No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Saturday, July 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೋದಿಗೆ ದೈವತ್ವ ನಿಶ್ಚಿತ ಎಂಬ ಅಮ್ಮಣ್ಣಾಯರ ವಿಮರ್ಷೆ ಸತ್ಯ: ಸಮ್ಮೋಹಿನಿ ತಜ್ಞ ವೇಣುಗೋಪಾಲ್

kalpa News by kalpa News
April 20, 2019
in Special Articles
0
ಮೋದಿಗೆ ದೈವತ್ವ ನಿಶ್ಚಿತ ಎಂಬ ಅಮ್ಮಣ್ಣಾಯರ ವಿಮರ್ಷೆ ಸತ್ಯ: ಸಮ್ಮೋಹಿನಿ ತಜ್ಞ ವೇಣುಗೋಪಾಲ್
Share on FacebookShare on TwitterShare on WhatsApp

ಶ್ರೀಯುತ ಪ್ರಕಾಶ್ ಅಮ್ಮಣ್ಣಾಯ ಅವರ ‘ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ’ ಲೇಖನ ಓದಿದೆ. ಕಲ್ಪ ನ್ಯೂಸ್’ಗೆ ಧನ್ಯವಾದಗಳು.

ನಾನು ಜ್ಯೋತಿಷಿಯಲ್ಲ. ಗ್ರಹ, ಕುಜ, ಕೇತು ಸ್ಥಾನ ಮುಂತಾದವುಗಳು ನನಗೆ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಆದರೆ, ನಾನೊಬ್ಬ ಸಮ್ಮೋಹಿನಿ ತಜ್ಞ. ಒಬ್ಬ ವ್ಯಕ್ತಿಯನ್ನು ಸಮ್ಮೋಹನಕ್ಕೆ ಒಳಪಡಿಸಿ, ಸುಪ್ತ ಮನಸ್ಸಿನ ಮುಖಾಂತರ ಜಗತ್ತಿನ ಯಾರದ್ದೇ, ಯಾವುದೇ ವಿಷಯವನ್ನು ಕಲೆಹಾಕಬಲ್ಲ ಅಪರೂಪದ ವಿದ್ಯೆಯನ್ನು ನನ್ನ ಗುರುಗಳಾದ ಶ್ರೀಶ್ರೀ ರಾಮಚಂದ್ರ ಗುರೂಜಿಯವರು ನನಗೆ ಕಲಿಸಿಕೊಟ್ಟಿದ್ದಾರೆ.

ಶ್ರೀಶ್ರೀ ರಾಮಚಂದ್ರ ಗುರೂಜಿ

ಕೆಲವು ತಿಂಗಳ ಹಿಂದೆ ನನಗೆ ಆದ ಅನುಭವಕ್ಕೂ, ಪ್ರಕಾಶ್ ಅಮ್ಮಣ್ಣಾಯ ಅವರ ಲೇಖನದ ಉಲ್ಲೇಖಕ್ಕೂ ನೇರಾನೇರ ಸಂಬಂಧ ಇರುವುದರಿಂದ ನಾನು ಇದನ್ನು ಹೇಳಲೇಬೇಕು.

Also Read: ಜಾತಕ ವಿಮರ್ಷೆ: ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ
https://kalpa.news/horoscope-analysis-particularly-divinatory-after-modis-demise-is-certain-prakash-ammannaya-article/

ಸಂಭವಾಮಿ ಯುಗೇ ಯುಗೇ ಎನ್ನುವ ವಾಸುದೇವ ಕೃಷ್ಣನ ಮಾತುಗಳು ನಿಜಕ್ಕೂ ಸತ್ಯ. ಅಮ್ಮಣ್ಣಾಯ ಅವರು ಮೋದಿಯ ಈ ಜನುಮ ಮುಗಿದ ನಂತರ ಪರಮಾತ್ಮನ ಸಾಯುಜ್ಯವನ್ನು ಪಡೆಯುತ್ತಾರೆ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಅಲ್ಲಿಗೆ, ಮೋದಿ ಒಬ್ಬ ಮಹಾಪುರುಷನೇ ಸರಿ. ಯಾಕೆಂದರೆ ಮಹಾಪುರುಷರು, ಸಾಧಕರು ಮಾತ್ರ ಮೋಕ್ಷವನ್ನು ಪಡೆಯಬಲ್ಲರು.

ಈಗ ನನ್ನ ಅನುಭವಕ್ಕೆ ಬರೋಣ. ಸಮ್ಮೋಹಿನಿ ವಿದ್ಯೆಯಲ್ಲಿ ಆತ್ಮ ಸಂಭಾಷಣೆ ಸಾಧ್ಯವಿದೆ. ಹೀಗಾಗಿ, ಕೆಲವು ತಿಂಗಳ ಹಿಂದೆ ಸಮ್ಮೋಹಿನಿಯಲ್ಲಿ ವಿಜಯನಗರದ ಸಾಮ್ರಾಟ ದೊರೆ ಶ್ರೀಕೃಷ್ಣದೇವರಾಯರ ಆತ್ಮವನ್ನು ಕುತೂಹಲಕ್ಕಾಗಿ ಕರೆಸಿದೆನು. ಅವರ ಆತ್ಮ ಅತ್ಯಂತ ಪ್ರಖರವಾಗಿದ್ದು, ಉನ್ನತ ದೈವೀ ಲೋಕದಲ್ಲಿದ್ದಾರೆ.

ಶ್ರೀಕೃಷ್ಣದೇವರಾಯ

ಅವರನ್ನು ಕೇಳಿದಾಗ ಗುರುಗಳ ಅಪ್ಪಣೆಯಂತೆ ಧರ್ಮ ರಕ್ಷಣೆಗಾಗಿ ಅವತಾರವೆತ್ತಿ ಕೃಷ್ಣದೇವರಾಯರಾಗಿ ಸಾಮ್ರಾಜ್ಯವನ್ನು ನಿರ್ಮಿಸಿ, ವೈಭವೋಪೇತವಾಗಿ ಆಡಳಿತ ನಡೆಸಿ, ಹಿಂದೂ ಧರ್ಮವನ್ನು, ದೇಶವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು, ಮರಣದ ನಂತರ ಅವರ ಆತ್ಮ ನೇರವಾಗಿ ಮುಕ್ತಿ ಪಡೆದಿದೆ. ಮತ್ತೆ ಅವರು ಹುಟ್ಟಿಲ್ಲ. ಬದಲಾಗಿ ಉನ್ನತ ಲೋಕದಲ್ಲಿಯೇ ಇದ್ದಾರೆ.

ಅಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ದೈವೀ ಪುರುಷರು ಮನುಕುಲದ ಉದ್ದಾರಕ್ಕಾಗಿ, ಧರ್ಮಕ್ಕೆ ಧಕ್ಕೆಯಾದಾಗ ಆಗಾಗ್ಗೆ ಭೂಮಿಯ ಮೇಲೆ ಅವತರಿಸುವರು.


ಮುಖ್ಯವಾದ ವಿಷಯವೇನೆಂದರೆ, ಹೀಗೆ ಅವತರಿಸುವವರು ಸನ್ಯಾಸಿಗಳೋ, ಸ್ವಾಮಿಗಳೋ, ಮಠಾಧಿಪತಿಗಳೋ, ಆಧ್ಯಾತ್ಮ ಗುರುಗಳೋ ಆಗಬೇಕೆಂದೇನಿಲ್ಲ. ಅವರು ರಾಜ್ಯ-ದೇಶವನ್ನಾಳುವ ರಾಜಕಾರಣಿಗಳೂ ಸಹ ಆಗಿ ಜನಿಸಬಹುದು, ರಾಜನಾಗಿ ಜನಿಸಬಹುದು. ಹಾಗೆ ಬಂದವರು ತಮ್ಮ ಕೆಲಸವಾದೊಡನೆ ಮತ್ತೊಂದು ಜನ್ಮದ ಗೊಡವೆಯಿಲ್ಲದೇ, ಎಲ್ಲಿಂದ ಬಂದರೋ ಅಲ್ಲಿಗೇ ಹೋಗುವರು.

ಎಚ್.ಎಸ್. ವೇಣುಗೋಪಾಲ್

ಹಾಗಾಗಿ, ಅಮ್ಮಣ್ಣಾಯ ಅವರು ಬರೆದ ವಿಚಾರ ನಿಜವಾಗಿಯೂ ಸತ್ಯ. ಅದನ್ನು ಅನೇಕ ಪ್ರಯೋಗಗಳ ಮೂಲಕ ನಾನು ಮನಗಂಡಿದ್ದೇನೆ. ನಮ್ಮಿಬ್ಬರ ವಿದ್ಯೆಗಳು ಬೇರೆಯದೇ ಆಗಿರಬಹುದು. ಆದರೆ, ಅದರ ನಿರ್ಧಿಷ್ಠ ಗುರಿ ಒಂದೇ ಆಗಿದೆ ಎಂಬುದು ಮಾತ್ರ ಸತ್ಯ.

ಲೇಖನ: ಎಚ್.ಎಸ್. ವೇಣುಗೋಪಾಲ್
ಸಮ್ಮೋಹಿನಿ ತಜ್ಞ ಹಾಗೂ ಪೂರ್ವಜನ್ಮ ಚಿಕಿತ್ಸಕರು
ಬೆಂಗಳೂರು

Tags: H S VenugopalKannada ArticlePM Narendra ModiPrakash AmmannayaSpecial Articleಎಚ್.ಎಸ್. ವೇಣುಗೋಪಾಲ್ಪ್ರಕಾಶ್ ಅಮ್ಮಣ್ಣಾಯವಿಜಯನಗರಶ್ರೀಕೃಷ್ಣದೇವರಾಯಸಮ್ಮೋಹಿನಿ ತಜ್ಞ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ: ಮತದಾನ ಜಾಗೃತಿಗೆ ಲಿಮ್ಕಾ ದಾಖಲೆ ಕಲಾವಿದನ ಗೋಡೆಬರಹಕ್ಕೆ ವ್ಯಾಪಕ ಪ್ರಶಂಸೆ

Next Post

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

kalpa News

kalpa News

Next Post
ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL