ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಮಹಾಮಾರಿಯ ಹೊಡೆತ ಅಕ್ಷರಶಃ ಎಂತವರನ್ನೂ ನಡುಗಿಸಿದೆ. ಮನೆಯಿಂದ ಹೊರಕ್ಕೆ ಹೋಗಲು ಅದರಲ್ಲೂ ದೂರದ ಊರುಗಳಿಗೆ ತೆರಳಲು ಹತ್ತು ಬಾರಿ ಯೋಚಿಸುವಂತೆ ಮಾಡಿದೆ.
ರಾಜ್ಯದ ಪರಿಸ್ಥಿತಿ ಹೀಗಿದ್ದಾಗ ನೆಚ್ಚಿನ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವುದೂ ಸಹ ಕಷ್ಟವೇ. ಹೀಗಾಗಿ, ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಆನ್’ಲೈನ್ ಸೇವೆ ಹಾಗೂ ಇ-ಕಾಣಿಕೆಗೆ ಅವಕಾಶ ಕಲ್ಪಿಸಿದೆ.
ಇನ್ನು, ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲೂ ಇಂತಹ ಸಮಯದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ, ಇಷ್ಟ ದೇವರ ದರ್ಶನ ಮಾಡುವುದು ದೂರದ ಮಾತು. ಆದಕ್ಕಾಗಿ ಚಿಂತಿಸುವುದು ಬೇಡ, ಸೈಕಲ್ ಪ್ಯೂರ್ ಅಗರಬತ್ತಿ ತಯಾರಿಕಾ ಸಂಸ್ಥೆ ಎನ್ ಆರ್ ಗ್ರೂಪ್ಸ್’ನ ಅಂಗ ಸಂಸ್ಥೆಯಾದ ಸ್ಪಿರಿಟ್ಯುವಲ್ ಪ್ರಾಡಕ್ಟ್್ಸ ಪ್ರೈವೆಟ್ ಲಿಮಿಟೆಡ್’ನ ಪ್ಯೂರ್ ಪ್ರೇಯರ್ ಮೊಬೈಲ್ ಆಪ್ ಮೂಲಕ ಭಕ್ತರು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಪ್ರಮುಖ ದೇವಾಲಯಗಳ ಆನ್’ಲೈನ್ ಸೇವೆಗಳನ್ನು ಹಾಗೂ ಇ-ಕಾಣಿಕೆ ಬುಕ್ ಮಾಡಬಹುದಾಗಿದೆ.

ಇದಕ್ಕಾಗಿ ರೂಪಿಸಿರುವ ಆಪ್ ಡೌನ್ಲೋಡ್ ಮಾಡಲು ಲಿಂಕ್ ಕ್ಲಿಕ್ ಮಾಡಿ.
ಆಂಡ್ರಾಯ್ಡ್ – https://tinyurl.com/y9gd8rk3
ಇದಲ್ಲದೆ www.pureprayer.com ವೆಬ್ ಸೈಟ್ನಲ್ಲೂ ಈ ಸೇವೆಗಳು ಲಭ್ಯವಿದೆ.
ಯಾವೆಲ್ಲಾ ದೇವಾಲಯಗಳಲ್ಲಿ ಆನ್’ಲೈನ್ ಪೂಜೆ ಲಭ್ಯವಿದೆ?
ಶ್ರೀ ಅಮೃತೇಶ್ವರಿ ದೇವಾಲಯ, ಕೋಟಾ
ಶ್ರೀ ಕಲಶೇಶ್ವರ ದೇವಸ್ಥಾನ ಕಳಸ, ಚಿಕ್ಕಮಗಳೂರು
ಶ್ರೀ ಋಷ್ಯ ಶೃಂಗೇಶ್ವರ ದೇವಸ್ಥಾನ, ಕಿಗ್ಗ
ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
ಶ್ರೀ ನಿಮಿಶಾಂಬ ದೇವಸ್ಥಾನ, ಗಂಜಾಂ
ಶ್ರೀ ಭಗಂಡೇಶ್ವರ ದೇವಸ್ಥಾನ, ಭಾಗಮಂಡಲ
ಶ್ರೀ ಓಂಕಾರೇಶ್ವರ ದೇವಸ್ಥಾನ, ಮಡಿಕೇರಿ
ಶ್ರೀ ಶ್ರೀಕಂಠೇಶ್ವರ ದೇವಸ್ಥಾನ, ನಂಜನಗೂಡು
ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಡುಪು
ಶ್ರೀ ಮೈಲಾರಲಿಂಗ ಸ್ವಾಮಿ ದೇವಸ್ಥಾನ, ಮೈಲಾರ
ಶ್ರೀ ಕ್ಷೇತ್ರ ರಾಜರಾಜೇಶ್ವರಿ ದೇವಾಲಯ, ಪೊಳಲಿ
ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ, ಹಂಪಿ
ಶ್ರೀ ಸೋಮನಾಥ ದೇವಸ್ಥಾನ, ಸೋಮೇಶ್ವರ
ಶ್ರೀ ಪನೋಲಿ ಬೈಲು ದೇವಸ್ಥಾನ, ಕಲ್ಲುರ್ತಿ
ಶ್ರೀ ಮಹಾಗಣಪತಿ ದೇವಸ್ಥಾನ, ಗಣೇಶಪುರ
ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ನಂದವರ
ಶ್ರೀ ಸುಬ್ರಮಣ್ಯ ದೇವಸ್ಥಾನ, ತೋಕೂರ್
ಶ್ರೀ ಜಗದ್ಗುರು ಮಾರುಲಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಉಜ್ಜಿನಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕವೂರ್
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ದೇವರಾಯನ ದುರ್ಗಾ
ಶ್ರೀ ಮಹತೋಬಾರ ಶ್ರೀ ವಿಶ್ವೇಶ್ವರ ದೇವಸ್ಥಾನ, ಎಲ್ಲೂರ್
ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನ, ಕೊಡಿಜೆಹಳ್ಳಿ ಗೇಟ್
ಶ್ರೀ ಕಬ್ಬಲಮ್ಮ ದೇವಸ್ಥಾನ, ಕಬ್ಬಾಲು
ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಚಿಕ್ಕ ತಿರುಪತಿ, ಮಾಲೂರು
ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರ ಎಡಿಯೂರ್
ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ, ಬೇಲೂರು, ಹಾಸನ
ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ನಾಗಲಮಡಿಕೆ
ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ
ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿಪುರಂ
ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು
ಶ್ರೀ ಗಂಗಡರೇಶ್ವರ ಸ್ವಾಮಿ ಮತ್ತು ಹೊನ್ನದೇವಿ, ಶಿವಗಂಗೆ
ಶ್ರೀ ಕುಮಾರಸ್ವಾಮಿ ಮತ್ತು ಸಮೂಹ ದೇವಾಲಯಗಳು, ಬೆಂಗಳೂರು
ಶ್ರೀ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ, ಕುಕ್ಕೆ
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ, ಚಿತ್ರದುರ್ಗ
ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಯೆಲಂದೂರು
ಶ್ರೀ ದತ್ತಾ ಸಂಸ್ಥಾನಂ, ಬಾಲೆಕುಂಡ್ರಿ
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಂದಾರ್ತಿ
ಶ್ರೀ ಬನಶಂಕರಿ ದೇವಸ್ಥಾನ – ಕೆಪುರ ಮುಖ್ಯ ರಸ್ತೆ, ಬೆಂಗಳೂರು
ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ, ಗವಿಪುರ ಬೆಂಗಳೂರು
ಶ್ರೀ ರೇಣುಕಾ ಯಲ್ಲಮ ದೇವಸ್ಥಾನ, ಸೌಂಡಟ್ಟಿ ಬೆಳಗವಿ
ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ, ಉಲ್ಸೂರು ಬೆಂಗಳೂರು
ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, ಮಲ್ಲೇಶ್ವರಂ ಬೆಂಗಳೂರು
ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ, ಕೆ.ಆರ್ ರಸ್ತೆ, ಬೆಂಗಳೂರು
ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನ, ಯಲಹಂಕ ಗೇಟ್, ಬೆಂಗಳೂರು
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಎಸ್’ಎಸ್ ಘಾಟಿ, ಬೆಂಗಳೂರು
ಶ್ರೀ ವಸಂತ ವಲ್ಲಭರಾಯ ದೇವಸ್ಥಾನ, ವಸಂತಪುರ ಬೆಂಗಳೂರು
ಶ್ರೀ ದೊಡ್ಡ ಗಣಪತಿ ದೇವಾಲಯ, ಬೆಂಗಳೂರು
ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೆಂಗಳೂರು
ಶ್ರೀ ದೊಡ್ಡ ಬಸವಣ್ಣ ದೇವಸ್ಥಾನ, ಬೆಂಗಳೂರು
ಶ್ರೀ ಮಿಂಟೋ ಅಂಜನೇಯ ದೇವಸ್ಥಾನ, ಚಾಮರಾಜಪೇಟೆ, ಬೆಂಗಳೂರು
ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, ವಿದ್ಯಾರಣ್ಯಪುರ
Customer Care Number – +91 8151002255
Mail Id – support@pureprayer.com
Get in Touch With Us info@kalpa.news Whatsapp: 9481252093

















