ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ಯಾಂಡಲ್’ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಸ್ಥರನ್ನು ಹಾಗೂ ಇಡಿಯ ಅಭಿಮಾನಿ ವರ್ಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಸಾಯುವ ವಯಸ್ಸಲ್ಲದ ಕಾಲದಲ್ಲಿ ಬಾರದ ಲೋಕಕ್ಕೆ ಪಯಣಿಸಿದ ಚಿರು ಸರ್ಜಾ ಅವರ ಕುಟುಂಬಸ್ಥರಂತೂ ಅದರ ದುಃಖದಿಂದ ಹೊರಬರಲಾರದೇ ಕಣ್ಣೀರು ಸುರಿಸುತ್ತಿದ್ದಾರೆ. ಇದರ ನಡುವೆಯೇ ಇಂದು ಚಿರು ಅವರ 11ನೆಯ ದಿನ ಕಾರ್ಯವೂ ಸಹ ನಡೆದಿದೆ.
ಇಂತಹ ಸಂದರ್ಭದಲ್ಲಿ ಚಿರು ಸರ್ಜಾ ನೆನಪಿನಲ್ಲಿ ಅವರ ಕುಟುಂಬಸ್ಥರು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದು, ಇದನ್ನು ಅರ್ಜುನ್ ಸರ್ಜಾ ತಮ್ಮ ಆಡಿಯೋ ಮೂಲಕ ಹೇಳಿದ್ದಾರೆ. ನೋವಿನ ಕಡಲಿನಲ್ಲಿರುವ ಸರ್ಜಾರ ಕುಟುಂಬಸ್ಥರ ಈ ಭಾವನಾತ್ಮಕ ಮಾತುಗಳನ್ನು ಕೇಳಿದರೆ ನಿಜಕ್ಕೂ ಕರುಳು ಹಿಂಡಿದಂತಾಗುತ್ತದೆ.
ಸರ್ಜಾ ಕುಟುಂಬಸ್ಥರು ಬರೆದ ಪತ್ರ ಹೀಗಿದೆ:
Get In Touch With Us info@kalpa.news Whatsapp: 9481252093
Discussion about this post