No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Monday, July 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ವಿಶ್ಲೇಷಣೆ: ಎಲ್ಲ ಪಕ್ಷಗಳ ಮುಖಂಡರೇ, ಮತ್ತೊಮ್ಮೆ ಯೋಚಿಸಿ

kalpa News by kalpa News
March 27, 2019
in Editorial
0
ವಿಶ್ಲೇಷಣೆ: ಎಲ್ಲ ಪಕ್ಷಗಳ ಮುಖಂಡರೇ, ಮತ್ತೊಮ್ಮೆ ಯೋಚಿಸಿ
Share on FacebookShare on TwitterShare on WhatsApp

ಈಗ ಚುನಾವಣಾ ಕಾವಿನ ಬಿಸಿ, ಹಲವು ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಅಷ್ಟೇಕೆ ಮಾಧ್ಯಮದವರಿಗೂ ಶಾಖ ತಾಗುವಂತೆ ಮಾಡಿದೆ.

ಇದು ನಿಜ. ಆದರೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಟಿಕೇಟ್ ನೀಡುವ ಪ್ರಕ್ರಿಯೆಯು ಆಯಾ ಪಕ್ಷಗಳಲ್ಲಿ ಅನೇಕರಿಗೆ ಅತೃಪ್ತಿ, ಅಸಮಾಧಾನ ಹೊಗೆಯಾಡುವಂತೆ ಮಾಡಿದೆ. ಅಚ್ಚರಿಯೆಂದರೆ ಪಕ್ಷಗಳು ಎಲ್ಲಾ ಚುನಾವಣೆಗಳಲ್ಲೂ ಗತಿಸಿದ ಸಿಟ್ಟಿಂಗ್ ಸಂಸದ/ಶಾಸಕರ ಪತ್ನಿಯರಿಗೆ ಮಣೆ ಹಾಕಿ ಒಂದು ರೀತಿಯಲ್ಲಿ ಸಂಪ್ರದಾಯವನ್ನೇ ಮಾಡಿಕೊಂಡು ಬಂದಿವೆ. ಇದು ಬಹುತೇಕ ನಿರೀಕ್ಷಿತ ಫಲಿತಾಂಶ ಕೂಡ ನೀಡಿದೆ. ಈ ಸಂಪ್ರದಾಯ ಎಷ್ಟು ಪರಿಣಾಮಕಾರಿ ಆಗಿದೆಯೆಂದರೆ ಸಮುದಾಯವೇ ಈ ನಿರೀಕ್ಷೆಯನ್ನಿಟ್ಟುಕೊಳ್ಳುವ ರೂಢಿಯಾಗಿಬಿಟ್ಟಿದೆ.

ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನಧಿಕೃತವಾಗಿ ಹಲವು ನಾಯಕರು ಪ್ರಾಮಿಸ್ ಮಾಡಿದ್ದರೋ ಏನೊ? ಅವರ ಬಗ್ಗೆ ಏನೂ ಪ್ರತಿಕ್ರಿಯಿಸಿದೇ ಏಕಾಏಕಿ ಯುವ ತಾರೆ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಹೈಕಮಾಂಡ್ ಕ್ರಮ ರಾಜ್ಯದ ಬಹುತೇಕ ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಿಸಿರುವುದಂತೂ ನಿಜ. ಬೆಂಗಳೂರಿನಂತಹ ಕ್ಷೇತ್ರದಲ್ಲಿ ಈ ರೀತಿ ಗೊಂದಲವೆಬ್ಬಿಸಬಾರದಿತ್ತು.

ರಾಜ್ಯದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಸ್ಪರ್ಧಿಗಳ ಹುಡುಕಾಟ ನಡೆಸಿವೆ. ಕಾಂಗ್ರೆಸ್ ಕೆಲವೆಡೆ ಯುವಕರನ್ನು ಹುಡುಕಿದೆ. ಉದಾ: ಮಿಥುನ್ ರೈ, ರಿಜ್ವಾನ್.

ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಬಂಗಾರಪ್ಪ ಪುತ್ರ ಮಧು ಇವರೂ ಕೂಡ ಯುವ ಐಕಾನ್ ಗಳೇ. ಆದರೆ ಸಂಸದರಾಗಿ ಅನುಭವ ತೂಗಿನೋಡಿದಾದ ಯಾರು ತುಸು ಜಾಸ್ತಿ ತೂಗಬಹುದು ಮತದಾರರಿಗೆ ಬಿಟ್ಟವಿಷಯ.

ಈ ಕಡೆ ಜೆಡಿಎಸ್ ಯುವ ತಾರೆಗಳನ್ನು ಹುಡುಕುವಲ್ಲಿ ಎಡವಿದೆ ಎನ್ನಲಾಗುವುದಿಲ್ಲ. ಪ್ರಜ್ವಲ್ ಮತ್ತು ನಿಖಿಲ್ ಅವರು ಯುವ ಐಕಾನ್ ಗಳೇ. ಆದರೆ ವಿಧಾನಸಭಾ ಚುನಾವಣೆಯ ತಳಹದಿಯಿಂದ ನೋಡಿದಾಗ ಕುಟುಂಬ ರಾಜಕಾರಣ ಎಂಬ ಆಕ್ಷೇಪ ಬಹಳ ದಟ್ಟವಾಗಿ ಎದ್ದಿದೆ. ಇಲ್ಲಿ ಹಿರಿಯ ದೇವೇಗೌಡರು ತೀವ್ರ ಆಲೋಚಿಸಬಹುದಿತ್ತು.

ಅವರಾದರೂ ಈ ಹಿಂದೆ ಸಾಕು ನನಗೆ ರಾಜಕೀಯ ಇದು ಕೊನೇ ಚುನಾವಣೆ ಅಂತ ಹೇಳಿದ್ದುಂಟು. ಚುನಾವಣೆಗೆ ನಿಲ್ಲುವುದು ಅವರವರ ಹಕ್ಕು. ಆದರೆ ಹಾಲಿ ಸಂಸದ ಮುದ್ದಹನುಮೇಗೌಡರ ಕ್ಷೇತ್ರ ಕದಲಿಸಬಾರದಿತ್ತು. ಹಾಗೆ ನೋಡಿದರೆ ಹಿರಿಯ ಗೌಡರಿಗಿಂತ ಹಾಲಿ ಸಂಸದರೇ ಸಮರ್ಥರಿದ್ದರು. ಇದೊಂದು ಹಿರಿಯ ಗೌಡರ ಬಗ್ಗೆ ಮುತ್ಸದ್ದಿಗಳು ಮುಖ ಕಿವುಚುವಂತೆ ಮಾಡಿದೆ.

ತಮ್ಮ ಹಾಸನವನ್ನೇ ಅವರು ಮತ್ತೆ ಆಯ್ಕೆ ಮಾಡಿಕೊಂಡು ತುಸು ಆರಾಮ ಪಡೆಯಬಹುದಿತ್ತು. ಏಕೆಂದರೆ ಶಾಸಕ ಸ್ಥಾನಕ್ಕೆ ಸಂಬಂಧ ಪಡೆದ ಕ್ಷೇತ್ರಗಳಲ್ಲಿ ಸರಾಗ ಗೆಲುವು ಪಡೆವ ಶಕ್ತಿಯಿದ್ದ ಗೌಡರ ಕುಟುಂಬ ಈ ಬಗ್ಗೆ ಸೀರಿಯಸ್ ಆಗಿ ಚಿಂತಿಸಲಿಲ್ಲವೋ ಏನೊ? ಆದರೂ ಸಾಧ್ಯವಿತ್ತು.

ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ನಿಕಟವಾಗಿರುವ ನಮ್ಮ ಸಿಎಂ, ಆಪ್ತರಾದ ಸಿನಿಮಾ ಮಂದಿಯನ್ನೇ ಪರರಂತೆ ಕಂಡು ಕಾಮೆಂಟ್ ಮಾಡುತ್ತಿರುವುದು ಯಾಕೋ ಸೌಜನ್ಯ ವ್ಯಕ್ತಿಯಾದ ಕುಮಾರಣ್ಣ ಅವರ ಬಗ್ಗೆ ಕೊಂಚ ಕಿರಿಕಿರಿ ಹುಟ್ಟಿಸುವಂತಿದೆ. ಕಾಂಗ್ರೆಸ್’ನಲ್ಲಿದ್ದ ಅಂಬಿಗೆ ಗೌರವ ನೀಡುವುದೇ ಆಗಿದ್ದರೆ ಶ್ರೀಮತಿ ಸುಮಲತಾ ಅವರಿಗೇ ಮೈತ್ರಿ ಪಕ್ಷಗಳು ಬೇಷರತ್ ಬೆಂಬಲ್ ನೀಡಬೇಕಿತ್ತು.

ಆದರೆ, ಈ ಜಾಣತನವನ್ನೂ ತೋರಿಸಲಿಲ್ಲ ಎಂದು ಅಚ್ಚರಿಯಾಗುತ್ತದೆ. ಈಗಲೂ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ. ಅದು ಕಾಂಗ್ರೆಸ್ ಬೇರುಗಳಿರುವೆಡೆ ಜೆಡಿಎಸ್ ಅಭ್ಯರ್ಥಿಗಳಿರುವುದು ಕೊಂಚ ಅಪ್ಪಟ ಕಾಂಗ್ರೆಸ್ಸಿಗರಿಗೆ ಹೊಟ್ಟೆ ತೊಳಸುವಂತೆ ಮಾಡಿದೆ. ಅಲ್ಲಿ ಗೆದ್ದ ಅಭ್ಯರ್ಥಿಗಳಿಗೂ ಎಂದಿಗೂ ಬೇರೆ ಪಕ್ಷಗಳ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದಿಲ್ಲ. ಎಷ್ಟೆಂದರೂ ಇದು ರಾಜಕೀಯ ಚದುರಂಗ. ಯಾವ ಯಾವ ಸಮಯ ಸಂದರ್ಭಗಳು ಹೇಗೇಗೆ ಒದಗುವವೋ ಗೊತ್ತಿಲ್ಲ. ಆಗ ಮೈತ್ರಿ ಪಕ್ಷಗಳೇ ಪರಸ್ಪರ ದ್ವೇಷ ಕಾರಬಹುದು.

ಹಿಂದೆ ಬಿಜೆಪಿ+ಜೆಡಿಎಸ್ ಮೈತ್ರಿಯಾಗಿದ್ದು ಒಡೆದ ಉದಾಹರಣೆ ನಮ್ಮ ಕಣ್ಣೆದುರೇ ಇದೆ. ಹೀಗಾಗಿ ಯಾವುದನ್ನು ನಂಬುವುದು? ಅತ್ತ ಸಮನ್ವಯ ವ್ಯಕ್ತಿ ಸಿದ್ದರಾಮಯ್ಯನವರು ಕೆಲವಕ್ಕೆ ಸ್ಪಂದಿಸುತ್ತಾರೆ, ಮತ್ತೆ ಕೆಲವಕ್ಕೆ ಮೌನ. ಅವರೂ ಕೂಡ ಮೈತ್ರಿಯಿಂದ ಬಿಸಿ ಮುಟ್ಟಿಸಿಕೊಂಡವರೇ.

ಇಂತಹ ಸೂಕ್ಷ್ಮ ಸಂದರ್ಭಗಳು ಎಲ್ಲ ಪಕ್ಷಗಳಲ್ಲೂ ನಿರ್ಮಾಣಗೊಂಡಿವೆ. ಒಂದು ಚಿಂತಕರ ಚಾವಡಿ ಇಂತಹ ಸಿಕ್ಕು ಗೋಜಲುಗಳನ್ನು ಬಿಡಿಸುವ ವ್ಯವಸ್ಥೆ ಇದ್ದಲ್ಲಿ ಎಲ್ಲ ಪಕ್ಷಗಳಿಗೂ ಹಿತ.

ವಿಶ್ಲೇಷಣೆ: ಡಾ.ಸುಧೀಂದ್ರ(ಪಿಎಚ್‌ಡಿ)

Tags: BJPcongressJDSKannada ArticleKarnataka politicsLoksabha election 2019ಕಾಂಗ್ರೆಸ್ಚಿಂತಕರ ಚಾವಡಿಜೆಡಿಎಸ್ಬಿಜೆಪಿಲೋಕಸಭೆ ಚುನಾವಣೆ 2019ವಿಶ್ಲೇಷಣೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪ್ರಚಾರ: ಕಾರ್ಯಕರ್ತರ ಸಭೆ

Next Post

ಅಭಿನಂದನ್’ರನ್ನು ಮಠಕ್ಕೆ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

kalpa News

kalpa News

Next Post
ಅಭಿನಂದನ್’ರನ್ನು ಮಠಕ್ಕೆ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

ಅಭಿನಂದನ್’ರನ್ನು ಮಠಕ್ಕೆ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL