೆಯಿತು. ಹಠ ಮಾಡಿದವರು ಅಳಿದು ಹೋದರು. ನೀತಿ ನಿಯಮವಂತರು ನೋವನ್ನು ಅನುಭವಿಸಬೇಕಾಯ್ತು.

ಹಾಗಾಗಿ ಇಲ್ಲಿನ ರಾಜಧರ್ಮ ವಿರೋಧಿಗಳು ದೇಶದ ಹಿತಕ್ಕಾಗಿ, ಶಾಂತಿಗಾಗಿ, ಪ್ರಜಾ ಹಿತಕ್ಕಾಗಿ ಇಂತಹ ಅನರ್ಥಕ್ಕೆ ಹೋಗಬೇಡಿ. ಹೋದರೆ ಪರಿಣಾಮ ನೆಟ್ಟಗಾಗದು. ಯಾಕೆಂದರೆ ಸ್ವಕ್ಷೇತ್ರ ಮಕರದ ಶನಿಯು ಸಂಗ್ರಾಮವನ್ನು ಮಾಡಿಸಿಯಾನು. ಮುಂದೆ ಮೂಲ ತ್ರಿಕೋಣ ಕುಂಭಕ್ಕೆ ಕಾಲಿಟ್ಟಾಗ ಒಂದು ಜನಾಂಗವೇ ನಾಶವಾಗಿ ಶಾಂತಿ ನೆಲೆಸಬಹುದು. ಆದರೆ ಜನಾಂಗ ನಾಶವಾಗಿ ಶಾಂತಿ ನೆಲೆಸುವುದಕ್ಕಿಂತ, ಆ ಜನಾಂಗದವರೊಂದಿಗೆ ಸೌಹಾರ್ಧಯುತವಾಗಿ ಬಾಳಿ ಬದುಕುವ ಶಾಂತಿಯು ಅತ್ಯಂತ ಶ್ರೇಷ್ಟ. ಎಷ್ಟಕ್ಕೂ ಕೇಳದ ಹಠಮಾರಿ ದುರ್ಯೋಧನನು ಸರ್ವ ನಾಶವಾಗಿ, ಮಹಾರಾಜ ಪದವಿಯಿಂದ ಇಳಿದ ಧೃತರಾಷ್ಟ್ರನಿಗೆ ಪುತ್ರನಷ್ಟವಾಗಿ ಭರಿಸಲಾರದ ದುಃಖ ಬಂದಂತೆ, ಈಗ ಮತ್ತೊಮ್ಮೆ ಬರುವ ಸನ್ನಿವೇಷ ಸೃಷ್ಟಿಯಾಗಬಾರದು ಎಂಬುದೇ ನಮ್ಮೆಲ್ಲರ ಅಪೇಕ್ಷೆ.

Get in Touch With Us info@kalpa.news Whatsapp: 9481252093

Tags: Anti CAA ProtestCAAHindu religionIslamizationKannada News WebsiteKurukshetraLatestNewsKannadaPakistanPOKRaja Dharmaಇಸ್ಲಾಮೀಕರಣಕಾಶ್ಮೀರಕುರುಕ್ಷೇತ್ರಪ್ರಕಾಶ್ ಅಮ್ಮಣ್ಣಾಯರಾಜಧರ್ಮಸನಾತನ ಧರ್ಮಹಿಂದೂ ಧರ್ಮ
Share253Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಳ್ಳಕೆರೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ: 11 ಜನರ ಬಂಧನ

Next Post

ದೃಢ ಭಕ್ತಿಯಿಂದ ಬೇಡಿದವರ ಪಾಲಿಗೆ ನಾನಿದ್ದೇನೆ..ನಾನಿದ್ದೇನೆ.. ಎಂದು ಅನುಗ್ರಹಿಸುವ ವಾತ್ಸಲ್ಯಮೂರ್ತಿ ಶ್ರೀರಾಯರು

kalpa News

kalpa News

Next Post
ದೃಢ ಭಕ್ತಿಯಿಂದ ಬೇಡಿದವರ ಪಾಲಿಗೆ ನಾನಿದ್ದೇನೆ..ನಾನಿದ್ದೇನೆ.. ಎಂದು ಅನುಗ್ರಹಿಸುವ ವಾತ್ಸಲ್ಯಮೂರ್ತಿ ಶ್ರೀರಾಯರು

ದೃಢ ಭಕ್ತಿಯಿಂದ ಬೇಡಿದವರ ಪಾಲಿಗೆ ನಾನಿದ್ದೇನೆ..ನಾನಿದ್ದೇನೆ.. ಎಂದು ಅನುಗ್ರಹಿಸುವ ವಾತ್ಸಲ್ಯಮೂರ್ತಿ ಶ್ರೀರಾಯರು

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL