Friday, July 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಬೆಂಗಳೂರು-ಸಿಂಧನೂರು ರೈಲ್ವೆ ಪ್ರಯಾಣಿಕರೇ ಗಮನಿಸಿ! ನಿಮಗಿದೆ ಮಹತ್ವದ ಮಾಹಿತಿ

July 9, 2025
in Army
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಬೆಂಗಳೂರಿನ #Bengaluru ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಹುಬ್ಬಳ್ಳಿಯ #Hubli ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್ ಪ್ರೆಸ್ (17391/17392) ರೈಲುಗಳನ್ನು ಈಗ ಸಿಂಧನೂರಿನವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆಯು #SWR ನಿರ್ಧರಿಸಿದೆ. ಈ ನಿರ್ಧಾರದಿಂದ ಸಿಂಧನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉತ್ತಮ ರೈಲು ಸಂಪರ್ಕ ಲಭ್ಯವಾಗಲಿದೆ.

ಪ್ರಸ್ತುತ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಕೆಎಸ್ಆರ್ ಬೆಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 17392, ಜುಲೈ 12, 2025 ರಿಂದ ಸಿಂಧನೂರಿನಿಂದ #Sindhanur ತನ್ನ ಸಂಚಾರವನ್ನು ಆರಂಭಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ ಪ್ರೆಸ್ ರೈಲು ಜುಲೈ 13, 2025 ರಿಂದ ಸಿಂಧನೂರು ವರೆಗೆ ವಿಸ್ತರಿಸಲಾಗುವುದು. ಕೆಎಸ್ಆರ್ ಬೆಂಗಳೂರು ಮತ್ತು ಕುಂದಗೋಳ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಸಿಂಧನೂರು ನಡುವಿನ ವಿಸ್ತೃತ ಭಾಗದಲ್ಲಿ ರೈಲು ಸಂಖ್ಯೆ 17391/17392ರ ಸಮಯ ಮತ್ತು ನಿಲುಗಡೆಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು – ಸಿಂಧನೂರು ದೈನಂದಿನ ಎಕ್ಸ್ ಪ್ರೆಸ್ ರೈಲು, ಎಸ್ಎಸ್ಎಸ್ ಹುಬ್ಬಳ್ಳಿಗೆ 09:20 ಗಂಟೆಗೆ ಆಗಮಿಸಿ, 09:30 ಗಂಟೆಗೆ ಹೊರಡುತ್ತದೆ. ಇದು ಶಿಶ್ವಿನಹಳ್ಳಿ (09:51/09:52 ಗಂಟೆ), ಅಣ್ಣಿಗೇರಿ (10:04/10:05 ಗಂಟೆ), ಗದಗ (10:33/10:35 ಗಂಟೆ), ತಳಕಲ್ (11:09/11:10 ಗಂಟೆ), ಭಾಣಾಪುರ (11:15/11:16 ಗಂಟೆ), ಕೊಪ್ಪಳ #Koppala (11:33/11:35 ಗಂಟೆ), ಗಿಣಿಗೇರಾ (11:46/11:47 ಗಂಟೆ), ಗಂಗಾವತಿ (12:52/12:53 ಗಂಟೆ), ಸಿದ್ಧಾಪುರ ಗ್ರಾಮ (13:15/13:16 ಗಂಟೆ), ಕಾರಟಗಿ (13:34/13:35 ಗಂಟೆ), ಗೋರೆಬಾಳ (13:44/13:45 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗೊಂಡು, ಸಿಂಧನೂರನ್ನು 14:20 ಗಂಟೆಗೆ ತಲುಪುತ್ತದೆ.
ರೈಲು ಸಂಖ್ಯೆ 17392 ಸಿಂಧನೂರು – ಕೆಎಸ್ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್, ಸಿಂಧನೂರಿನಿಂದ 13:30 ಗಂಟೆಗೆ ಹೊರಡುತ್ತದೆ. ಈ ರೈಲು ಗೋರೆಬಾಳ (13:38/13:39 ಗಂಟೆ), ಕಾರಟಗಿ (13:49/13:50 ಗಂಟೆ), ಸಿದ್ಧಾಪುರ ಗ್ರಾಮ (14:07/14:08 ಗಂಟೆ), ಗಂಗಾವತಿ (14:26/14:27 ಗಂಟೆ), ಗಿಣಿಗೇರಾ (15:29/15:30 ಗಂಟೆ), ಕೊಪ್ಪಳ (15:43/15:45 ಗಂಟೆ), ಭಾಣಾಪುರ (15:54/15:55 ಗಂಟೆ), ತಳಕಲ್ (15:59/16:00 ಗಂಟೆ), ಗದಗ #Gadag (16:40/16:42 ಗಂಟೆ), ಅಣ್ಣಿಗೇರಿ (17:04/17:05 ಗಂಟೆ), ಶಿಶ್ವಿನಹಳ್ಳಿ (17:15/17:16 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗೊಂಡು, ಎಸ್ಎಸ್ಎಸ್ ಹುಬ್ಬಳ್ಳಿಗೆ 18:10 ಗಂಟೆಗೆ ಆಗಮಿಸಿ, 18:45 ಗಂಟೆಗೆ ಕೆಎಸ್ಆರ್ ಬೆಂಗಳೂರು ಕಡೆಗೆ ಹೊರಡುತ್ತದೆ.

• ರೈಲು ಸಂಖ್ಯೆ 56927/56928 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ:

ಸಿಂಧನೂರು ವರೆಗೆ ಸೇವೆಗಳನ್ನು ವಿಸ್ತರಿಸಿದ ಹಿನ್ನಲೆಯಲ್ಲಿ, ರೈಲು ಸಂಖ್ಯೆ 56927/56928 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಪರಿಷ್ಕೃತ ಸಮಯಗಳು ರೈಲು ಸಂಖ್ಯೆ 56927ಕ್ಕೆ ಜುಲೈ 12ರಿಂದ ಮತ್ತು ರೈಲು ಸಂಖ್ಯೆ 56928ಕ್ಕೆ ಜುಲೈ 13, 2025 ರಿಂದ ಜಾರಿಗೆ ಬರಲಿವೆ.
ಅದರಂತೆ, ರೈಲು ಸಂಖ್ಯೆ 56927 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು ದೈನಂದಿನ ಪ್ಯಾಸೆಂಜರ್ ರೈಲು, ಈಗ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 07:15ಕ್ಕೆ ಹೊರಟು ಸಿಂಧನೂರನ್ನು ಮಧ್ಯಾಹ್ನ 12:15ಕ್ಕೆ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ಆಗಮಿಸುವ/ಹೊರಡುವ ಸಮಯಗಳು ಹೀಗಿವೆ: ಶಿಶ್ವಿನಹಳ್ಳಿ- 07:40/07:41 ಗಂಟೆ, ಅಣ್ಣಿಗೇರಿ – 07:53/07:54 ಗಂಟೆ, ಹುಲಕೋಟಿ – 08:03/08:04 ಗಂಟೆ, ಗದಗ – 08:20/08:22 ಗಂಟೆ, ಹರ್ಲಾಪುರ – 08:41/08:42 ಗಂಟೆ, ಹಳ್ಳಿಗುಡಿ ಹಾಲ್ಟ್ – 08:46/08:47 ಗಂಟೆ, ಬನ್ನಿಕೊಪ್ಪ – 08:59/09:00 ಗಂಟೆ, ಭಾಣಾಪುರ – 09:04/09:05 ಗಂಟೆ, ಕೊಪ್ಪಳ – 09:25/09:27 ಗಂಟೆ, ಗಿಣಿಗೇರಾ – 09:42/09:43 ಗಂಟೆ, ಬೂದಗುoಪ – 09:57/09:58 ಗಂಟೆ, ಜಬ್ಬಲಗುಡ್ಡ – 10:09/10:10 ಗಂಟೆ, ಚಿಕ್ಕಬೆನಕಲ್ – 10:26/10:27 ಗಂಟೆ, ಗಂಗಾವತಿ – 10:44/10:45 ಗಂಟೆ, ಶ್ರೀರಾಮನಗರ ಗ್ರಾಮ ಹಾಲ್ಟ್ – 10:55/10:56 ಗಂಟೆ, ಸಿದ್ಧಾಪುರ ಗ್ರಾಮ – 11:02/11:03 ಗಂಟೆ, ಕಾರಟಗಿ – 11:20/11:22 ಗಂಟೆ, & ಗೊರೆಬಾಳ – 11:35/11:36 ಗಂಟೆ.

ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 56928 ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲು, ಈಗ ಸಿಂಧನೂರಿನಿಂದ ಮಧ್ಯಾಹ್ನ 15:00ಕ್ಕೆ ಹೊರಟು, ಎಸ್ಎಸ್ಎಸ್ ಹುಬ್ಬಳ್ಳಿಯನ್ನು ಸಂಜೆ 19:55ಕ್ಕೆ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ಆಗಮಿಸುವ/ಹೊರಡುವ ಸಮಯಗಳು ಹೀಗಿವೆ: ಗೊರೆಬಾಳ-15:09/15:10 ಗಂಟೆ, ಕಾರಟಗಿ-15:23/15:25 ಗಂಟೆ, ಸಿದ್ಧಾಪುರ ಗ್ರಾಮ- 15:39/15:40 ಗಂಟೆ, ಶ್ರೀರಾಮನಗರ ಗ್ರಾಮ ಹಾಲ್ಟ್-15:47/15:48 ಗಂಟೆ, ಗಂಗಾವತಿ-16:00/16:01 ಗಂಟೆ, ಚಿಕ್ಕಬೆನಕಲ್-16:18/16:19 ಗಂಟೆ, ಜಬ್ಬಲಗುಡ್ಡ-16:31/16:32 ಗಂಟೆ, ಬೂದಗುoಪ-16:46/16:47 ಗಂಟೆ, ಗಿಣಿಗೇರಾ-17:01/17:02 ಗಂಟೆ, ಕೊಪ್ಪಳ-17:12/17:13 ಗಂಟೆ, ಭಾಣಾಪುರ-17:24/17:25 ಗಂಟೆ, ಬನ್ನಿ ಕೊಪ್ಪ-17:34/17:35 ಗಂಟೆ, ಹಳ್ಳಿಗುಡಿ ಹಾಲ್ಟ್- 17:43/17:44 ಗಂಟೆ, ಹರ್ಲಾಪುರ-17:47/17:48 ಗಂಟೆ, ಗದಗ-18:08/18:10 ಗಂಟೆ, ಹುಲಕೋಟಿ-18:26/18:27 ಗಂಟೆ, ಅಣ್ಣಿಗೇರಿ-18:35/18:36 ಗಂಟೆ, ಶಿಶ್ವಿನಹಳ್ಳಿ- 18:49/18:50 ಗಂಟೆ, ನಂತರ 19:55 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ.
• ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸೇವೆಗಳ (ರೈಲು ಸಂಖ್ಯೆ 07329/07330) ಆವರ್ತನ ಮತ್ತು ಸಂಯೋಜನೆಯಲ್ಲಿ ಬದಲಾವಣೆ:

ಇದಲ್ಲದೆ, ರೈಲು ಸಂಖ್ಯೆ 07329/07330 ಎಸ್ಎಸ್ಎಸ್ ಹುಬ್ಬಳ್ಳಿ – ವಿಜಯಪುರ – ಎಸ್ಎಸ್ಎಸ್ ಹುಬ್ಬಳ್ಳಿ ಇಂಟರ್ಸಿಟಿ ಎಕ್ಸ್ಪ್ರೆಸ್ನ ಆವರ್ತನ ಮತ್ತು ಬೋಗಿ ಸಂಯೋಜನೆಯನ್ನು ಸಹ ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ – ವಿಜಯಪುರ ಪ್ಯಾಸೆಂಜರ್, ಇದು ಮೊದಲು ದೈನಂದಿನವಾಗಿ ಕಾರ್ಯನಿರ್ವಹಿಸುತ್ತಿತ್ತು, ಈಗ ಶನಿವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ, ಅದೇ ರೀತಿ, ರೈಲು ಸಂಖ್ಯೆ 07330 ವಿಜಯಪುರ – ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಈಗ ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿದೆ.

ಪರಿಷ್ಕೃತ ರೇಕ್ ಸಂಯೋಜನೆಯು ಅಸ್ತಿತ್ವದಲ್ಲಿರುವ 11 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು 2 ಎಸ್ಎಲ್ಆರ್ಡಿ ಬೋಗಿಗಳ ಬದಲಿಗೆ 8 ಡೆಮು ಬೋಗಿಗಳನ್ನು ಒಳಗೊಂಡಿರುತ್ತದೆ. ಈ ಬದಲಾವಣೆಗಳು ಜುಲೈ 09, 2025 ರಿಂದ ರೈಲು ಸಂಖ್ಯೆ 07329ಕ್ಕೆ ಮತ್ತು ಜುಲೈ 10, 2025 ರಿಂದ ರೈಲು ಸಂಖ್ಯೆ 07330ಕ್ಕೆ ಜಾರಿಗೆ ಬರಲಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: BENGALURUGangavathiHubliIndian RailwayIRCTCKannada News WebsiteLatest News KannadaSindhanurSouth Western RailwaySWRಗಂಗಾವತಿನೈಋತ್ಯ ರೈಲ್ವೆನೈಋತ್ಯ ರೈಲ್ವೆ ಇಲಾಖೆಬೆಂಗಳೂರುಸಿಂಧನೂರುಹುಬ್ಬಳ್ಳಿ
Previous Post

ಅವೈಜ್ಞಾನಿಕ ಕಾಮಗಾರಿ ವಿರುದ್ಧ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ

Next Post

ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು ಆತಂಕ | ರೋಹಿತ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು ಆತಂಕ | ರೋಹಿತ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಿನಿ ಡೇ | ಶನಿವಾರ ಮೂರು ಕಿರುಚಿತ್ರಗಳ ರಸದೌತಣ

July 18, 2025

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ ‘ವಾಟ್ಸ್ ನೆಕ್ಸ್ಟ್’ನಲ್ಲಿ!

July 18, 2025

Zee Reimagines Entertainment and Spotlights New Innovations at ‘Z’ Whats Next

July 18, 2025
File Image

ಇಂದು 3 ಜಿಲ್ಲೆಗೆ, ನಾಳೆ ಕೊಡಗಿಗೆ ರೆಡ್ ಅಲರ್ಟ್ | ಮಲೆನಾಡಿನ ಪರಿಸ್ಥಿತಿ ಏನು?

July 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಿನಿ ಡೇ | ಶನಿವಾರ ಮೂರು ಕಿರುಚಿತ್ರಗಳ ರಸದೌತಣ

July 18, 2025

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ ‘ವಾಟ್ಸ್ ನೆಕ್ಸ್ಟ್’ನಲ್ಲಿ!

July 18, 2025

Zee Reimagines Entertainment and Spotlights New Innovations at ‘Z’ Whats Next

July 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!